ಸೋಮವಾರದ ಶಿವನ ವ್ರತ ಹಾಗು ಉಪವಾಸ ಹಿಂದಿನ ಪವಿತ್ರ ಕಥೆ..!! ಈ ಕಥೆ ಓದಿದವರ ಪಾಪ ನಾಶವಾಗುತ್ತದೆ.

ಶಿವನ ಆಶೀರ್ವಾದವನ್ನು ಪಡೆಯಲು ಯಾರಾದರೂ ಬಯಸಿದರೆ 16 ಸೋಮವಾರ ವ್ರತ ಮಾಡುತ್ತಾರೆ, ಈ ವ್ರತ ವಿಶೇಷವಾಗಿ ವಿವಾಹಿತ ಜೀವನದಲ್ಲಿ ತೊಂದರೆಗಳನ್ನು ಎದುರಿಸುತ್ತಿರುವವರಿಗೆ ಮತ್ತು ಅಪೇಕ್ಷಿತ ಜೀವನ ಪಾಲುದಾರನನ್ನು ಮದುವೆಯಾಗಲು ಬಯಸುವವರಿಗೆ ವಿಶೇಷವಾಗಿ ಶಿಫಾರಸು...

ಹದ್ದು, ಗೂ’ಬೆ, ಕಾಗೆ ಮನೆಯೊಳಗೆ ಬಂದರೆ ಏನಾಗುತ್ತದೆ. ನೀವೇ ನೋಡಿ.

ಹದ್ದು, ಗೂ'ಬೆ, ಕಾಗೆಗಳು ಮನೆಯೊಳಗೆ ಪ್ರವೇಶ ಮಾಡುವುದು ಅಶುಭಕರ ಎನ್ನುವಮಾತಿದೆ, ಇದು ಸರಿಯೇ ಎಂಬ ಪ್ರಶ್ನೆ ನಮ್ಮೆಲ್ಲರನ್ನು ಕಾಡುತ್ತಿರುತ್ತದೆ. ಈ ರೀತಿ ಹೇಳಲು ಕಾರಣವೇನು ನೋಡೋಣ. ಭಾ'ವನಾತ್ಮಕತೆಯಿಂದ ನೋಡುವುದಾದರೆ ಹದ್ದು, ಗೂ'ಬೆ, ಕಾಗೆ...

ಹೃದಯದ ಕಾಯಿಲೆ ಅಂದ್ರೆ ಭಯಾನ ? ಮತ್ತೆ ಇಂಥಾ ತಪ್ಪು ಯಾಕ್ ಮಾಡ್ತೀರಿ ?

ಹೃದಯದ ಕಾಯಿಲೆ ಅಂದ್ರೆ ಭಯಾನ ? ಮತ್ತೆ ಇಂಥಾ ತಪ್ಪು ಯಾಕ್ ಮಾಡ್ತೀರಿ ? ಇತ್ತೀಚೆಗೆ ಜನರು ಅನುಸರಿಸುತ್ತಿರುವ ಕೆಟ್ಟ ಜೀವನಶೈಲಿ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗ್ತಿದೆ. ಅದರಲ್ಲಿ ಮುಖ್ಯವಾದುದು ಹೃದಯ ಸಂಬಂಧಿತ...

ಈ ತರಕಾರಿಗಳನ್ನು ಯಾವ ಕಾರಣಕ್ಕೂ ಬೇಯಿಸದೆ ತಿನ್ನಬೇಡಿ..!!

ಆದಿಮಾನವ ತರಕಾರಿ ಮಾಂಸ, ಗೆಡ್ಡೆ ಗೆಣಸುಗಳನ್ನು ಬೇಯಿಸದೆ ತಿನ್ನುತ್ತಿದ್ದ, ನಂತರ ಬೆಂಕಿಯ ಬಳಕೆಯನ್ನು ಶುರುಮಾಡಿದ ಆರೋಗ್ಯದ ಹಿಂದಿನ ಗುಟ್ಟಿನಲ್ಲಿ ತರಕಾರಿಯೂ ಒಂದು ಆದರೆ ಕೆಲವು ಆಹಾರಗಳನ್ನು ಅಂದರೆ ಕೆಲ ತರಕಾರಿಗಳನ್ನು...

ಸೀಬೆಹಣ್ಣು ಅಷ್ಟೇ ಅಲ್ಲ ಸೀಬೆ ಎಲೆಯ ಉಪಯೋಗಗಳನ್ನು ಕೇಳಿದರೆ ಶಾಕ್ ಆಗ್ತೀರಾ..!!

ವಿಟಮಿನ್ ಸಿ ತುಂಬಿರುವ ಸೀಬೆಹಣ್ಣು ತಿನ್ನಲು ಎಷ್ಟು ರುಚಿಕರವೂ ಆರೋಗ್ಯಕ್ಕೂ ಅಷ್ಟೇ ಸಹಕಾರಿ ಆದರೆ ಇದರ ಎಲೆಗಳು ಅಷ್ಟೇ ಉಪಯುಕ್ತವಾಗಿದ್ದು ಅವುಗಳ ನಿಯಮಿತ ಉಪಯೋಗ ಆರೋಗ್ಯ ಮತ್ತು ಸೌಂದರ್ಯ ಎರಡನ್ನು...

ನಿಮ್ಮ ಆಯಸ್ಸು ಮತ್ತು ಸಂಪತ್ತು ವೃದ್ದಿಸಲು ಈ ದಿನ ಕ್ಷೌರ ಮಾಡಿಸಬೇಕು, ಕುತೂಹಲ ಮಾಹಿತಿ!

ತಿಂಗಳಿಗೆ ಒಮ್ಮೆಯಾದರು ನೀವು ಉಗುರು ಮತ್ತು ಕೂದಲನ್ನು ಕತ್ತರಿಸುವುದು ರೂಡಿ, ಯಾಕೆ ಎಂದರೆ ಅದು ನಮ್ಮ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಎಂದು ನಮಗೆ ತಿಳಿದಿರುವ ವಿಷಯ, ಆದರೆ ಎಲ್ಲಾ ದಿನಗಳಲ್ಲೂ ಕೂದಲು ಮಾತ್ತು...

ಮೆದುಳಿನ ಬಗ್ಗೆ‌ ನಿಮಗೆ ಗೊತ್ತಿರದ ಟಾಪ್ ಸಂಗತಿಳು ತಪ್ಪದೆ ಓದಿ!

ಮನುಷ್ಯನ ಭಾವನೆ, ಕೋಪ, ತಾಪ ನಗು ಇವುಗಳನ್ನೆಲ್ಲ ನಿಯಂತ್ರಣ ಮಾಡೋದು ನಮ್ಮ ಮೆದುಳು. ಮನುಷ್ಯ ಸೇರಿದಂತೆ ಇತರ ಪ್ರಾಣಿಗಳಿಗೆ ಒಂದೇ ಮೆದುಳು ಇದ್ದರೆ , ಆಕ್ಟೋಪಸ್ ಜೀವಿಗೆ ಮಾತ್ರ 9 ಮೆದುಳು ಇರುತ್ತದೆ. ಇಂತಹ...

ಈ ಲಕ್ಷಣಗಳು ಕಂಡು ಬಂದರೆ ಶೀಘ್ರದಲ್ಲೇ ಹಾರ್ಟ್ ಅ’ಟ್ಯಾಕ್ ಆಗಲಿದೆ ಎಂದರ್ಥ. ಇದರ ಲಕ್ಷಣಗಳು ಹೀಗಿದ್ರೆ ಎ’ಚ್ಚೆತ್ತುಕೊಳ್ಳಿ.

ಇವತ್ತಿನ ಈ ಲೇಖನದಲ್ಲಿ ಸೈಲೆಂಟ್ ಹಾರ್ಟ್ ಅ'ಟ್ಯಾಕ್ ಬಗ್ಗೆ ತಿಳಿದುಕೊಳ್ಳೋಣ. ಸೈಲೆಂಟ್ ಹಾರ್ಟ್ ಅ'ಟ್ಯಾಕ್ ನ ಲಕ್ಷಣ ತೀರ ಗಂಭೀರವಾಗಿ ಏನೂ ಇರುವುದಿಲ್ಲ. ಕಾರಣ ರೋಗಿಗಳು ಇದನ್ನು ಸಾಧಾರಣ ಸಮಸ್ಯೆ ಎಂದು ತಿಳಿಯುತ್ತಾರೆ....

ಶೂಟಿಂಗ್ ನಿಂತಿರುವುದರಿಂದ ಇನ್ನೆಷ್ಟು ದಿನ ಪ್ರಸಾರವಾಗುತ್ತದೆ ಕನ್ನಡದ ಧಾರಾವಾಹಿಗಳು..

ಪ್ರತಿದಿನ ಮುಂಜಾನೆ ಬೆಳಗ್ಗೆ ಎದ್ದು, ಸ್ನಾನ ಮಾಡಿ ಗಡಿಬಿಡಿಯಲ್ಲಿ ದೇವರಿಗೆ ಕೈಮುಗಿದು, ಮನೆಯಲ್ಲಿ ತಯಾರಾಗಿದ್ದ ತಿಂಡಿ ತಿಂದು ಕೆಲಸಕ್ಕೆ ಹೊರಟರೆ ಸಂಜೆ ಮನೆಗೆ ಬಂದು ಸುಸ್ತಾಗಿ ಕೂರುವಾಗ ಧಾರವಾಹಿ ಸ್ವಲ್ಪ ಮನೋರಂಜನೆ ನೀಡುತ್ತಿದ್ದವು...
0FansLike
68,300FollowersFollow
124,000SubscribersSubscribe

Featured

Most Popular

ಸಂಬಂಧಗಳು ಮಧುರವಾಗಿರಲು ಕೆಲವು ಪರಿಣಾಮಕಾರಿ ಸಲಹೆಗಳು ಇಲ್ಲಿವೆ.

ಸಂಬಂಧಗಳು ಮಧುರವಾಗಿರಲಿ. ಮನೆಯ ಒಳಗೆ ಹಾಗೂ ಹೊರಗೆ ಸಂಬಂಧಗಳನ್ನು ಮಧುರವಾಗಿ ಇರಿಸಿಕೊಳ್ಳಲು ಸೂತ್ರಗಳು. ನಾನೇ ದೊಡ್ಡವನು, ನಾನೇ ಹೆಚ್ಚು ತಿಳಿದವನು, ನನಗಿಂತ ಉತ್ತಮವಾದವರು ಇಲ್ಲ ಎನ್ನುವ ಅಹಂಕಾರ ಬಿಡಿ. ಮುಂದೆ ಆಗುವ ಪರಿಣಾಮವನ್ನು...

Latest reviews

ಅಂಬರೀಶ್’ರವರ ದತ್ತು ಮಗಳು ಬಿಗ್ ಬಾಸ್’ನಲ್ಲಿದ್ದಾರೆ ನೋಡಿ ಬಿಡಿ!

ಅಂಬರೀಶ್ ಅಮರರಾಗಿ ಒಂದು ವರ್ಷವಾಯಿತು. ಅವರು ಇನ್ನೂ ಬದುಕಿದ್ದಾರೇನೋ ಎಂದು ಭಾಸವಾಗುತ್ತದೆ. ತಮ್ಮ ನಿಷ್ಠುರ, ನೇರ ನಡೆಯಿಂದ ಜನರ ಮನ ಗೆದ್ದಿದ್ದರು. ಮಂಡ್ಯದ ಗಂಡು, ಕರ್ಣ ಎಂದೇ ಖ್ಯಾತರಾದವರು. ಅಂಬರೀಶ್ 200 ಚಿತ್ರಗಳನ್ನು...

10ಕ್ಕೂ ಹೆಚ್ಚು ಕಾಯಿಲೆಗಳಿಗೆ ಒಂದು ತುಂಡು ಶುಂಠಿಯೇ ಮನೆಮದ್ದು!

ಚರಕ ಸಂಹಿತೆಯಲ್ಲಿ ಶುಂಠಿಯನ್ನು ವಿಶ್ವಭೇಷಜ ಎಂಬ ಹೆಸರಿನಿಂದ ಹೊಗಳಲಾಗಿದೆ, ನಾಗರ, ಮಹೌಷಧ, ಶೃಂಗವೇರ ಮೊದಲಾದ ಪರ್ಯಾಯ ನಾಮಗಳು ಇದಕ್ಕೆ ಇವೆ, ಅತ್ಯುತ್ತಮ ಆಮಪಾಚಕ ವಾಗಿರುವುದರಿಂದ ಶರೀರದಲ್ಲಿ ಜೀರ್ಣವಾಗದೆ ಉಳಿದ ಆಹಾರದಿಂದ ಉಂಟಾಗುವ ವಿವಿಧ...

ವೈದ್ಯರ ನಿರ್ಲಕ್ಷ, ಉಸಿರಾಡಲು ಆಗದೆ ಸೆಲ್ಫಿ ವಿಡಿಯೋ ಮಾಡಿ ತಂದೆಗೆ ಕಳುಹಿಸಿ ಪ್ರಾಣಬಿಟ್ಟ!

ಹೈದರಾಬಾದಿನ ಆಸ್ಪತ್ರೆಯೊಂದರಲ್ಲಿ ಮನಕಲುಕುವ ಘಟನೆಯೊಂದು ನಡೆದಿದೆ, ಉಸಿರಾಡಲು ಸಾಧ್ಯವಾಗದೆ ತನ್ನ ಕೊನೆಯ ಕ್ಷಣಗಳನ್ನು ತಿಳಿದ ಮಗ ವೈದ್ಯರ ನಿರ್ಲಕ್ಷ್ಯವನ್ನು ಹಾಗೂ ತನ್ನ ಪರಿಸ್ಥಿತಿಯನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ಇನ್ನು ನಾನು ಬದುಕಿರಲಾರೆ...

More News