ಮೂತ್ರ ತಡೆ ಮುಂತಾದ ಬಾದೆಗಳ ನಿವಾರಣೆಗೆ ಈ ಗಿಡ ಅದ್ಭುತವಾದ ಮದ್ದು.!!

ಹೌದು ಈ ಮೂಲಿಕೆಯು ಕಡಲಂಚಿನ ಸಸ್ಯಾವರಣದಲ್ಲಿ ಬೆಳೆಯುತ್ತದೆ, ಇದು ಭತ್ತದ ಗದ್ದೆಯಲ್ಲಿ ಕೊಯ್ಲಾದ ನಂತರ ಹುಲುಸಾಗಿ ಬೆಳೆಯುತ್ತದೆ, ಕಳ್ಳಿ ಕುರುಚಲು ಗಿಡಗಳನ್ನೊಳಗೊಂಡ ಸಸ್ಯಾವರಣದ ಸಮೀಪವಿರುವ ಒದ್ದೆ ನೆಲದಲ್ಲಿ, ಕೆರೆಯಂಗಳದಲ್ಲಿ ಮೂಡಿಬರುತ್ತದೆ.ಚಮಚದಾಕಾರದ...

ಬಿಳಿ ಅಕ್ಕಿ ಶಕ್ತಿ ಶಾಲಿಯೇ ಅಥವಾ ಕೆಂಪು ಅಕ್ಕಿ ಹೆಚ್ಚು ಶಕ್ತಿ ಶಾಲಿಯೇ..?

ಸಂಸ್ಕರಣೆಯ ಮೂಲಕ ಅಕ್ಕಿಯ ಭತ್ತದಿಂದ ಕೇವಲ ಅದರ ಸಿಪ್ಪೆಯನ್ನು ತೆಗೆದು ನಂತರ ಸಿಗುವ ಅಕ್ಕಿಯನ್ನು ಕುಚ್ಚಲಕ್ಕಿ ಅಥವಾ ಕಂದು ಬಣ್ಣದ ಅಕ್ಕಿ ಅಥವಾ ಸಾಮಾನ್ಯವಾಗಿ ಬ್ರೌನ್ ರೈಸ್ ಎಂದು ಕರೆಯುತ್ತಾರೆ...

ಡಯಾಬಿಟೀಸ್, ಹೃದಯಾಘಾತ ದಂತಹ ದೊಡ್ಡ ಆರೋಗ್ಯ ಸಮಸ್ಯೆಗಳಿಗೆ ಬ್ಲ್ಯಾಕ್ ಟೀ ಅನ್ನು ಈ ರೀತಿ ಬಳಸಿ..

ಭಾರತ ದೇಶದಲ್ಲಿ ಟೀ ಕುಡಿಯುವ ಸಂಖ್ಯೆ ಅತಿ ಹೆಚ್ಚಿದೆ, ಆದರೆ ಬ್ಲಾಕ್ ಟೀ ಮಾತ್ರ ಯಾರಿಗೂ ಇಷ್ಟವಾಗುವುದಿಲ್ಲ, ಈಗಲೂ ಹಲವು ದೇಶಗಳಲ್ಲಿ ಬ್ಲಾಕ್ ಟಿ ಅತಿಹೆಚ್ಚಾಗಿ ಸೇವನೆ ಮಾಡುತ್ತಾರೆ, ನಮ್ಮ ಪೂರ್ವಿಕರು ಕೂಡ...

ಶ್ರೀರಂಗಪಟ್ಟಣದಲ್ಲಿ ಹೊಟ್ಟೆ ಹಸಿವು ತಡೆಯಲಾಗದೆ ಜನರನ್ನು ಬೇಡಿಕೊಳ್ಳುತ್ತಿರುವ ಹುಚ್ಚ ವೆಂಕಟ್!

ಆಶ್ಚರ್ಯವೆನಿಸಬಹುದು ಕಾರಣ ಕರೋನಾವೈರಸ್ ನಿಂದ ಸಂಕಷ್ಟ ಎದುರಾದಾಗ ಇದೇ ಹುಚ್ಚ ವೆಂಕಟ್ ರಸ್ತೆ ಬದಿಯ ವ್ಯಾಪಾರಿಗಳಿಗೆ ಸಹಾಯ ಮಾಡಿದ್ದರು, ಕೆಲವೇ ದಿನಗಳ ಹಿಂದೆ ಬೀದಿ ಬೀದಿಗೆ ತರಲಿ ಪಾನಿಪುರಿ ಅಂಗಡಿ, ಮಾಂಸದಂಗಡಿ ಹಾಗೂ...

ಕುಡುಕರ ಆತ್ಮಹತ್ಯೆ ನೋಡಿ ಕರಗಿದ ಸರ್ಕಾರ.. ಕುಡುಕರಿಗಾಗಿ ಮಾಡಿದೆ ಹೊಸ ಚಿಂತನೆ..

ಕರ್ನಾಟಕ ಸೇರಿದಂತೆ ಹೊರ ರಾಜ್ಯದಲ್ಲಿಯೂ ಕುಡುಕರು ಕುಡಿಯಲು ಎಣ್ಣೆ ಸಿಗದೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ, ಹಾಗೂ ಇದರಿಂದ ಹೊರಬರಲು ಸಾಧ್ಯವಾಗದೆ ಆತ್ಮಹತ್ಯೆ ಅಂತಹ ಕ್ರೂರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ, ಈ ಪರಿಸ್ಥಿತಿಯನ್ನು ಕಂಡು ಎಚ್ಚರಗೊಂಡ...

ಈಗ ಇರುವ, ಮುಂದೆ ಬರುವ ಸರ್ವ ರೋಗಗಳನ್ನೂ ತಡೆಯುವಂತಹ ರೋಗನಿರೋಧಕ ಶಕ್ತಿಯನ್ನು ಪಡೆಯುವುದು ಹೇಗೆ.

ಈಗ ಇರುವ, ಮುಂದೆ ಬರುವ ಸರ್ವ ರೋಗಗಳನ್ನೂ ತಡೆಯುವಂತಹ ರೋಗನಿರೋಧಕ ಶಕ್ತಿಯನ್ನು ಪಡೆಯುವುದು ಹೇಗೆ. ರಸಾದೀನಾಂ ಶುಕ್ರಾಂತನಾಂ ಧಾತೂನಾಂ ಯತ್ ಪರಂ ತೇಜಸ್| ತತ್ ಖಲು ಓಜಸ್ ತತ್ತ ಏವ ಬಲಂ ಇತ್ಯುಚ್ಯತೇ...

ಶ್ರೀ ಅಯ್ಯಪ್ಪ ಸ್ವಾಮಿಯ ನೆನೆಯುತ್ತ ಹಾಗೂ ಆಶೀರ್ವಾದವನ್ನು ಪಡೆಯುತ್ತಾ ಭಾನುವಾರದ ದಿನ ಭವಿಷ್ಯ ನೋಡೋಣ ಪಂಡಿತ್ ಶ್ರೀ ರಾಘವೇಂದ್ರ...

ಶ್ರೀ ಅಯ್ಯಪ್ಪ ಸ್ವಾಮಿಯ ನೆನೆಯುತ್ತ ಹಾಗೂ ಆಶೀರ್ವಾದವನ್ನು ಪಡೆಯುತ್ತಾ ಭಾನುವಾರದ ದಿನ ಭವಿಷ್ಯ ನೋಡೋಣ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ರವರಿಂದ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರ...

ಎದೆ ನೋವು ಬಂದರೆ ನಿರ್ಲಕ್ಷ್ಯ ಮಾಡದೆ ಈ ರೀತಿ ಮಾಡಿ!

ಎದೆನೋವು ಇಂದು ಎಲ್ಲರನ್ನೂ ಭಯಂಕರವಾಗಿ ಚಿಂತೆಗೆ ಒಳಪಡಿಸುವ ಕಾಯಿಲೆಯಾಗಿದೆ, ಯಾರೇ ಆಗಲಿ ಎದೆ ನೋವನ್ನು ನಿರ್ಲಕ್ಷದಿಂದ ನೋಡಬಾರದು, ಕೂಡಲೇ ಉತ್ತಮ ವೈದ್ಯರನ್ನು ಸಂಪರ್ಕಿಸಬೇಕು, ಆದರೆ ಎದೆನೋವು ಬರದಂತೆ ತಡೆಯುವುದು ಸೂಕ್ತ ಆಲೋಚನೆ, ಆದ್ದರಿಂದ...

ವಾಟ್ಸಪಿನಲ್ಲಿ ವೈರಲ್ ಆದ ಈ‌ ಮಗುವಿನ ಅಸಲಿ ವಿಷಯ ಕೇಳಿದರೆ‌ ಬೇಜಾರಾಗುತ್ತೀರ !

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ಸುದ್ದಿ‌ ಭಾರೀ ವೈರಲ್ ಆಗಿತ್ತು.ಅದರಲ್ಲಿ ಒಂದು ರಾಕ್ಷಸ ಮಗು ಜನಿಸಿದೆ.ಹುಟ್ಟಿದ ಮಗುವಿಗೆ ರಾಕ್ಷಸ ಆಕಾರವಿದೆ.ಅದು ಹುಟ್ಟಿದ ಕೆಲವೇ ನಿಮಿಷಗಳಲ್ಲಿ ತನ್ನ ಹೆತ್ತ ತಾಯಿಯನ್ನೇ ಸಾಯಿ ಸಿತು.ಅದೂ ಅಲ್ಲದೇ...
0FansLike
68,300FollowersFollow
124,000SubscribersSubscribe

Featured

Most Popular

ನರ ಸಂಬಂದಿ ಕಾಯಿಲೆಗಳಿಗೆ ಒಣ ದ್ರಾಕ್ಷಿಯನ್ನು ಈ ರೀತಿ ಬಳಸಿ..!!

ಹೌದು ನಿಮಗೆ ಸುಲಭವಾಗಿ ಸಿಗುವಂತ ಈ ಒಣ ದ್ರಾಕ್ಷಿಯು ನಿಮ್ಮ ಉತ್ತಮ ಆರೋಗ್ಯವನ್ನು ರೂಪಿಸುಕೊಳ್ಳುವಲ್ಲಿ ಸಹಕಾರಿಯಾಗಿದೆ, ಪ್ರತಿದಿನ ಸ್ವಲ್ಪ ಮಟ್ಟಿಗೆ ನಿಮ್ಮಲ್ಲಿ ಒಣ ದ್ರಾಕ್ಷಿಯ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ...

Latest reviews

ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಹೋಗುವಾಗ ಬಾಳೆಹಣ್ಣು ಹಾಗು ತೆಂಗಿನಕಾಯಿ ತೆಗೆದುಕೊಂಡು ಹೋಗಲೇ ಬೇಕು ಯಾಕೆ...

ಹಿಂದೂ ಧರ್ಮ ಶ್ರೇಷ್ಠ ಧರ್ಮ. ಬಹಳ ಪುರಾತನ ಈ ಧರ್ಮ ಹಲವು ವೈವಿಧ್ಯಮಯ ವೈಜ್ಞಾನಿಕ ಹಾಗೂ ವೈಚಿತ್ರ್ಯಗಳನ್ನು ಒಳಗೊಂಡಿದೆ. ನಮ್ಮ ಧರ್ಮದಲ್ಲಿರುವ ದೇವರು ಬೇರೆ ಎಲ್ಲೂ ಇಲ್ಲ ಅಂತ ಅನ್ನಿಸುತ್ತದೆ. ಮನುಷ್ಯ ಸತ್ಯವಂತನಾಗಲು,...

ಲಕ್ಷ್ಮಿಯ ಈ ಸ್ತೋತ್ರವನ್ನು ದಿನಕ್ಕೆ ಒಂದುಸಾರಿ ಓದಿದರೆ ಧನ ಲಾಭವಾಗುತ್ತದೆ..!!

ಲಕ್ಷ್ಮಿ ದೇವಿಗೆ ಸಂಭಂದಿಸಿದ ಹಲವು ಸ್ತೋತ್ರಗಳಿವೆ ಅದರಲ್ಲಿ ಅಗಸ್ತ್ಯ ಮಹಾಮುನಿಗಳು ರಚನೆಯ ಅತ್ಯಂತ ಪ್ರಬಲವಾದುದು ಶ್ರೀಲಕ್ಷ್ಮೀ ನವರತ್ನಮಾಲಿಕಾ ಸ್ತೋತ್ರ. ಸ್ಕಂದಪುರಾಣದ ಸನತ್ಕುಮಾರ ಸಂಹಿತೆಯ ದೇವಿ ಖಂಡದಲ್ಲಿ ಬರುವ ಸ್ತೋತ್ರವಾಗಿದೆ. ಈ ಸ್ತ್ರೋತ್ರ ಪಟಣೆ ಇಂದ...

ಶ್ರೀಮಂತನಾಗಲು ಬೇಕಾದ 7 ಸುಲಭ ಮಾರ್ಗಗಳು..!!

ಮೊದಲಿಗೆ ನೀವು ಶ್ರೀಮಂತರಾಗುವಿರಿ, ನಿಮ್ಮ ಉತ್ತರವು "ಹೌದು" ಎಂದು ನನಗೆ ಗೊತ್ತು, ಈ ಜಗತ್ತಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಶ್ರೀಮಂತರಾಗಿರಲು ಬಯಸುತ್ತಾರೆ, ಆದರೆ ಅದಕ್ಕೆ ಬೇಕಾದ ಮಾರ್ಗಗಳು ಓದಿ ಒಮ್ಮೆ, ಪ್ರಪಂಚದ ನಿಯಮದ ಪ್ರಾಕಾರ ಮಾಡುವ...

More News