ಹೌದು ಮನುಷ್ಯನ ದೇಹಕ್ಕೆ ಕಣ್ಣು ಮುಖ್ಯವಾಗಿದೆ, ದೇಹದ ಇತರ ಬಹುತೇಕ ಅಂಗಗಳು ಸರಿಯಾಗಿ ಕೆಲಸ ಮಾಡಲು ಕಣ್ಣುಗಳ ಅವಶ್ಯಕತೆ ಬಹಳಷ್ಟಿದೆ, ಅತಿಯಾಗಿ ಟಿವಿ ಅಥವಾ ಮೊಬೈಲ್ ನೋಡುವುದರಿಂದ ಹಾಗು ಕಂಪ್ಯೂಟರ್...
ಕೊತ್ತಂಬರಿ ಸೊಪ್ಪು ಆಹಾರದ ಅವಿಭಾಜ್ಯ ಅಂಗ, ಅನೇಕರು ಇದನ್ನ ಕೇವಲ ಅಲಂಕಾರಕ್ಕೆ ಮಾತ್ರ ಬಳಕೆ ಮಾಡುತ್ತಾರೆಂದು ತಪ್ಪು ತಿಳಿದಿರುತ್ತಾರೆ, ಇದು ಅಲಂಕಾರಕ್ಕೆ ಅಲ್ಲ ಆರೋಗ್ಯಕ್ಕೂ ಸಾಕಷ್ಟು ಒಳ್ಳೆಯದು.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗಳಗಳನೆ ಅತ್ತಿದ್ದಾರೆ. ಅವರ ಅಳುವಿಗೆ ಕಾರಣ ಅವರ ಹೆಂಗರುಳು. ಕಿಚ್ಚ ಸುದೀಪ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಕಲ ಚೇತನ ಅಭಿಮಾನಿ ದೀಕ್ಷಾಳನ್ನು ಭೇಟಿ ಮಾಡಿದ್ದಾರೆ. ಮಂಗಳೂರಿನ ಮೂಲ್ಕಿಯ...
1. ಗಣಪತಿ ಹೋಮ: ಈ ಹೋಮ ಮಾಡುವುದರಿಂದ ಎಲ್ಲ ಕಷ್ಠ, ನ'ಷ್ಠ, ತೊಂದರೆ ನಿವಾರಣೆಯಾಗುವುದಕ್ಕೆ ಮಾಡುವ ಹೋಮ. 2. ನವಗ್ರಹ ಹೋಮ : ನೆಮ್ಮದಿ, ಶಾಂತಿ, ಗ್ರಹಣದಲ್ಲಿ ಆಗುವ ದೋ'ಷಗಳಿಗೆ ಹಾಗೂ ನವಗ್ರಹಗಳಲ್ಲಿ...
ಹೌದು ನಿಮ್ಮ ದೇಹಕ್ಕೆ ಹಿಮೋಗ್ಲೋಬಿನ್ ತುಂಬಾ ಮುಖ್ಯ, ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾದ್ರೆ ಹಲವು ರೀತಿಯ ಸಮಸ್ಯೆಗಳು ಕಂಡುಬರುತ್ತವೆ, ನಿಮ್ಮ ದೇಹದಲ್ಲಿ ಆಮ್ಲಜನಕ ಕಡಿಮೆಯಾಗಿ ನಿಮ್ಮ ದೇಹದಲ್ಲಿ ಕೆಂಪು ಜೀವಕೋಶಗಳು ಕಡಿಮೆಯಾದಾಗ...
ಸರ್ಕಾರಿ ಕೆಲಸ ಬಹಳಷ್ಟು ಜನರಿಗೆ ದೊಡ್ಡ ಕನಸು, ಒಂದು ಸರ್ಕಾರಿ ಕೆಲಸ ಪಡೆಯಲು ಸಾಕಷ್ಟು ಮಂದಿ ಪ್ರಯತ್ನ ಪಡುತ್ತಲೇ ಇರುತ್ತಾರೆ ಹಾಗೂ ಸರ್ಕಾರಿ ಕೆಲಸಕ್ಕಾಗಿ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಲೇ ಇರುತ್ತಾರೆ, ಸರ್ಕಾರಿ...
ಸಂಬಂಧಗಳು ಮಧುರವಾಗಿರಲಿ. ಮನೆಯ ಒಳಗೆ ಹಾಗೂ ಹೊರಗೆ ಸಂಬಂಧಗಳನ್ನು ಮಧುರವಾಗಿ ಇರಿಸಿಕೊಳ್ಳಲು ಸೂತ್ರಗಳು. ನಾನೇ ದೊಡ್ಡವನು, ನಾನೇ ಹೆಚ್ಚು ತಿಳಿದವನು, ನನಗಿಂತ ಉತ್ತಮವಾದವರು ಇಲ್ಲ ಎನ್ನುವ ಅಹಂಕಾರ ಬಿಡಿ. ಮುಂದೆ ಆಗುವ ಪರಿಣಾಮವನ್ನು...
ಕನ್ನಡದ ಬಿಗ್ಬಾಸ್ ಕಳೆದ ಎರಡು ಸೀಜನ್'ಗಳಿಂದ ಅಷ್ಟಾಗಿ ವೀಕ್ಷಕರಿಗೆ ಹಿಡಿಸುತ್ತಿಲ್ಲ. ಒಳ್ಳೆ ಹುಡುಗ ಪ್ರಥಮ್ ಕಾಲದಲ್ಲೇ ಮನರಂಜನೆ ಅನ್ನುವುದು ಮುಗಿದು ಹೋದಂತಿದೆ. ಈ ಸಲ ಕುರಿ ಪ್ರತಾಪ್ ಇದ್ದರೂ ಪ್ರೇಕ್ಷಕರಿಗೆ ನಗು ಬರುತ್ತಿಲ್ಲ....
ಹೌದು ಮೂಲಂಗಿ ಉತ್ತಮ ಆರೋಗ್ಯವನ್ನು ರೂಪಿಸುವಲ್ಲಿ ಸಹಕಾರಿಯಾಗಿದೆ, ಹಾಗು ಹಲವು ರೋಗಗಳನ್ನು ನಿವಾರಿಸುವ ಅಂಶವನ್ನು ಹೊಂದಿದೆ. ಜೀರ್ಣಕ್ರಿಯೆಗೆ ಸಹಕಾರಿ ಮೂಲಂಗಿಯಲ್ಲಿ ನಾರಿನಾಂಶವು ಹೆಚ್ಚಾಗಿರುವ ಕಾರಣದಿಂದ ಇದು ಕರುಳಿನಲ್ಲಿರುವ ವಿಷ ಹಾಗೂ ಕಲ್ಮಶವನ್ನು ಹೊರಹಾಕಿ...
ಶ್ರೀ ಕೋಲ್ಕತ್ತಾ ಕಾಳಿ ಮತ್ತು ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ 944...
ಕೆಲವೊಮ್ಮೆ ಮಾತ್ರ ಕೆಲವು ವಿಚಾರಗಳನ್ನ ಮಾತ್ರ ನೆನಪಿನಲ್ಲಿ ಇಟ್ಟುಕೊಳ್ಳಬಾರದು ಅಂತ ಅನ್ಸುತ್ತೆ ಆದರೆ ಮಿಕ್ಕ ಎಲ್ಲ ವಿಚಾರಗಳನ್ನ ಮೆರೆಯಲು ಯಾರು ಇಷ್ಟ ಪಡುವುದಿಲ್ಲ, ಹಳೆಯ ಸಂಗತಿಗಳಲನ್ನ ಮರೆಯುವುದು ಒಂದು ಸಮಸ್ಯೆಯಾದರೆ ಕೆಲವರಿಗೆ ಕೇವಲ...
ಮೋದಿ ಈ ಕೆಲವು ವರ್ಷಗಳಲ್ಲಿ ಅತಿ ಹೆಚ್ಚು ಜನಪ್ರಿಯವಾಗುತ್ತಿರುವ ರಾಜಕಾರಣಿ. ಪ್ರಧಾನ ಮಂತ್ರಿಯಾಗಿ ಕೆಲವೊಂದು ಉತ್ತಮ ಆಡಳಿತ ನೀಡುತ್ತಿರುವ ಮೋದಿ ದೇಶ ಈಗ ಅರ್ಥಿಕ ಹಿಂಜರಿತ ಕಾಣುತ್ತಿರುವುದನ್ನು ಮನಗಂಡು ಸ್ವತಃ ಖುದ್ದಾಗಿ ಅದರ...