ಮೈ ಬಣ್ಣ ಸುಂದರವಾಗಿ ಕಾಣಲು ಹಲವು ಟಿಪ್ಸ್ ಗಳನ್ನು ನೀವು ಕೇಳಿರುತ್ತೀರಿ ಹಾಗೂ ಓದಿರುತ್ತೀರಿ, ಆದರೆ ನಾಟಿ ಔಷಧಿ ಪ್ರಕಾರವಾಗಿ ಇಂದು ನಾವು ನಿಮಗೆ ತಿಳಿಸುವ ಸ್ನಾನದ ಪುಡಿಯನ್ನು ಸುಲಭವಾಗಿ ನೀವು ಮನೆಯಲ್ಲೇ...
ಮಹಾಲಕ್ಷ್ಮೀದೇವಿಯ ನೆನೆಯುತ್ತಾ ಇಂದಿನ ದಿನ ಭವಿಷ್ಯ ನೋಡೋಣ ಪಂಡಿತ್ ಶ್ರೀ ರಾಘವೇಂದ್ರ ಶರ್ಮ (ಕಟೀಲು) ರವರಿಂದ. ಶ್ರೀ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಭವನ. ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವ'ಶೀಕರಣದ ಮಹಾ...
ಮೇಷ ರಾಶಿ : ದಿನದ ಆರಂಭವು ವೃತ್ತಿಜೀವನಕ್ಕೆ ಕೆಲವು ಸವಾಲುಗಳನ್ನು ಪ್ರಸ್ತುತಪಡಿಸಬಹುದು. ಆದ್ದರಿಂದ ನೀವು ಕಠಿಣ ಪರಿಶ್ರಮವನ್ನು ಮಾಡಬೇಕು. ಈ ದಿನ ಹೊಸ ವ್ಯವಹಾರವನ್ನು ಪ್ರಾರಂಭಿಸುವುದನ್ನು ನೀವು ತಪ್ಪಿಸಬೇಕು. ನಿಮ್ಮ ಯಾವುದೇ ಘೋರ...
ಗಾಳಿಯಲ್ಲಿ ಕೊರೊನ ಸೋಂಕು ಹರಡುತ್ತದೆ ಎಂಬುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಈ ಸೋಂಕು ಕಿಲೋಮೀಟರ್ ಗಟ್ಟಲೆ ಗಾಳಿಯಲ್ಲಿ ಹರಡುವುದಿಲ್ಲ ಬದಲಿಗೆ ಮೀಟರ್ ಹಂತದಲ್ಲಿ ಇದ್ದರೆ ಮಾತ್ರ ಹರಡುತ್ತದೆ ಎಂಬುದು ಅಷ್ಟೇ ಸತ್ಯ...
ಸಂಸ್ಕರಣೆಯ ಮೂಲಕ ಅಕ್ಕಿಯ ಭತ್ತದಿಂದ ಕೇವಲ ಅದರ ಸಿಪ್ಪೆಯನ್ನು ತೆಗೆದು ನಂತರ ಸಿಗುವ ಅಕ್ಕಿಯನ್ನು ಕುಚ್ಚಲಕ್ಕಿ ಅಥವಾ ಕಂದು ಬಣ್ಣದ ಅಕ್ಕಿ ಅಥವಾ ಸಾಮಾನ್ಯವಾಗಿ ಬ್ರೌನ್ ರೈಸ್ ಎಂದು ಕರೆಯುತ್ತಾರೆ...
ಈಗ ಇರುವ, ಮುಂದೆ ಬರುವ ಸರ್ವ ರೋಗಗಳನ್ನೂ ತಡೆಯುವಂತಹ ರೋಗನಿರೋಧಕ ಶಕ್ತಿಯನ್ನು ಪಡೆಯುವುದು ಹೇಗೆ. ರಸಾದೀನಾಂ ಶುಕ್ರಾಂತನಾಂ ಧಾತೂನಾಂ ಯತ್ ಪರಂ ತೇಜಸ್| ತತ್ ಖಲು ಓಜಸ್ ತತ್ತ ಏವ ಬಲಂ ಇತ್ಯುಚ್ಯತೇ...
ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಿ ತಿಂಗಳೇ ಕಳೆದರೂ ಪ್ರಮುಖ ಸ್ಪರ್ಧೆಯಾದ ಕುರಿ ಪ್ರತಾಪ್ ಅವರು ಕ್ಯಾಪ್ಟನ್ ಆಗಿ ಆಯ್ಕೆಯಾಗಿರಲಿಲ್ಲ, ಹಾಗಾಗಿ ಕುರಿ ಪ್ರತಾಪ್ ಅವರ ಅಭಿಮಾನಿಗಳಿಗೆ ಇದು ಬಹುದೊಡ್ಡ ನಿರಾಸೆಯನ್ನು ಉಂಟು ಮಾಡಿತ್ತು,...
ಕಲರ್ಸ್ ಕನ್ನಡ ಕನ್ನಡದ ಖಾಸಗಿ ವಾಹಿನಿಯಲ್ಲಿ ಮೂಡಿಬರುತ್ತಿರುವ ಬಿಗ್ ಬಾಸ್ ಏಳನೇ ಆವೃತ್ತಿ ಕಾರ್ಯಕ್ರಮ ಸದ್ಯ ಕನ್ನಡಿಗರ ಮನೆ ಮಾತಾಗಿದೆ, ಪ್ರತಿಬಾರಿಯಂತೆ ಈ ಬಾರಿಯೂ ಬಿಗ್ ಬಾಸ್ ಮನೆಗೆ ಸಿನಿಮಾ ಹಾಗೂ ಸೀರಿಯಲ್...
ಅಜ್ಞಾತ ಅಥವಾ ಕಡಿಮೆ ತಿಳಿದಿರುವ ಸಂಗತಿಗಳು, ಜ್ಞಾನ ಎನ್ನುವುದು ಎಂದಿಗೂ ತುಂಬಲಾರದ ಕೊಡ, ಪ್ರಪಂಚದಲ್ಲಿ ನಮಗೆ ತಿಳಿಯದ ಅದೆಸ್ಟೊ ಸಹಸ್ರಾರು ವಿಷಯಗಳಿವೆ, ಒಂದಷ್ಟು ನಿಮಗೆ ತಿಳಿಸುವ ಪ್ರಯತ್ನ.
ವೆನಿಲ್ಲಾ : ನಿಮಗೆ ತಿಳಿದಿದೆಯೇ, ವೆನಿಲಾ...
ಮುಖದ ಚರ್ಮದ ರಂಗಗಳಲ್ಲಿ ಸತ್ತ ಚರ್ಮದ ಕೋಶಗಳು, ಧೂಳು ಮತ್ತು ಪರಿಸರದ ಕಲ್ಮಶಗಳು ತುಂಬಿಕೊಂಡಾಗ, ಮೊಡವೆಗಳು, ಕೆರೆತ ಇತರ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ, ಆದ್ದರಿಂದ ಚರ್ಮದ ರಂಧ್ರಗಳನ್ನು ಶುದ್ಧೀಕರಿಸಲು ಮನೆಯಲ್ಲಿಯೇ ಮಾಡಬಹುದಾದ ಸುಲಭ...
ತಿಮ್ಮಪ್ಪನನ್ನು ನೋಡಲು ಆಂಧ್ರಕ್ಕೆ ಹೋಗ್ತಿವಿ, ಸಾಯಿಬಾಬಾ ನೋಡಲು ಮಹಾರಾಷ್ಟ್ರಕ್ಕೆ ಹೋಗ್ತಿವಿ, ಕಾಶಿ ವಿಶ್ವನಾಥನ ನೋಡಲು ಉತ್ತರ ಪ್ರದೇಶಕ್ಕೆ ಹೋಗ್ತಿವಿ. ಕಂಚಿ ಕಾಮಾಕ್ಷಿ (ಪಾರ್ವತಿ) ನೋಡಲು ಚೆನೈಗೆ ಹೊಗ್ತಿವಿ. ಹಾಗೆ ಕರ್ನಾಟಕದಲ್ಲಿರುವ ಆಂಜನೇಯನ ಜನ್ಮಸ್ಥಳ...
ಮನೆಯಲ್ಲಿ ನೀವು ಇಷ್ಟ ಪಟ್ಟು ತರುವ ಕೆಲವು ವಸ್ತುಗಳು ಋಣಾತ್ಮಕ ಶಕ್ತಿಗಳನ್ನು ಮನೆಯ ಒಳಗೆ ಬಂದರೆ ಇನ್ನು ಕೆಲವು ಧನಾತ್ಮಕ ಶಕ್ತಿ ಗಳನ್ನು ಸಂಚರಿಸುವಂತೆ ಮಾಡುತ್ತದೆ, ಆದರೆ ಯಾವ ವಸ್ತುವಿಗೆ ಯಾವ ರೀತಿಯ...
ದೀಪಾವಳಿ ಹಬ್ಬದ ಮಹತ್ವ. ಕಾರ್ತಿಕ ಮಾಸ ಎಂದರೆ ದೀಪಗಳ ಮಾಸ. ಈ ಮಾಸದ ಪ್ರಾರಂಭದಲ್ಲಿ ಬರುವ ದೀಪಗಳೇ ರಾರಾಜಿಸುವ ಅಲಂಕಾರಿಕ ಹಬ್ಬವೇ “ದೀಪಾವಳಿ”. ದೀಪಾವಳಿ ಎಂದ ತಕ್ಷಣ ಮನೆಯ ತುಂಬೆಲ್ಲ ದೀಪಗಳ ಸಾಲು....