ನೀವು ಬೇರೆಯವರ ಹೆಲ್ಮೆಟ್ ಬಳಸುತ್ತಿದ್ದರೆ ತಕ್ಷಣ ಈ ಮಾಹಿತಿ ಓದಿ..!!

ಸರ್ಕಾರವು ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್ ಅನ್ನು ಖಡ್ಡಾಯ ಮಾಡಿದೆ ಮತ್ತು ತಪ್ಪಿದರೆ ದಂಡವನ್ನು ವಿದಿಸುತ್ತದೆ ಅದರ ಸಲುವಾಗಿ ನಾವು ಕೆಲವೊಮ್ಮೆ ಬೆರೆಯವ ಹೆಲ್ಮೆಟ್ ಗಳನ್ನೂ ಬಳಸಲು ಮುಂದಾಗುತ್ತೀವೆ ಆದರೆ ಅದರಿಂದ ದೊಡ್ಡ ಪ್ರಮಾಣದ...

ರಕ್ತ ಹೀನತೆ, ಇರುಳುಕಣ್ಣು ಹಾಗು ಥೈರಾಯ್ಡ್ ನಂತಹ ಸಮಸ್ಯೆಗಳಿಗೆ ರಾಮ ಬಾಣ ಈ ಹಲಸಿನ ಹಣ್ಣು ಹಾಗಾದರೆ ಬಳಸುವುದು...

ಹಲಸಿಲು ಹಣ್ಣು ನೋಡಲು ಎಷ್ಟು ಒರಟೊ ತಿನ್ನಲು ಅಷ್ಟೇ ರುಚಿ. ಹಲಸಿನ ಹೆಸರು ಕೇಳಿದರೆ ಸಾಕು ಬಾಯಿಯಲ್ಲಿ ನೀರು ಬರುವುದು ಖಂಡಿತ, ಈ ಹಲಸಿನ ಹಣ್ಣನ್ನ ತಿನ್ನುವುದರ ಬಗ್ಗೆ ಕೆಲವರಲ್ಲಿ ಭಿನ್ನಾಭಿಪ್ರಾಯಗಳಿವೆ. ಈ...

ಮಹಾಲಕ್ಷ್ಮೀದೇವಿಯ ನೆನೆಯುತ್ತಾ ಇಂದಿನ ದಿನ ಭವಿಷ್ಯ ನೋಡೋಣ ಪಂಡಿತ್ ಶ್ರೀ ರಾಘವೇಂದ್ರ ಶರ್ಮ (ಕಟೀಲು) ರವರಿಂದ.

ಮಹಾಲಕ್ಷ್ಮೀದೇವಿಯ ನೆನೆಯುತ್ತಾ ಇಂದಿನ ದಿನ ಭವಿಷ್ಯ ನೋಡೋಣ ಪಂಡಿತ್ ಶ್ರೀ ರಾಘವೇಂದ್ರ ಶರ್ಮ (ಕಟೀಲು) ರವರಿಂದ. ಶ್ರೀ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಭವನ. ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವ'ಶೀಕರಣದ ಮಹಾ...

ಹಾವು ದ್ವೇಷ ಬಿಡದೆ ಹೀಗೆ ಕಾಡುತ್ತಾ! ಅಚ್ಚರಿ ಅನಿಸಿದರೂ ಸತ್ಯ ಒಮ್ಮೆ ಈ ಘಟನೆ ನೋಡಿ

ನಮ್ಮ ಪುರಾಣದಲ್ಲಿ ಹಾವುಗಳು ಹನ್ನೆರಡು ವರ್ಷ ಬಿಡದೆ ದ್ವೇಷ ಸಾದಿಸುತ್ತೆ ಎಂದು ಉಲ್ಲೇಖ ಮಾಡಲಾಗಿದೆ ಹಾಗು ಈಗಲೂ ನಮ್ಮ ಹಿರಿಯರ ಬಾಯಲ್ಲಿ ಹಾವಿನ ದ್ವೇಷ ಕಟ್ಟಿಕೊಳ್ಳಬಾರದು ಎಂಬ ಮಾತು ಬರುವುದು ಸಾಮಾನ್ಯ, ಈ...

ಸೀಬೆಹಣ್ಣು ಅಷ್ಟೇ ಅಲ್ಲ ಸೀಬೆ ಎಲೆಯ ಉಪಯೋಗಗಳನ್ನು ಕೇಳಿದರೆ ಶಾಕ್ ಆಗ್ತೀರಾ..!!

ವಿಟಮಿನ್ ಸಿ ತುಂಬಿರುವ ಸೀಬೆಹಣ್ಣು ತಿನ್ನಲು ಎಷ್ಟು ರುಚಿಕರವೂ ಆರೋಗ್ಯಕ್ಕೂ ಅಷ್ಟೇ ಸಹಕಾರಿ ಆದರೆ ಇದರ ಎಲೆಗಳು ಅಷ್ಟೇ ಉಪಯುಕ್ತವಾಗಿದ್ದು ಅವುಗಳ ನಿಯಮಿತ ಉಪಯೋಗ ಆರೋಗ್ಯ ಮತ್ತು ಸೌಂದರ್ಯ ಎರಡನ್ನು...

ಒಂದೇ ಪಿಚ್ಚರ್’ನ ಹತ್ತ್ ಹತ್ತ್ ಸಲ ನೋಡ್ದೆ ಅಂತ ಸುದೀಪ್ ಹೇಳಿದ್ದು ಯಾವ ಚಿತ್ರಕ್ಕೆ?

ನಟ ಸುದೀಪ್ ಅಭಿನಯದ ‌ಭಾರೀ ನಿರೀಕ್ಷೆ ಹುಟ್ಟಿಸಿರುವ ಚಿತ್ರ ದಬಾಂಗ್- 3. ಸುದೀಪ್ ಇದರಲ್ಲೇನೂ ನಾಯಕನ ಪಾತ್ರ ನಿರ್ವಹಿಸಿಲ್ಲ , ಖಳನಟನಾಗಿ ಪಾತ್ರ ನಿರ್ವಹಿಸಿದ್ದಾರೆ. ಸಲ್ಮಾನ್ ಖಾನ್ ನಾಯಕನಟನಾಗಿ ನಟಿಸಿರುವ ದಬಾಂಗ್ 3...

ಇಂದಿನ ಟಾಪ್ ಸುದ್ದಿಗಳು.

1. ಲಡಾಕ್‌ನಲ್ಲಿ 10 ಕಿಲೋಮೀಟರ್ ಆಳದಲ್ಲಿ 5.4 ತೀ'ವ್ರತೆಯ ನ'ಡುಕ ಸಂಭವಿಸಿದೆ. ಇದನ್ನು ಭೂ'ಕಂ'ಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ವರದಿ ಮಾಡಿದೆ. ಗಾ'ಯಗಳು ಮತ್ತು ಹಾ'ನಿಗಳ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ. 2. ವರ್ಧಿತ...

ಈ ಲಕ್ಷಣಗಳು ಕಂಡು ಬಂದರೆ ಶೀಘ್ರದಲ್ಲೇ ಹಾರ್ಟ್ ಅ’ಟ್ಯಾಕ್ ಆಗಲಿದೆ ಎಂದರ್ಥ. ಇದರ ಲಕ್ಷಣಗಳು ಹೀಗಿದ್ರೆ ಎ’ಚ್ಚೆತ್ತುಕೊಳ್ಳಿ.

ಇವತ್ತಿನ ಈ ಲೇಖನದಲ್ಲಿ ಸೈಲೆಂಟ್ ಹಾರ್ಟ್ ಅ'ಟ್ಯಾಕ್ ಬಗ್ಗೆ ತಿಳಿದುಕೊಳ್ಳೋಣ. ಸೈಲೆಂಟ್ ಹಾರ್ಟ್ ಅ'ಟ್ಯಾಕ್ ನ ಲಕ್ಷಣ ತೀರ ಗಂಭೀರವಾಗಿ ಏನೂ ಇರುವುದಿಲ್ಲ. ಕಾರಣ ರೋಗಿಗಳು ಇದನ್ನು ಸಾಧಾರಣ ಸಮಸ್ಯೆ ಎಂದು ತಿಳಿಯುತ್ತಾರೆ....

ದಿನಕ್ಕೆ ಎರಡು ಬಾರಿ ಅರಿಶಿಣದ ನೀರು ಕುಡಿದರೆ ಏನಾಗುತ್ತೆ ಗೊತ್ತಾ..?

ಹೌದು ಅರಿಶಿಣ ಮನುಷ್ಯನೊಂದಿಗೆ ನಿಕಟವಾದ ಸಂಬಂಧ ಹೊಂದಿದೆ ಎನ್ನುವುದಾದರೆ ತಪ್ಪಾಗಲಾರದು, ಯಾಕೆಂದರೆ ಅರಿಶಿನದಲ್ಲಿ ಅಷ್ಟೊಂದು ಆರೋಗ್ಯಕಾರಿ ಲಾಭಗಳಿವೆ. ಈ ಒಂದು ಅರಿಸಿನದ ಬಗ್ಗೆ ದೇಶ ವಿದೇಶಗಳಲ್ಲಿ...
0FansLike
68,300FollowersFollow
124,000SubscribersSubscribe

Featured

Most Popular

ಬೇವಿನ ಎಲೆಯನ್ನು ಈ ರೀತಿ ಬಳಸಿದರೆ ತುರಿಕೆ ಕ್ಷಣದಲ್ಲಿ ಮಾಯವಾಗುತ್ತದೆ..!!

ನಾವು ಜೀವಿಸುವ ಸುತ್ತಮುತ್ತಲಿನ ಪರಿಸರ ದಿಂದ ಮತ್ತು ವಾತಾವರಣದಲ್ಲಿ ಆಗುವ ಏರುಪೇರುಗಳಿಂದ ಮತ್ತು ನಮ್ಮ ಸರಿಯಾದ ಆರೋಗ್ಯ ಕ್ರಮ ಕಾಪಾಡಿಕೊಳ್ಳದೆ ಇರುವುದರಿಂದ ಮತ್ತು ನಮ್ಮ ಆಹಾರದ ಅ ವ್ಯವಸ್ಥೆಯಿಂದ ತುರುಕೆ...

Latest reviews

ದೇಹಕ್ಕೆ ತಂಪು ನೀಡುವ ಮಜ್ಜಿಗೆಯಲ್ಲಿವೆ ದೇಹಕ್ಕೆ ಬೇಕಾಗುವ ಹಲವು ಉಪಯೋಗಗಳು….!

ಮಜ್ಜಿಗೆ, ಈ ಮಜ್ಜಿಗೆಯ ಬಗ್ಗೆ ನಮಗೆಲ್ಲರಿಗೂ ತಿಳಿಯದೆ ಇರುವ ವಿಷಯಗಳೇನು ಇಲ್ಲ ಎಂಬುದು ನನ್ನ ಭಾವನೆ, ಮಜ್ಜಿಗೆಯು ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಒಂದು ದ್ರವ ಪದಾರ್ಥ ಎಂದರೆ ಖಂಡಿತ...

ಈ ಬೇಸಿಗೆಯಲ್ಲಿ ಬಿಸಿಲಿಗೆ ತಲೆ ನೋವು ಅಥವಾ ತಲೆ ಸುತ್ತು ಬಂದರೆ ಈ ರೀತಿ...

ತಲೆನೋವು ಅಥವಾ ತಲೆ ಸುತ್ತು ಬರಲು ಪ್ರಮುಖ ಕಾರಣ ಉಷ್ಣ ಹಾಗೂ ದೇಹದಲ್ಲಿನ ಪಿತ್ತ, ತಲೆ ಸುತ್ತಿಗೆ ಮುಖ್ಯ ಕಾರಣ ಪಿತ್ತ ಆದರೆ ತಲೆ ನೋವಿಗೆ ಹಲವು ಕಾರಣಗಳಿವೆ, ಇನ್ನು...

ಉರಿಯೂತ ಶಮನ ಹಾಗು ಉತ್ತಮ ಜೀರ್ಣಕ್ರಿಯೆಗೆ ಮೆಂತ್ಯ ನೆನೆಸಿದ ನೀರನ್ನ ಈ ರೀತಿ ಬಳಸಿ..!!

ನಾವು ಊಟ ಮಾಡುವ ಆಹಾರ ಔಷಧ ವಾಗಬೇಕು ಹೊರತು ಔಷಧಿ ಆಹಾರ ವಾಗಬಾರದು ಎಂದು ತಿಳಿದವರು ಹೇಳುತ್ತಾರೆ ಇದು ಇಂದಿನ ಕಾಲಕ್ಕೆ ಬಹಳ ಚೆನ್ನಾಗಿ ಅನ್ವಯವಾಗುತ್ತಿತ್ತು ಮತ್ತು ಅಂದಿನ ಆಹಾರ...

More News