ಶ್ರೀ ವೀರಾಂಜನೇಯ ಸ್ವಾಮಿಯ ನೆನೆಯುತ್ತಾ ಹಾಗೂ ಆತನ ಆಶೀರ್ವಾದವನ್ನು ಪಡೆಯುತ್ತ ಇಂದಿನ ದಿನ ಭವಿಷ್ಯ ನೋಡೋಣ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ರವರಿಂದ.
ಮೇಷ ರಾಶಿ : ಆರ್ಥಿಕ ಸಂಪನ್ಮೂಲಗಳು ಅಭಿವೃದ್ಧಿ ಹೊಂದಲಿವೆ....
ಹೌದು ಮಾನವ ದೇಹಕ್ಕೆ ಮೂತ್ರ ಪಿಂಡಗಳು ತುಂಬಾನೇ ಸಹಕಾರಿಯಾಗಿದೆ ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕುವ ಕಾರ್ಯವನ್ನು ಇವುಗಳು ಮಾಡುತ್ತವೆ, ಮೂತ್ರಪಿಂಡಗಳು ಮಾನವನ ದೇಹಕ್ಕೆ ತುಬನೇ ಅತ್ಯಗತ್ಯವಾಗಿದೆ, ಮೂತ್ರ ಪಿಂಡಗಳನ್ನು ಶುದ್ದೀಕರಿಸುವ ಮದ್ದು ನಿಮ್ಮ ಮನೆಯೇ...
ಹದ್ದು ಗೂಬೆ ಮತ್ತು ಕಾಗೆ ಎಂದರೆ ಮನಸ್ಸಿಗೆ ಸ್ವಲ್ಪ ಹಿಂಸೆ ಆಗುತ್ತದೆ, ಕಾರಣ ಗೂಬೆ ವಿಚಿತ್ರವಾಗಿ ಹೋಗುವುದನ್ನು ನಾವು ಕೇಳಿರುತ್ತೇವೆ, ಹದ್ದು ಕುಕ್ಕಿ ತಿನ್ನುವ ಅದನ್ನು ನಾವು ಕಣ್ಣಾರೆ ನೋಡಿರುತ್ತೇವೆ, ಇನ್ನು ಕಾಗೆ...
ನಾವು ದೇವಸ್ಥಾನಕ್ಕೆ ಹೋಗುವುದು ಬರುವುದು ಇದ್ದೆ ಇರುತ್ತದೆ, ಪ್ರತಿ ದಿನ ಹೋಗಲು ಸಾಧ್ಯವಾಗಿಲ್ಲ ಅಂದರು ವಾರಕ್ಕೆ ಒಮ್ಮೆಯಾದರೂ ಹೋಗುತ್ತೇವೆ, ಇನ್ನು ಕೆಲವರು ತಿಂಗಳಿಗೆ ಒಮ್ಮೆ ತಮ್ಮ ಇಷ್ಟ ದೇವತೆಯ ಅನುಗ್ರ ಪಡೆಯಲು ದೇವಸ್ಥಾನಕ್ಕೆ...
ಈ ವ್ರತವು ನಿಮಗೆ ತುಂಬಾ ಬೇಗ ಫಲವನ್ನು ಕೊಡುತ್ತದೆ ಯಾವುದೇ ಸಮಯ ವ್ಯಕ್ತಿ ಸ್ಥಳದ ತಾರತಮ್ಯ ವಿರುವುದಿಲ್ಲ, ಸೋಮವಾರದಂದು ನಿಮಗೆ ಯಾವಾಗ ಮಾಡಬೇಕು ಅನ್ನಿಸುತ್ತದೋ ಅವಾಗ ಮಾಡಬಹುದು ಭಕ್ತಿ ಮತ್ತು ನಂಬಿಕೆ ಅತಿಮುಖ್ಯ...
ಎಲ್ಲದಕ್ಕೂ ಅದೃಷ್ಟ ಬೇಕು ನಾವು ಎಷ್ಟೇ ಕಷ್ಟಪಟ್ಟರೂ ಅದೃಷ್ಟವು ನಮಗೆ ಇರಲೇಬೇಕು, ಕಷ್ಟಪಟ್ಟು ಓದಿ ಅಂಕವನ್ನು ಪಡೆದು ನಮ್ಮ ಇಚ್ಛೆಯ ಕೆಲಸ ಪಡೆಯುವುದರಲ್ಲಿ ಅದೃಷ್ಟ ಬೇಕಾಗುತ್ತದೆ, ಈ ರೀತಿಯ ಅದೃಷ್ಟಕ್ಕೆ ನಾವು ಯಾವುದೇ...
ಹುಳಿಮಾವು ಠಾಣಾ ವ್ಯಾಪ್ತಿಯ ಅಕ್ಷಯ ನಗರದ HONEY DEW ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿದ್ದ ಕೇರಳ ಮೂಲದ ಜತಿನ್ 35 ವರ್ಷ ತನ್ನ ಪುಟ್ಟ ಮಕ್ಕಳ ಕತ್ತು ಹಿಸುಕಿ ಕೊಂದ ಘಟನೆ ನಡೆದಿದೆ, ಜತಿನ್...
ಕೋಟಿ ಕೊಟ್ಟರೂ ಆಗದ ಕೆಲಸ ನಿಂಬೆಹಣ್ಣಿನಿಂದ ಆಗುತ್ತೆ. ನಿಂಬೆಹಣ್ಣಿನ ದೀಪದ ಮಹತ್ವ ಅಪಾರ. ಇದರಿಂದ ಉತ್ತಮ ಫಲಗಳು ಸಿಗುವುದು ಎಷ್ಟು ಸತ್ಯವೋ, ಅಷ್ಟೇ ಕಹಿ ಸತ್ಯ ಮತ್ತೊಂದಿದೆ. ಇದನ್ನು ಯಾವ ಸಮಯದಲ್ಲಿ, ಯಾವ...
ನಿಮ್ಮ ಮೊಡವೆ ಸಮಸ್ಯೆ, ಡ್ರೈ ಸ್ಕಿನ್ ಸಮಸ್ಯೆ, ಕೂದಲಿನ ಆರೋಗ್ಯ ಹೀಗೆ ಹಲವು ಸಮಸ್ಯೆಗಳಿಗೆ ಹೆಸರು ಕಾಳು ಪರಿಹಾರ ನೀಡಲಿದೆ ಡೆಡ್ ಸ್ಕಿನ್ ತೊಡೆದು ಹಾಕಿ ಚರ್ಮದ ಟೆಕ್ಚರ್ ಹೊಳೆಯುವಂತೆ ಮಾಡುವ ಸಾಮರ್ಥ್ಯ...
ಕ್ಯಾರೆಟ್ ಶಕ್ತಿವರ್ಧಕ ಕಾಯಿ ಪಲ್ಯ ಇದನ್ನು ಬೇಯಿಸದೇ ತಿನ್ನುವುದರಿಂದ ಹೆಚ್ಚು ಪ್ರಯೋಜನ ಉಂಟು ಕ್ಯಾರೆಟ್ ನಿಂದ ಉಪ್ಪಿನಕಾಯಿ ಕೋಸುಂಬರಿ ಹಲ್ವಾ ತಯಾರಿಸಿ ಸೇವಿಸಬಹುದು.
ಪ್ರತಿ ಊಟದ...
ಅಂದೊಂದು ದಿನ ತುಂಬಾ ಯೋಚನೆಯಲ್ಲಿದ್ದ ಭಕ್ತನ ಸಮಸ್ಯೆ ಬಗೆಹರಿಸಲು ಅವನ ತಂದೆ, ತಾಯಿ, ಬಂದು ಬಳಗ, ನೆರೆಯವರು ಹಾಗು ಸ್ನೇಹಿತರು ಎಲ್ಲರು ಪ್ರಯತ್ನಿಸಿ ಸೋಲುತ್ತಾರೆ, ಯಾಕೆಂದರೆ ಪ್ರತಿ ಉತ್ತರಕ್ಕೂ ಆತನ ಬಳಿ ಮತ್ತೊಂದು...
ಇಡೀ ದೇಹದ ಕೆಲಸವನ್ನ ಇಂದು ನಾವು ಕಂಪ್ಯೂಟರ್ ಅಥವಾ ಮೊಬೈಲ್ ಮುಂದೆ ಕೂತು ಒಂದು ಬೆರಳ ಕ್ಲಿಕ್ ನಲ್ಲೆ ಮಾಡಿ ಮುಗಿಸುತ್ತಿದ್ದೇವೆ, ಅದರಲ್ಲೂ ಕೀ ಬೋರ್ಡ್ ಮುಂದೆ ಕೆಲಸ ಮಾಡುವರು ಸರಿ ಸುಮಾರು...
ಸುಧಾಮೂರ್ತಿಯವರು ಕರ್ನಾಟಕದ ಹೆಮ್ಮೆ. ಪ್ರತಿಷ್ಠಿತ ಕಂಪನಿಯಾದ ಇನ್ಫೋಸಿಸ್ ನಾರಾಯಣ ಮೂರ್ತಿಯವರ ಧರ್ಮಪತ್ನಿಯವರಾದ ಸುಧಾಮೂರ್ತಿ ಕೋಟ್ಯಾಧೀಶರಾದರೂ ಅತ್ಯಂತ ಸರಳ ಜೀವನ ನಡೆಸುತ್ತಾರೆ. 20 ಸಾವಿರ ಶೌಚಾಲಯಗಳನ್ನು ದೇಶಾದ್ಯಂತ ಕಟ್ಟಿಸಿದ್ದಾರೆ. 70 ಸಾವಿರ ಗ್ರಂಥಾಲಯಗಳನ್ನು ನಿರ್ಮಿಸಿದ್ದಾರೆ....