ಒಂದು ದಿನಕ್ಕೆ ಹತ್ತು ಬಾರಿ ಕ್ರಮವಾಗಿ ಓಂ ಮಂತ್ರವನ್ನು ಜಪಿಸಿದರೆ ಏನಾಗುತ್ತೆ ಗೊತ್ತಾ..?

ಹಿಂದೂ ಧರ್ಮದಲ್ಲಿ, ಓಂ ಅತ್ಯಂತ ಪ್ರಮುಖವಾದ ಆಧ್ಯಾತ್ಮಿಕ ಸಂಕೇತಗಳಲ್ಲಿ ಒಂದಾಗಿದೆ. ಪ್ರಾಚೀನ ಮತ್ತು ಮಧ್ಯಕಾಲೀನ ಯುಗದ ಹಸ್ತಪ್ರತಿಗಳು, ದೇವಾಲಯಗಳು, ಧಾರ್ಮಿಕತೆಗಳು ಮತ್ತು ಹಿಂದೂ ಧರ್ಮ, ಬೌದ್ಧಧರ್ಮ ಮತ್ತು ಜೈನ ಧರ್ಮಗಳಲ್ಲಿ ಆಧ್ಯಾತ್ಮಿಕ ಹಿಮ್ಮೆಟ್ಟುವಿಕೆಯಲ್ಲಿ...

ಲೋ ಬಿಪಿಯ (BP) ಕಾರಣ ಲಕ್ಷಣ ಹಾಗೂ ಮನೆಮದ್ದು ತಯಾರಿಸುವ ವಿಡಿಯೋ

ರಕ್ತದೊತ್ತಡ (BP) ಎಂದರೆ ರಕ್ತದ ಪರಿಚಲನೆಯಾಗುವಾಗ ರಕ್ತನಾಳಗಳ ಗೋಡೆಗಳ ಮೇಲೆ ಆಗುವ ಒತ್ತಡ (ಪ್ರತಿಭಾಗಕ್ಕೆ ರಕ್ತ ಹರಿಯುವ ವೇಗ) ಮತ್ತು ಇದು ಜೈವಿಕಕ್ರಿಯೆಯ ಪ್ರಧಾನ ಗುಣವೂ ಹೌದು. ಅಪಧಮನಿಗಳು ಮತ್ತು ಲೋಮನಾಳಗಳ ಮೂಲಕ...

ಈ ರೀತಿ ವಿಚಿತ್ರ ಕಾನೂನುಗಳನ್ನು ಹೊಂದಿರುವ ಬೀಚ್ ಗಳು ನಮ್ಮ ಸುತ್ತಲೇ ಇವೆ!

ಸ್ನೇಹಿತರೆ ಬೀಚ್ ಅಂದರೆ ಯಾರಿಗೆ ಇಷ್ಟ ಇರಲ್ಲ ಹೇಳಿ, ಸಮುದ್ರದ ಬದಿಯಲ್ಲಿ ಕುಳಿತಾಗ ಸಿಗುವ ನೆಮ್ಮದಿನೇ ಬೇರೆ ಮನಸ್ಸಿಗೆ ಅದೇನೋ ಖುಷಿ, ಒಂದೆಡೆ ಅಲೆಗಳ ಹಬ್ಬರವಾದರೆ ಮತ್ತೊಂದೆಡೆ ಬೀಸುವ ಗಾಳಿ, ಇವೆಲ್ಲ ಮನಸಿಗೆ...

ಕೊನೆಗೂ ಬಯಲಾಯ್ತು ಅವನೇ ಶ್ರೀಮನ್ನಾರಾಯಣ ಚಿತ್ರದ ಬಜೆಟ್.. ಎಷ್ಟು ಅಂತ ಕೇಳಿದ್ರೆ ಶಾಕ್ ಆಗ್ತೀರಾ.

ಕನ್ನಡದಲ್ಲಿ ಬಹುಕೋಟಿ ಚಿತ್ರ ನಿರ್ಮಾಣವಾಗುವುದು ಬಹಳ ಕಡಿಮೆ ಆದರೆ ಇತ್ತೀಚಿನ ವರ್ಷಗಳಲ್ಲಿ ಬಹುಕೋಟಿ ಚಿತ್ರಗಳು ನಿರ್ಮಾಣವಾಗುತ್ತಿದೆ, ಅದರ ಸಂಗತಿ ಮೊದಲು ಬರುವುದು ಕೆಜಿಎಫ್ ಚಿತ್ರ, ಈಗ ಅದೇ ಸಾಲಿನಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರವು...

ಕೆಮ್ಮು ನೆಗಡಿ ಜಾಸ್ತಿ ಇದ್ರೆ ಹೀಗೆ ಮಾಡಿದ್ರೆ ನಿಮ್ಮ ಹತ್ರ ಕೂಡ ಬರಲ್ಲ..!!

ಶುಂಠಿಯ ಕಷಾಯಕ್ಕೆ ಸ್ವಲ್ಪ ಸಕ್ಕರೆ ಬೆರಸಿ ದಿನಕ್ಕೆರಡು ಬಾರಿ ಸೇವಿಸಿದರೆ ನೆಗಡಿ ಕಡಿಮೆಯಾಗುತ್ತದೆ. ಮೊಸರಿನ ಜೊತೆಗೆ ಬೆಲ್ಲವನ್ನು ಬೆರಸಿ ಮತ್ತು ಕರಿಮೆಣಸಿನ ಪುಡಿ ಸ್ವಲ್ಪ ಬೆರಸಿ...

ಎಚ್ಚರ ಈ ಸಮಸ್ಯೆ ಇದ್ದವರಿಗೆ ಬಾಳೆಹಣ್ಣು ವಿಷ..!!

ಹೌದು ಬಾಳೆಹಣ್ಣು ಆರೋಗ್ಯಕ್ಕ ಉತ್ತಮ ಹಣ್ಣು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಆದರೆ. ಈ ಸಮಸ್ಯೆಯಿಂದ ಇರುವವರು ಬಾಳೆ ಹಣ್ಣನ್ನು ಸೇವಿಸುವುದು ಸೂಕ್ತ ಅಲ್ಲ ಎಂಬುದು ಒಂದು ಅಧ್ಯಯನ ತಿಳಿಸುತ್ತದೆ....

ಹಾಗಲಕಾಯಿಯಲ್ಲಿದೆ 10 ಕ್ಕೂ ಹೆಚ್ಚು ಆರೋಗ್ಯಕಾರಿ ಲಾಭಗಳು..

ಹಾಗಲಕಾಯಿ ಜೀರ್ಣಕ್ರಿಯೆಗೆ ಉತ್ತಮ, ಇದು ಪಚನ ಮಟ್ಟವನ್ನು ಹೆಚ್ಚಿಸುವ ಆ್ಯಂಟಿ ಆಕ್ಸಿಡೆಂಟ್‌ಗಳಿಂದಲೂ ಕೂಡಿದೆ, ಇದಲ್ಲದೆ ಹಾಗಲ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಒಂದು ತರಕಾರಿ. ಕಹಿಯಾದ ತರಕಾರಿ...

ತಾಮ್ರದ ಪಾತ್ರೆಯನ್ನು ದಿನನಿತ್ಯದ ಕೆಲಸಕ್ಕೆ ಬಳಸಿದರೆ ಏನಾಗುತ್ತೆ ಗೊತ್ತಾ..?

ನಮ್ಮ ಹಿರೀಕರು ಮೊದಲೆಲ್ಲ ತಾಮ್ರದ ಪಾತ್ರೆಯನ್ನೇ ಬಳಕೆ ಮಾಡುತ್ತಿದ್ದರು, ಆದರೆ ಸಧ್ಯ ಕಾಲ ಬದಲಾದ ಹಾಗೆ ಪಳ ಪಳ ಹೊಳೆಯುವ ಸ್ಟೀಲ್ ಪಾತ್ರೆಗಳನ್ನ ಬಳಸುವ ಅಭ್ಯಾಸ ರೂಡಿಯಲ್ಲಿದೆ, ಸ್ಟೀಲ್ ಪಾತ್ರೆ...

ಈ 8 ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು ಮುಖ ಬೆಳ್ಳಗೆ ಆಗುತ್ತದೆ

ಬೆಳ್ಳಗೆ ಕಾಣಲು ಯಾರಿಗೆ ಇಷ್ಟವಿಲ್ಲ ಹೇಳಿ ? ಅಂದವಾಗಿ ಚೆಂದವಾಗಿ ಕಾಣಲು ಎಲ್ಲರೂ ಆಸೆಪಡುತ್ತಾರೆ. ಈಗಿನ ಬಿಸಿಲಿನ ವಾತಾವರಣ, ಚಳಿಗಾಲದಲ್ಲಿ ಮುಖ ಕಳೆಗುಂದಿ ಕಪ್ಪಾಗಿರುತ್ತದೆ. ಅದಕ್ಕೆ ಈ 8 ಸಿಂಪಲ್ ಟಿಪ್ಸ್ ಬಳಸಿ...
0FansLike
68,300FollowersFollow
124,000SubscribersSubscribe

Featured

Most Popular

Latest reviews

ಈಗ ಇರುವ, ಮುಂದೆ ಬರುವ ಸರ್ವ ರೋಗಗಳನ್ನೂ ತಡೆಯುವಂತಹ ರೋಗನಿರೋಧಕ ಶಕ್ತಿಯನ್ನು ಪಡೆಯುವುದು ಹೇಗೆ.

ಈಗ ಇರುವ, ಮುಂದೆ ಬರುವ ಸರ್ವ ರೋಗಗಳನ್ನೂ ತಡೆಯುವಂತಹ ರೋಗನಿರೋಧಕ ಶಕ್ತಿಯನ್ನು ಪಡೆಯುವುದು ಹೇಗೆ. ರಸಾದೀನಾಂ ಶುಕ್ರಾಂತನಾಂ ಧಾತೂನಾಂ ಯತ್ ಪರಂ ತೇಜಸ್| ತತ್ ಖಲು ಓಜಸ್ ತತ್ತ ಏವ ಬಲಂ ಇತ್ಯುಚ್ಯತೇ...

ಐರಾ ಕತ್ತರಿಸಿದ ಕೇಕ್ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ ಕಣ್ರಿ !

ಪ್ರತಿಯೊಬ್ಬ ತಂದೆ ತಾಯಿಯು ತನ್ನ ಮಕ್ಕಳ ಹುಟ್ಟಿದ ಹಬ್ಬವನ್ನು ಸ್ಮರಣೀಯವಾಗಿಸಲು ಎಷ್ಟು ಸಡಗರ,ಅದ್ದೂರಿಯಾಗಿ ನಡೆಸಲು ಸಾದ್ಯವಾಗುತ್ತದೋ ಅಷ್ಟು ಪ್ರಯತ್ನ ಮಾಡುತ್ತಾರೆ. ಜೀವನದ ರಸಗಳಿಗೆಯನ್ನು ಮಕೆ ತಾವು ದೊಡ್ಡವರಾದ ಮೇಲೂ ನೋಡಿ ಖುಚಿಪಡಲೆಂದು. ಈಗಂತೂ ಹಳ್ಳಿಗಳಲ್ಲಿ...

ಎಚ್ಚರ ಉಪವಾಸದ ಹೆಸರಿನಲ್ಲಿ ನೀವು ಕೂಡ ಈ ತಪ್ಪುಗಳನ್ನು ಮಾಡುತ್ತಿದ್ದೀರಾ..!?

ತಿಂಗಳಿಗೆ ಅಥವಾ ವಾರದಲ್ಲಿ ಒಂದು ದಿನ ಉಪವಾಸ ಮಾಡುವುದರಿಂದ ದೇಹದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಸಾಮಾನ್ಯವಾಗಿ ಯಾರು ಉಪವಾಸ ಮಾಡುವುದಿಲ್ಲ, ಬದಲಿಗೆ ತಮ್ಮ ಇಷ್ಟ ದೇವರಿಗೆ ಒಂದು ದಿನವನ್ನು ಅರ್ಪಣೆ ಮಾಡಿ, ತಮ್ಮ...

More News