ಒಂದು ಸಂಶೋಧನೆ ಪ್ರಕಾರ ಕೋಲ್ಡ್ ಫಿಲ್ಟರ್ ನೀರಿಗಿಂತ ಮಡಿಕೆ ನೀರು ಎಷ್ಟು ಉತ್ತಮ ಅಂತ ಗೊತ್ತಾ..!!

ಹೊರಗಡೆಯಿಂದ ದಣಿದು ಮನೆಗೆ ಬಂದಾಗ ಅಥವಾ ಬೇಸಿಗೆ ಸಮಯದಲ್ಲಿ ಹೆಚ್ಚಾಗಿ ತಣ್ಣಗಿನ ನೀರು ಕುಡಿಯುವ ಅಭ್ಯಾಸ ಬಹಳಷ್ಟು ಮಂದಿಯಲ್ಲಿ ನಾವು ನೋಡಿರುತ್ತೇವೆ, ಆ ನೀರನ್ನು ತಂಪು ಮಾಡಲು ಬಾಟಲ್ ಗಳಲ್ಲಿ...

ವಿಜಯ್ ದೇವರಕೊಂಡರ ಹೊಸ ಮನೆಯ ಬೆಲೆ ಕೇಳಿದ್ರೆ ಶಾಕ್ ಆಗ್ತೀರ!

ವಿಜಯ್ ದೇವರಕೊಂಡ ಹೆಸರು ಯಾರಿಗೆ ಗೊತ್ತಿಲ್ಲ ? ಹೆಣ್ಣು ಮಕ್ಕಳ ಹೃದಯ ಕದ್ದಿರುವ ತೆಲುಗಿನ ಸುರದ್ರೂಪಿ ನಟ. ವಿಜಯ್ ದೇವರಕೊಂಡ ಸಾಮಾನ್ಯ ಮಧ್ಯಮ ವರ್ಗದಿಂದ ಬಂದಿರುವ ಇವರು ಈಗ ಹೈದರಾಬಾದ್'ನಲ್ಲಿ ಅತಿ ದೊಡ್ಡ...

ನೀವು ನಿಮ್ಮ ಕೈಗೆ ಮೆಹಂದಿ ಹಚ್ಚುತ್ತೀರ, ಹಾಗಾದರೆ ಒಮ್ಮೆ ಇಲ್ಲಿ ಓದಲೇಬೇಕು..!!

ಶುಭ ಸಮಾರಂಭಗಳು ಬಂದರೆ ಹೆಣ್ಣು ಮಕ್ಕಳು ತಮ್ಮ ಅಲಂಕಾರದಲ್ಲಿ ಅತಿ ಪ್ರಾಮುಖ್ಯವನ್ನು ನೀಡುವುದು ಕೈಗಳಿಗೆ ಮತ್ತು ಕಾಲುಗಳಿಗೆ ಹಚ್ಚುವ ಮೆಹಂದಿ ಗೆ ಎಂದರೆ ತಪ್ಪಾಗಲಾರದು, ಮೆಹಂದಿ ಹಚ್ಚುವುದು ಮುಖ್ಯವಲ್ಲ ಹಚ್ಚಿದ ಮೇಲೆ ಸರಿಯಾದ...

ಮರೆತು ಆಟೋದಲ್ಲೇ ಬಿಟ್ಟುಹೋದ 10 ಲಕ್ಷ ಹಣವನ್ನು ಈ ಚಾಲಕ ಏನು ಮಾಡಿದ್ದಾರೆ ಗೊತ್ತಾ.?

ಹಣವು ಒಂದು ಕ್ಷಣ ಪ್ರತಿಯೊಬ್ಬರಿಗೂ ಆಸೆ ಹುಟ್ಟಿಸುವುದು ಖಂಡಿತ, ದಿನ ಬೆಳಗ್ಗೆಯಿಂದ ಸಂಜೆವರೆಗೂ ಕಷ್ಟಪಟ್ಟು ದುಡಿದರೂ ಕೇವಲ ಬಿಡುಗಾಸು ಸಿಗುತ್ತದೆ ಅಂತಹದರಲ್ಲಿ ಒಂದೇ ಕ್ಷಣದಲ್ಲಿ ಲಕ್ಷಾಂತರ ರೂಪಾಯಿ ಸಿಕ್ಕರೆ ಯಾರು ಬಿಡುವುದಿಲ್ಲ ಎಂಬುದು...

ಮೈಮನಗಳಿಗೆ ಹರ್ಷವಿಲ್ಲ ಎನಿಸುತ್ತಿದೆಯೇ ಹಾಗಾದರೆ ಈ ರೀತಿ ಮಾಡಿ..!!

ಮೈಮನಗಳಿಗೆ ಹರ್ಷವೆಲ್ಲ ಎನಿಸುತ್ತಿದೆಯೇ : ಪ್ರತಿದಿನವೂ ಸೂರ್ಯೋದಯಕ್ಕೆ ಮೊದಲೇ ಹಾಸಿಗೆ ಬಿಟ್ಟುದ್ದು ಶೌಚ ಮುಗಿಸಿ ಮುಖ ತೊಳೆದು ಕನಿಷ್ಠ ಅರ್ಧಗಂಟೆ ವಾಯು ವಿಹಾರ ಮಾಡಿ ಉಲ್ಲಾಸ ತಾನಾಗಿಯೇ ಸಿಕ್ಕಿತು.

ನಮಗೆ ಸೇರಿದ ಹೆಣ್ಣು, ಮಣ್ಣು, ಹೊನ್ನು ಬೇರೆಯವರ ಕಣ್ಣಿಗೆ ಕಾಣದಂತೆ ನೋಡಿಕೊಳ್ಳಬೇಕು ಯಾಕೆ..?

ಹೆಣ್ಣು, ಮಣ್ಣು ಹಾಗೂ ಹೊನ್ನು ಇದೆಲ್ಲವೂ ಮನುಷ್ಯನ ಅವಶ್ಯಕತೆಗಳು, ಉತ್ತಮ ಜೀವನ ನಡೆಸಲು ಬೇಕಾದ ಮೂರು ಸೂತ್ರಗಳು, ಇವುಗಳಲ್ಲಿ ಯಾವುದಾದರೂ ಒಂದು ನಶಿಸಿ ಹೋದರೆ, ಮಾನವನಿಗೆ ನೆಮ್ಮದಿಯ ಜೀವನ ನಡೆಸುವುದು...

ಒದ್ದೆ ಬಟ್ಟೆಯನ್ನು ಹುಟ್ಟು ದೇವಾಲಯದ ಪ್ರದಕ್ಷಿಣೆ ಮಾಡುವುದರಿಂದ ನಿಮ್ಮ ಯಾವ ದೋಷ ನಿವಾರಣೆಯಾಗುತ್ತದೆ ತಪ್ಪದೆ ತಿಳಿಯಿರಿ…

ಭಗವಂತನಿಗೆ ಭಕ್ತ ತನ್ನ ಭಕ್ತಿಯ ಅಳತೆಯನ್ನು ತೋರಿಸಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿರುತ್ತಾನೆ, ನ್ಯೂ ಸಾಮಾನ್ಯವಾಗಿ ಗಮನಿಸಿರಬಹುದು ನದಿಗಳ ಪಕ್ಕದಲ್ಲಿ ಇರುವ ದೇವಸ್ಥಾನಗಳಿಗೆ ನದಿಯಲ್ಲಿ ಮಿಂದು ಒದ್ದೆ ಬಟ್ಟೆಯಲ್ಲೇ ದೇಗುಲ ಪ್ರವೇಶ ದೇವರ...

ವಿದ್ಯೆ ಇಲ್ಲದವರು ಇಲ್ಲಿ ಪ್ರಾರ್ಥಿಸಿದರೆ ವಿಧ್ಯಾಪ್ರಾಪ್ತಿಯಾಗುತ್ತದೆ!

ಈ ಕ್ಷೇತ್ರ ಸಾಧಾರಣ 1400 ವರ್ಷ ಪುರಾತನವಾಗಿದೆ. ಮಹಿಷ ಮರ್ದಿನಿ ಮತ್ತು ಮಾರಿಯಮ್ಮ ಎಂಬ ಎರಡು ದೇವರುಗಳ ಸಾನಿಧ್ಯ ಒಂದೇ ಗುಡಿಯಲ್ಲಿ ತುಂಬಾ ವಿರಳ ಮತ್ತು ದಕ್ಷಿಣ ಕನ್ನಡದಲ್ಲಿ ಪ್ರಥಮ. ಇತಿಹಾಸದಲ್ಲಿ ಮಹಿಷಮರ್ದಿನಿ ಎಂಬ...

ಆರೋಗ್ಯಕರ ಕಿಡ್ನಿ ಗಳಿಗಾಗಿ ಅತ್ಯುತ್ತಮ ನಿಯಮಗಳು! ವಿಶೇಷ ಮಾಹಿತಿ ತಪ್ಪದೆ ಓದಿ.

ಕಿಡ್ನಿ ತಜ್ಞರ ಪ್ರಕಾರ ಆರೋಗ್ಯಕರ ಕಿಡ್ನಿ ಗಳಿಗಾಗಿ 8 ಅತ್ಯುತ್ತಮ ನಿಯಮಗಳನ್ನು ಪಾಲಿಸಬೇಕು ಮೂತ್ರಪಿಂಡದ ಕಾಯಿಲೆಗಳು ಗಮನಕ್ಕೆ ಬಾರದೆ ವ್ಯಕ್ತಿಯನ್ನು ಕೊಂದೆ ಬಿಡುತ್ತವೆ ಇದು ನಮ್ಮ ಜೀವನ ಶೈಲಿಯ ಮೇಲೆ ಪರಿಣಾಮ ಬೀರುತ್ತದೆ...
0FansLike
68,300FollowersFollow
124,000SubscribersSubscribe

Featured

Most Popular

ಕರೋನ ನಡುವೆಯೂ ಮದುವೆಯಾಗಲು ಹೋಗಿ ಶವವಾದ ಮದುಮಗ!

ಮದುವೆ ಸಮಾರಂಭ ಗಳಲ್ಲಿ ಹೆಚ್ಚು ಜನರನ್ನು ಸೇರಿಸಿಕೊಂಡು ಆಡಂಬರದಲ್ಲಿ ಮದುವೆ ಮಾಡಬಾರದು ಎಂದು ಈಗಾಗಲೇ ಸರ್ಕಾರ ಆದೇಶ ನೀಡಿದೆ, ಇದರ ನಡುವೆಯೂ ಹಲವು ಮದುವೆ ಕಾರ್ಯಕ್ರಮಗಳು ನಡೆಯುತ್ತಲೇ ಇದೆ ಹಾಗೂ ಈ ಸಮಾರಂಭ...

Latest reviews

ಮುಖದ ಚರ್ಮದ ಸಣ್ಣ ರಂಧ್ರಗಳಲ್ಲಿ ಇರುವ ಕಪ್ಪನ್ನು ತೆಗೆಯುವ ಸುಲಭ ವಿಧಾನ..!

ಮುಖದ ಚರ್ಮದ ರಂಗಗಳಲ್ಲಿ ಸತ್ತ ಚರ್ಮದ ಕೋಶಗಳು, ಧೂಳು ಮತ್ತು ಪರಿಸರದ ಕಲ್ಮಶಗಳು ತುಂಬಿಕೊಂಡಾಗ, ಮೊಡವೆಗಳು, ಕೆರೆತ ಇತರ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ, ಆದ್ದರಿಂದ ಚರ್ಮದ ರಂಧ್ರಗಳನ್ನು ಶುದ್ಧೀಕರಿಸಲು ಮನೆಯಲ್ಲಿಯೇ ಮಾಡಬಹುದಾದ ಸುಲಭ...

ಶ್ರೀನಗರ ಕಿಟ್ಟಿ ಅವರ ಸಹೋದರ ಕರೋನ ದಿಂದ ಸಾವು!

ಕರುನಾಡಲ್ಲಿ ಕೊರೋನ ಮರಣ ಮೃದಂಗ ಬಾರಿಸುತ್ತಿದೆ ಅದರಲ್ಲೂ ಬೆಂಗಳೂರಿನಲ್ಲಿ ಇದರ ಪ್ರಮಾಣ ಅತಿ ಹೆಚ್ಚಾಗಿದೆ ಆದಕಾರಣ ಕನ್ನಡಿಗರು ಆತಂಕಕ್ಕೆ ಒಳಗಾಗುವ ಪರಿಸ್ಥಿತಿ ಎದುರಾಗಿದ್ದು ಇದಕ್ಕೆ ಪುಷ್ಟಿ ನೀಡುವಂತೆ ಮತ್ತೊಂದು ಆಘಾತಕಾರಿ ಸಂಗತಿ ಬೆಳಕಿಗೆ...

ಮಕ್ಕಳ ವಯಸ್ಸಿನ ಪ್ರಕಾರ ಅವರಿಗೆ ತಿನ್ನಲು ಕೊಡಬೇಕಾಗಿರುವ ತರಕಾರಿಗಳು ಮತ್ತು ಅದರಲ್ಲಿ ಸಿಗುವ ಕ್ಯಾಲರಿಗಳು..!!

ಸಾಮಾನ್ಯವಾಗಿ ಮಕ್ಕಳ ವಯಸ್ಸಿನ ಪ್ರಕಾರದಲ್ಲಿ ಅವರಿಗೆ ಆಹಾರವನ್ನು ಕೊಡಬೇಕಾಗುತ್ತದೆ, ನಿಮ್ಮ ಮಕ್ಕಳಿಗೆ ಹತ್ತು ವರ್ಷ ಪೂರೈಸುವ ವರೆಗೂ ಅವರಿಗೆ ಕೊಡುವ ಆಹಾರದ ಬಗ್ಗೆ ಜಾಗ್ರತೆ ಇರುವುದು ಬಹಳ ಅಗತ್ಯ, ಹತ್ತು ವರ್ಷ ತುಂಬಿದ...

More News