ಅಡುಗೆಗೆ ಬಟಾಣಿಯನ್ನು ಬಳುಸುತ್ತೇವೆ ಕಾರಣ ರುಚಿಯನ್ನು ನೀಡುತ್ತದೆ, ಅದೇ ರೀತಿಯಲ್ಲಿ ಹಸಿ ಬಟಾಣಿಯಿಂದ ಸಿಗುವಂತ ಲಾಭದಾಯಕ ಅಂಶಗಳು ಯಾವುವು ಅನ್ನೋದನ್ನ ನಿಮಗೆ ತಿಳಿಸುತ್ತೇವೆ ನೋಡಿ.
ಹಸಿ...
ಸಾಮಾನ್ಯವಾಗಿ ಇಂದಿನ ಚಿಕ್ಕ-ಚೊಕ್ಕ ಕುಟುಂಬದಲ್ಲಿ ಪತಿ-ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದರೆ ಹೆಚ್ಚು. ಯಾವುದಾದರೂ ಸಭೆ-ಸಮಾರಂಭ ನಡೆದಾಗ ಮಾತ್ರ ಅತಿಥಿಗಳ ಆಗಮನವಾಗುವುದು. ಆದ್ದರಿಂದ ನಾವು ಒಂದು ಪುಟ್ಟ ಸಂಸಾರಕ್ಕೆ ಉಪಯುಕ್ತವಾಗುವಂತಹ ಕೆಲವು ಸಲಹೆಗಳನ್ನು...
ಈ ಹಣ್ಣನ್ನ ಪ್ರತಿ ದಿನ ಗಂಡಸರು ತಿನ್ನುವುದರಿಂದ ಆರೋಗ್ಯದ ಯಾವ ಯಾವ ಲಾಭಗಳನ್ನ ಪಡಿತ್ತಾರೆ ಗೊತ್ತ. ನಮಸ್ಕಾರ ಇಂದಿನ ಮಾಹಿತಿಯಲ್ಲಿ ಅತ್ತಿ ಹಣ್ಣು ಹೌದು ಅಂಜೂರದ ಹಣ್ಣು ಅಂತ ಕೂಡ ಕರಿತಾರೆ ಇದನ್ನು....
ಇನ್ನು ಮುಂದೆ ಬೆಂಗಳೂರಿನಲ್ಲಿರುವ ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಎಷ್ಟು ಖಾಲಿ ಇದೆ ಎಂಬ ಮಾಹಿತಿಯನ್ನು ನೀವು ಮೊಬೈಲ್ನಲ್ಲೇ ತಿಳಿಯಬಹುದು.
ಕೋವಿಡ್ 19 ನಿಂದಾಗಿ ಈಗ ಇತರ ರೋಗಿಗಳಿಗೂ ಆಸ್ಪತ್ರೆಗಳಲ್ಲಿ ಬೆಡ್...
ನಮ್ಮಂತಹ ಮಧ್ಯಮ ವರ್ಗದ ಜನರಿಗೆ ಸಾಲ ಅನ್ನುವುದು ಸರ್ವೇ ಸಾಮಾನ್ಯದ ವಿಷಯವಾಗಿಬಿಟ್ಟಿದೆ, ಎಲ್ಲರು ಸಾಲ ಮಾಡುವುದು ಸಾಮಾನ್ಯ ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಮಾಡಿರುತ್ತೇವೆ, ಕೆಲವೊಮ್ಮೆ ಅಗತ್ಯಕ್ಕನುಗುಣವಾಗಿ ನಮ್ಮ ಅಕ್ಕಪಕ್ಕದವರಿಂದ ಪೆನ್ನು, ವಾಚು, ಕರ್ಚೀಫು, ವೃತ್ತಪತ್ರಿಕೆ...
ಕಡು ಬಡವನಿಗೂ ತನ್ನ ಹರಕೆಯನ್ನು ಸಲ್ಲಿಸಲು ಅವಕಾಶ ಇರುವ ವಿಶಿಷ್ಟ ಸೂರ್ಯ ದೇವಾಲಯ. ನಮಗೆ ಏನೇ ತೊಂದರೆ ಬಂದರೂ ಮೊದಲು ದೇವರನ್ನು ಬೇಡಿಕೊಳ್ಳುವುದು ವಾಡಿಕೆ. ಯಾಕೆಂದರೆ ಮನುಷ್ಯರಿಗೆ ದೇವರ ಮೇಲೆ ಅಪಾರ ಭಕ್ತಿ...
ಕರುನಾಡಲ್ಲಿ ಕೊರೋನ ಮರಣ ಮೃದಂಗ ಬಾರಿಸುತ್ತಿದೆ ಅದರಲ್ಲೂ ಬೆಂಗಳೂರಿನಲ್ಲಿ ಇದರ ಪ್ರಮಾಣ ಅತಿ ಹೆಚ್ಚಾಗಿದೆ ಆದಕಾರಣ ಕನ್ನಡಿಗರು ಆತಂಕಕ್ಕೆ ಒಳಗಾಗುವ ಪರಿಸ್ಥಿತಿ ಎದುರಾಗಿದ್ದು ಇದಕ್ಕೆ ಪುಷ್ಟಿ ನೀಡುವಂತೆ ಮತ್ತೊಂದು ಆಘಾತಕಾರಿ ಸಂಗತಿ ಬೆಳಕಿಗೆ...
ಒಂದು ಕಾಲ ಇತ್ತು ಸರ್ ಆ ಕಾಲದಲ್ಲೇ ವಾಸಿಸಿದ್ದ ಅಂದರೆ ಜೀವಿಸಿದ್ದ ಜನಗಳು ವೈದ್ಯರ ಬಳಿ ಹೋಗಿದ್ದ ಪುರಾವೆಗಳಿಲ್ಲ ಯಾಕೆಂದರೆ ಅಂದಿನ ಕಾಲದಲ್ಲಿ ಬೆಳೆಯುತ್ತಿದ್ದ ತರಕಾರಿಗಳು ಸೊಪ್ಪುಗಳು ಆರೋಗ್ಯಪೂರ್ಣವಾಗಿ ನ್ಯೂಟ್ರಿಷನ್ ಇಂದ ತುಂಬಿದ್ದವು...
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮೊನ್ನೆಯಷ್ಟೇ ಮದುವೆಯಾಗಿದ್ದು ವಧು ವರರಿಗೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಹಾರೈಸಿ ಶುಭ ಕೋರಿದ್ದಾರೆ. ಧ್ರುವ ಸರ್ಜಾರ ಹೆಂಡತಿ ಪ್ರೇರಣಾ ಅವರ ಬಾಲ್ಯದ ಗೆಳತಿಯಾಗಿದ್ದು , ಅವರ ತಂದೆ...
ಈಗ ಇರುವ, ಮುಂದೆ ಬರುವ ಸರ್ವ ರೋಗಗಳನ್ನೂ ತಡೆಯುವಂತಹ ರೋಗನಿರೋಧಕ ಶಕ್ತಿಯನ್ನು ಪಡೆಯುವುದು ಹೇಗೆ. ರಸಾದೀನಾಂ ಶುಕ್ರಾಂತನಾಂ ಧಾತೂನಾಂ ಯತ್ ಪರಂ ತೇಜಸ್| ತತ್ ಖಲು ಓಜಸ್ ತತ್ತ ಏವ ಬಲಂ ಇತ್ಯುಚ್ಯತೇ...
ಮೇಷ ರಾಶಿ : ಮನೆಯವರೊಂದಿಗೆ ಗಹನವಾದ ವಿಚಾರ ವಿನಿಮಯವನ್ನು ನಡೆಸಿ ಒಮ್ಮತಕ್ಕೆ ಬರುವುದರ ಜೊತೆಗೆ ಎಲ್ಲರ ಸಹಕಾರ ಪಡೆದುಕೊಳ್ಳುವಿರಿ. ತಾಳ್ಮೆಯನ್ನು ರೂಢಿಸಿಕೊಳ್ಳುವ ಸಲುವಾಗಿ ಧ್ಯಾನದ ಮೊರೆಹೋಗುವ ಸಾಧ್ಯತೆ. ನಿಮ್ಮ ಯಾವುದೇ ಘೋರ ನಿಗೂಢ...
ಇಪಿಎಫ್ ಅಥವಾ ಎಂಪ್ಲಾಯಿಸ್ ಪ್ರಾವಿಡೆಂಟ್ ಫಂಡ್ ಇದು ನಿಮಗೆ ತಿಳಿದೇ ಇರುತ್ತದೆ, ಆದರೆ ಇದರಿಂದ ದೊರೆಯುವ ಇನ್ನೂ ಅನೇಕ ಅತ್ಯುತ್ತಮ ಲಾಭಗಳ ಬಗ್ಗೆ ಅಷ್ಟೊಂದು ಜನರಿಗೆ ತಿಳಿದಿರುವುದಿಲ್ಲ ಹಾಗಾಗಿ ಇ ಪಿ ಎಫ್...