ಸುಂದರ ಕೂದಲು ಯಾರಿಗೆ ಬೇಡ ಹೆಣ್ಣಾಗಲಿ ಅಥವಾ ಗಂಡಾಗಲಿ ಇಬ್ಬರು ಸಹ ಸುಂದರವಾದ ಕೇಶ ವಿನ್ಯಾಸ ಮಾಡಿಸುತ್ತಾರೆ ಹಾಗು ವರ್ಣರಂಜಿತ ಡೈ ಸಹ ಮಾಡಿಸುತ್ತಾರೆ, ಕೆಲವರು ಕೂದಲ ಸ್ಟ್ರಾಟಿಲಿಂಗ್ ಇನ್ನು ಕೆಲವರು ಕರ್ಲಿ...
26 ವರ್ಷದ ದಿಲೀಪ್ ಎನ್ನುವ ಯುವಕ 30 ವರ್ಷದ ಶಿವಾನಿ ಎನ್ನುವ ಮಂಗಳಮುಖಿಯ ಜೊತೆ ನೀನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ತಮಿಳುನಾಡಿನ ಪುದುಚೇರಿಯ ಕಾರೈಕಲ್ ಜಿಲ್ಲೆಯಲ್ಲಿ ನಡೆದಿದೆ, ಇನ್ನು ದಿಲೀಪ್...
ಮಾನವನ ದೇಹ ರಕ್ಷಣೆಯನ್ನು ಪಡೆಯುತ್ತಿರುವುದು ಸಂಪೂರ್ಣವಾಗಿ ಚರ್ಮದಿಂದಲೇ, ಇಂತಹ ಚರ್ಮವನ್ನು ಆರೋಗ್ಯವಾಗಿ ನೋಡಿಕೊಳ್ಳ ಬೇಕಾಗಿರುವುದು ನಮ್ಮ ಮೊದಲ ಆದ್ಯತೆ, ಚರ್ಮದ ಕಲೆಗಳು, ತೊನ್ನು ಕಲೆಗಳು, ಮೊಡವೆ, ತುರಿಕಜ್ಜಿ, ಬೆರಳ ಸಿಪ್ಪೆ...
ಸ್ಕಂದ ಮಾತೆಯನ್ನು ನವರಾತ್ರಿಯ ಐದನೇ ದಿನ ಆರಾಧಿಸುವವರು ಜೀವನದಲ್ಲಿ ಶಾಂತಿ ಹಾಗೂ ಸಂತೋಷವನ್ನು ಪಡೆಯುತ್ತಾರೆ. ಹಾಗೂ ಮೋಕ್ಷದ ಮಾರ್ಗವು ಸುಲಭವಾಗಿರುತ್ತದೆ. ನವರಾತ್ರಿಯ ಐದನೇ ದಿನ ಪಂಚಮಿ ತಿಥಿಯಂದು ದುರ್ಗಾಮಾತೆಯ ಅವತಾರವಾದ ಸ್ಕಂದ ಮಾತೆಯನ್ನು...
ಧರ್ಮಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಧಾರ್ಮಿಕ ತಾಣ, ಸರಿ ಸುಮಾರು ಏಳುನೂರು ವರ್ಷಗಳಿಂದ ನೇತ್ರಾವತಿ ದಡದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದೇವಾಲಯವಿದೆ, ಹಾಗೂ ಶ್ರವಣ ಬೆಳಗೊಳ ದಂತೆ ಬಾಹುಬಲಿಯ...
ಸಾಡೇಸಾತಿ ದೆಸೆಯಲ್ಲಿ ಶನಿ ಯಾರನ್ನು ಬಾಧಿಸದೆ ಅಥವಾ ಅವರವರ ಕರ್ಮಾನುಸಾರ ಶಿಕ್ಷಿಸದೆ ಬಿಡುವುದಿಲ್ಲ, ಶನಿದೇವನು ಲೋಕಪಾಲ ಶಿವನನ್ನು ಕೈ ಬಿಡುವುದಿಲ್ಲ, ಒಮ್ಮೆ ಶಿವನಿಗೂ ಸಾಡೇಸಾತಿ ಕಾಲ ಆರಂಭವಾಗುತ್ತದೆ, ಆಗ ಶನಿದೇವನು...
ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಇರುವಂತಹ ಮೆಂತ್ಯ ಕಾಳು ಒಂದು ಅತ್ಯುತ್ತಮ ಮನೆ ಮದ್ದು ಎಂದರೆ ತಪ್ಪಾಗಲಾರದು ಏಕೆಂದರೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಸಣ್ಣ ಮೆಂತ್ಯೆ ಕಾಳಿನಲ್ಲಿದೆ ಹಲವು ಪರಿಹಾರಗಳು, ಇಂತಹ ಸಣ್ಣ ಮೆಂತ್ಯ...
ಮನುಷ್ಯನ ಪ್ರತಿದಿನದ ಆರೋಗ್ಯಕರ ಚಟುವಟಿಕೆಗೆ ಪ್ರಮುಖವಾಗಿರುವ ಅಂಶಗಳಲ್ಲಿ ಅಯೋಡಿನ್ ಕೂಡ ಒಂದು, ಅಯೋಡಿನ್ ಥೈರಾಯ್ಡ್ ಗ್ರಂಥಿ ಗೆ ಸಹಾಯ ಮಾಡುತ್ತದೆ ಅಲ್ಲದೆ ದೇಹದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಸಮಯ ಸಹಾಯವನ್ನು ಮಾಡುತ್ತದೆ,...
ಅಬ್ಬಬ್ಬಾ ಈ ಬಾರಿಯ ಬೇಸಿಗೆ ಬಹಳಷ್ಟು ಆಘಾತಗಳನ್ನು ನೀಡುತ್ತಿದೆ, ಇಂತಹ ಈ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಿ ಬಾಯಾರಿಕೆ ನೀಗಿಸುವ ಅತ್ಯುತ್ತಮ ಹಣ್ಣು ಎಂದರೆ ಅದು ಕಲ್ಲಂಗಡಿ, ನಿಜ ದಣಿವಾದಾಗ ಒಂದು...
ಮದಕರಿ ನಾಯಕ ಚಿತ್ರ ಮೊನ್ನೆ ಅದ್ದೂರಿಯಾಗಿ ಸೆಟ್ಟೇರಿದೆ. ರಾಜ ವೀರ ಮದಕರಿ ನಾಯಕ ಎಂದು ಹೆಸರು ಇಡಲಾಗಿದೆ. ಈ ಮೊದಲು ಈ ಕತೆಯನ್ನು ಯಾರು ಮಾಡುತ್ತಾರೆ ಎಂದು ಸ್ವಲ್ಪ ಗೊಂದಲ ಮತ್ತು ವಿವಾದ...
ಸಾಮಾನ್ಯವಾಗಿ ಆಹಾರ ಸೇವಿಸಿದ ನಂತರ ಸ್ವಲ್ಪ ಭಾರವಾಗುವುದು ಸಹಜ ಅದರಲ್ಲೂ ಕೆಲವು ಜನರಿಗೆ ಆಹಾರ ಸೇವಿಸಿದ ನಂತರ ಎದೆಯಲ್ಲಿ ಸಹಿಸಲಾರದಷ್ಟು ನೋವು ಶುರುವಾಗುತ್ತೆ ಆದ್ದರಿಂದ ಒಮ್ಮೊಮ್ಮೆ ಭಯ ಆಗುತ್ತೆ ಅದು ಹಾರ್ಟ್ ಪ್ರಾಬ್ಲಮ್...
ಧರ್ಮಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಧಾರ್ಮಿಕ ತಾಣ, ಸರಿ ಸುಮಾರು ಏಳುನೂರು ವರ್ಷಗಳಿಂದ ನೇತ್ರಾವತಿ ದಡದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದೇವಾಲಯವಿದೆ, ಹಾಗೂ ಶ್ರವಣ ಬೆಳಗೊಳ ದಂತೆ ಬಾಹುಬಲಿಯ...
ಹೌದು ಮಾನವ ದೇಹಕ್ಕೆ ಮೂತ್ರ ಪಿಂಡಗಳು ತುಂಬಾನೇ ಸಹಕಾರಿಯಾಗಿದೆ ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕುವ ಕಾರ್ಯವನ್ನು ಇವುಗಳು ಮಾಡುತ್ತವೆ, ಮೂತ್ರಪಿಂಡಗಳು ಮಾನವನ ದೇಹಕ್ಕೆ ತುಬನೇ ಅತ್ಯಗತ್ಯವಾಗಿದೆ, ಮೂತ್ರ ಪಿಂಡಗಳನ್ನು ಶುದ್ದೀಕರಿಸುವ ಮದ್ದು ನಿಮ್ಮ ಮನೆಯೇ...