ಯೀಸ್ಟ್ ಸೋಂಕು, ಯೀಸ್ಟ್ ಯೋನಿ ನಾಳದ ಉರಿಯೂತ, ಕ್ಯಾಂಡಿಡಲ್ ಯೋನಿ ನಾಳದ ಉರಿಯೂತ ಅಥವಾ ಕ್ಯಾಂಡಿಡಲ್ ವಲ್ವೋವಜಿನೈಟಿಸ್ ಎಂದು ಕೂಡ ಕರೆಯಲ್ಪಡುತ್ತದೆ, ಇದು ಶಿಲೀಂಧ್ರ ಕ್ಯಾಂಡಿಡಾದಿಂದ ಉಂಟಾಗುವ ಸೋಂಕು ಈ ಸೋಂಕು ಮಹಿಳೆಯರಲ್ಲಿ...
ಎಚ್ಚರ ಮೊಸರಿನಲ್ಲಿ ಉಪ್ಪು ಅಥವಾ ಸಕ್ಕರೆ ಹಾಕಿಕೊಂಡು ತಿಂದ್ರೆ ಏನಾಗುತ್ತೆ ಗೊತ್ತೇ. ಮೊಸರನ್ನು ನೀವು ತಿಂತಿದ್ದೀರಾ. ಮೊಸರು ತಿನ್ನುವ ಅಭ್ಯಾಸ ನಿಮಗಿದೆಯಾ. ಹಾಗೆ ಮೊಸರು ತಿನ್ನೋಕೆ ನಿಮಗೆ ಬಹಳ ಇಷ್ಟಾನ. ಹಾಗಾದರೆ ಈ...
ಈ ಐದು ವಿಧಾನಗಳಿಂದ ನೀವು ಯಾವುದೇ ಕೆಲಸವನ್ನು ಬಹಳ ಬೇಗನೇ ಮಾಡಬಹುದು, ಸ್ನೇಹಿತರೆ. ಕೆಲವು ಕೆಲಸವನ್ನು ಅತಿ ಕಷ್ಟಪಟ್ಟು ಮಾಡಿ ಮುಗಿಸುವ ಬದಲಿಗೆ ಅದನ್ನು ಸರಳವಾಗಿ ಸ್ಮಾರ್ಟ್ ಆಗಿ ಮುಗಿಸಬಹುದು. ಇದನ್ನು ಸ್ಮಾರ್ಟ್...
ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿಯವರು ಒಂದಲ್ಲ ಒಂದು ಅಪೇಕ್ಷಿತ ಟ್ವೀಟ್ ಗಳನ್ನು ಮಾಡುತ್ತಲೇ ಇರುತ್ತಾರೆ, ಅದೇ ರೀತಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಮತ್ತೊಮ್ಮೆ ಟೀಕೆ ಮಾಡಿದ್ದಾರೆ, ಈ ಬಾರಿ...
ಮೈ ಬಣ್ಣ ಸುಂದರವಾಗಿ ಕಾಣಲು ಹಲವು ಟಿಪ್ಸ್ ಗಳನ್ನು ನೀವು ಕೇಳಿರುತ್ತೀರಿ ಹಾಗೂ ಓದಿರುತ್ತೀರಿ, ಆದರೆ ನಾಟಿ ಔಷಧಿ ಪ್ರಕಾರವಾಗಿ ಇಂದು ನಾವು ನಿಮಗೆ ತಿಳಿಸುವ ಸ್ನಾನದ ಪುಡಿಯನ್ನು ಸುಲಭವಾಗಿ ನೀವು ಮನೆಯಲ್ಲೇ...
ಚಪ್ಪಾಳೆ ತಟ್ಟುವುದರಿಂದ, ದೀಪ ಬೆಳಗಿಸುವುದರಿಂದ ಕರೋನಾ ಹೋಗಿಲ್ಲ. ಉತ್ತರ ಕಾಲವೇ ಹೇಳುತ್ತಿದೆ : ಮಾರ್ಚ 25,2020 ರಿಂದ 56 ದಿನಗಳವರೆಗೆ ದೇಶದಲ್ಲಿ ಹೇರಿದ್ದ ಲಾಕ್ಡೌನ್ ಅವಧಿಯಲ್ಲಿ 130 ಕೋಟಿ ಪ್ರಜೆಗಳಿಗೆ ...
ಮೂತ್ರದ ರಾಸಾಯನಿಕಗಳು ಹರಳುಗಳ ರೂಪದಲ್ಲಿ ಕಿಡ್ನಿಯಲ್ಲಿ ಕಲ್ಲುಗಳಾಗಿ ಪರಿವರ್ತನೆಯಾಗುತ್ತದೆ, ಪ್ರಾರಂಭಿಕ ಹಂತದಲ್ಲಿ ಸಣ್ಣ ಗಾತ್ರದಲ್ಲಿ ಇದ್ದರೂ ಕ್ರಮೇಣ ದೊಡ್ಡದಾಗಿ ಅರ್ಧ ಇಂಚಿನ ವರೆಗೂ ಬೆಳೆಯುತ್ತವೆ, ಮೂತ್ರಕೋಶ ಮತ್ತು ಶರೀರದ ಲವಣಾಂಶ ಗಳಲ್ಲಿ ಕೆಲವು...
ನಿಮಗೆ ಆಶ್ಚರ್ಯವೆನಿಸಿದರೂ ಈ ಮಾಹಿತಿ ನೂರಕ್ಕೆ ನೂರು ಸತ್ಯ, ಭಾರತ ದೇಶದಲ್ಲಿ ಹಲವು ರೀತಿಯ ಅಚ್ಚರಿಗಳನ್ನು ಮೂಡಿಸುವ ದೇವಸ್ಥಾನಗಳು ಇದೆ, ಅಂತಹ ಅಚ್ಚರಿಗಳಲ್ಲಿ ಈ ದೇವಸ್ಥಾನವು ಸಹ ಒಂದು ಎಂದರೆ...
ಏಳು ಬಗೆಯ ಮೂಲ ವಸ್ತುಗಳು : ರಕ್ತ, ಮಾಂಸ, ರಸ, ಕೊಬ್ಬು, ಮೂಳೆ, ಮಜ್ಜೆ ಮತ್ತು ವೀರ್ಯ.
ಏಳು ನಾಡಿಗಳು : ಇಡಾ, ಪಿಂಗಳ, ಸುಷುಮ್ನಾ, ಮುಷಾ, ಅಲಂಬುಷಾ, ಅಸ್ತಿ ಜಿಹ್ವಾ ಮತ್ತು ಗಾಂಧಾರಿ.
ಏಳು...
ನಂಬರ್1 ಸ್ಥಾನ ಯಾರಿಗೆ ಇಷ್ಟ ಇಲ್ಲ ಹೇಳಿ, ಅದು ಯಾವುದೇ ಕ್ಷೇತ್ರವಾಗಲಿ ಒಂದನೇ ಸ್ಥಾನಕ್ಕಾಗಿ ಆಸೆ ಪಡುವುದು ಸಾಮಾನ್ಯ, ಅದರಲ್ಲೂ ಬೆಳ್ಳಿಪರದೆ ಮೇಲೆ ನಂಬರ್1 ಸ್ಥಾನಕ್ಕಾಗಿ ಘಟಾನುಘಟಿ ನಟರೆಲ್ಲರು ಸೆಣಸಾಡುವ ರೀತಿಯಲ್ಲಿ ಈಗ...
ಬೆಂಗಳೂರಿನ ಮಾಗಡಿ ರಸ್ತೆಯ ದಾಸರಹಳ್ಳಿಯಲ್ಲಿ ತಾನು ಪ್ರೀತಿ ಮಾಡಿದ ಯುವಕ ಬೇರೆ ಯುವತಿಯೊಂದಿಗೆ ಮದುವೆಯಾಗಿದ್ದಾನೆ ಎಂದು ತಿಳಿದು ಮನನೊಂದ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ, ಯುವತಿಯನ್ನು ಪವಿತ್ರ 27 ವರ್ಷ ಎಂದು...
ಅಂಬರೀಶ್ ಅಮರರಾಗಿ ಒಂದು ವರ್ಷವಾಯಿತು. ಅವರು ಇನ್ನೂ ಬದುಕಿದ್ದಾರೇನೋ ಎಂದು ಭಾಸವಾಗುತ್ತದೆ. ತಮ್ಮ ನಿಷ್ಠುರ, ನೇರ ನಡೆಯಿಂದ ಜನರ ಮನ ಗೆದ್ದಿದ್ದರು. ಮಂಡ್ಯದ ಗಂಡು, ಕರ್ಣ ಎಂದೇ ಖ್ಯಾತರಾದವರು. ಅಂಬರೀಶ್ 200 ಚಿತ್ರಗಳನ್ನು...
ವ್ಯಾಸಲಿನ್ ಅತಿ ಹೆಚ್ಚಾಗಿ ಬಳಕೆ ಮಾಡುವುದು ಶುಷ್ಕ ಚರ್ಮಗಳಿಗೆ ಅಥವಾ ಒಡೆದ ತುಟಿಗಳಿಗೆ, ಆದರೆ ಇದರಿಂದ ಇನ್ನೂ ಹಲವು ರೀತಿಯಲ್ಲಿ ಲಾಭವನ್ನು ಪಡೆದುಕೊಳ್ಳಬಹುದು, ಕೂದಲಿಗೆ ನಾವು ವ್ಯಾಸಲಿನ್ ಬಳಕೆ ಮಾಡಿದ್ದಲ್ಲಿ ಉದುರುತ್ತಿರುವ ಕೂದಲು...