ಭಾವನಾತ್ಮಕತೆ : ಪ್ರಕೃತಿಯಲ್ಲಿ ದೊಡ್ಡ ಬುದ್ಧಿವಂತ ಎಂದು ಇರುತ್ತಾರೆ, ಇಂತಹ ವ್ಯಕ್ತಿಗಳಿಗೆ ತಿಳಿಸಿ ಹೇಳುವುದು ಕಷ್ಟ ಅಲ್ಲವೇ ಅಲ್ಲ, ದಡ್ಡನಿಗೆ ತಾನು ತಿಳಿದುಕೊಳ್ಳಬೇಕು ಎನ್ನುವ ಹಂಬಲ ಇರುತ್ತದೆ, ಬುದ್ಧಿವಂತನಿಗೆ ತಿಳಿಸಿ...
ಸುಂದರ ಕೂದಲು ಯಾರಿಗೆ ಬೇಡ ಹೆಣ್ಣಾಗಲಿ ಅಥವಾ ಗಂಡಾಗಲಿ ಇಬ್ಬರು ಸಹ ಸುಂದರವಾದ ಕೇಶ ವಿನ್ಯಾಸ ಮಾಡಿಸುತ್ತಾರೆ ಹಾಗು ವರ್ಣರಂಜಿತ ಡೈ ಸಹ ಮಾಡಿಸುತ್ತಾರೆ, ಕೆಲವರು ಕೂದಲ ಸ್ಟ್ರಾಟಿಲಿಂಗ್ ಇನ್ನು ಕೆಲವರು ಕರ್ಲಿ...
ನಮಗೆಲ್ಲರಿಗೂ ತಿಳಿದಿರುವಂತೆ ರಾಕಿಂಗ್ ಸ್ಟಾರ್ ಯಶ್ ನೇರ ಮಾತುಗಳಿಗೆ ಬಹಳಷ್ಟು ಹೆಸರುವಾಸಿ, ಇದ್ದದ್ದನ್ನು ಇದ್ದಹಾಗೆ ಮಾತನಾಡುವ ಮನುಷ್ಯ ಇತ್ತೀಚಿಗೆ ತಮ್ಮ ಮಗಳು ಅದರ ಬಗ್ಗೆ ಮಾತನಾಡುತ್ತಾ ನನ್ನ ಮಗಳು ಯಾವ ರೀತಿಯ ಸಾಧನೆ...
ಈ ಘಟನೆ ನಡೆದಿರುವುದು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯಲ್ಲಿ, 9 ತಿಂಗಳ ಗರ್ಭಿಣಿ ಮೃತದೇಹವನ್ನು ಆಕೆಯ ಪೋಷಕರು ಅರಣ್ಯದ ಮರವೊಂದಕ್ಕೆ ಕಟ್ಟಿ ಹೋಗಿರುವ ಅಮಾನವೀಯ ಘಟನೆಯೊಂದು ನಡೆದು ಹೋಗಿದೆ, ಮೃತ ಗರ್ಭಿಣಿಯನ್ನು ಲಾವಣ್ಯ ಎಂದು...
ಸಾಮಾನ್ಯವಾಗಿ ಎಲ್ಲರಿಗು ಸುಲಭವಾಗಿ ಸಿಗುವಂತಹ ಹಾಗು ಎಲ್ಲರು ಇಷ್ಟ ಪಡುವಂತ ಪದಾರ್ಥ ಇದು. ಕೆಲವರು ತುಪ್ಪ ತಿನ್ನೋದ್ರಿಂದ ಹಲವಾರು ರೀತಿಯ ಸಮಸ್ಯೆಗಳು ಬರುತ್ತವೆ ಎಂಬುದನ್ನು ಹೇಳ್ತಾರೆ ಆದ್ರೆ ತುಪ್ಪ ತಿನ್ನೋದು...
ಸ್ನೇಹಿತರೆ 2008ರಲ್ಲಿ ಉತ್ತರಪ್ರದೇಶದ ಸಿರಿವಂದ ತಲ್ವಾರ್ ಪರಿವಾರದ ಟೀನೇಜ್ ಹುಡುಗಿಯಾದ ಆರುಷಿಯ ಪ್ರಕರಣವು ಬಹುಶಹ ನಮ್ಮ ದೇಶದಲ್ಲಿ ನಡೆದ ಕೌತುಕದ ಪ್ರಕರಣವಾಗಿ ಉಳಿದಿದೆ, ಅದು 2008ನೇ ಇಸವಿ ಮೇ 15ನೇ ತಾರೀಕು ಉತ್ತರ...
ಒಂದೊಂದು ಸಸ್ಯ ಪ್ರಭೇದಗಳು ಒಂದೊಂದು ರೀತಿಯಲ್ಲಿ ಆರೋಗ್ಯಕರ ಗುಣಗಳನ್ನು ಹೊಂದಿರುತ್ತವೆ, ಆದರೆ ಅದು ಕೆಲವರಿಗೆ ಮಾತ್ರ ಅದರ ಮಹತ್ವ ತಿಳಿದಿರುತ್ತದೆ. ಇಂದು ನಾವು ನಿಮಗೆ ತಿಳಿಸುವ ಈ ಸಸ್ಯವು ಹಲವಾರು ಬೇನೆಗಳ ನಿವಾರಕ...
ಪ್ರತಿದಿನ ಒಂದು ಎಳನೀರು ಸೇವನೆ ಮಾಡಿದರೆ ಈ ಕೆಳಗಿನ ಸಮಸ್ಯೆಗಳಿಂದ ದೂರವಿರಬಹುದು ಹೌದು ಎಳನೀರು ಒಂದು ಇಂಜೆಕ್ಷನ್ ಗೆ ಸಮ ಎಂದು ಹೇಳಲಾಗುತ್ತದೆ ಹಾಗಾಗಿ ಈ ಕೆಳಗೆ ಇರುವ ಸಮಸ್ಯೆಗಳಿಗೆ...
ಚಪ್ಪಾಳೆ ತಟ್ಟುವುದರಿಂದ, ದೀಪ ಬೆಳಗಿಸುವುದರಿಂದ ಕರೋನಾ ಹೋಗಿಲ್ಲ. ಉತ್ತರ ಕಾಲವೇ ಹೇಳುತ್ತಿದೆ : ಮಾರ್ಚ 25,2020 ರಿಂದ 56 ದಿನಗಳವರೆಗೆ ದೇಶದಲ್ಲಿ ಹೇರಿದ್ದ ಲಾಕ್ಡೌನ್ ಅವಧಿಯಲ್ಲಿ 130 ಕೋಟಿ ಪ್ರಜೆಗಳಿಗೆ ...
ಬೆಳ್ಳುಳ್ಳಿಯನ್ನು ಸಹಜ ಔಷಧೀಯ ಆಹಾರ ಪದಾರ್ಥ ವನ್ನಾಗಿ ನಮ್ಮ ಹಿರಿಯರು ಉಪಯೋಗಿಸುತ್ತಿದ್ದರು, ಬೆಳ್ಳುಳ್ಳಿ ನಮ್ಮ ಶರೀರದ ಮೇಲೆ ಬೀರುವ ಪ್ರಭಾವ ಅಷ್ಟಿಷ್ಟಲ್ಲ ಎಂತಹ ಅನಾರೋಗ್ಯ ಸಮಸ್ಯೆಗಳಿದ್ದರೂ ಇವೆಲ್ಲವನ್ನು ಬೆಳ್ಳುಳ್ಳಿ ಪರಿಹರಿಸುತ್ತದೆ.
ಬೆಳ್ಳುಳ್ಳಿಯನ್ನು ಕೇವಲ ಅಡುಗೆಯಲ್ಲಿ...
ಹೀಟ್ ಪ್ರೊಟೆಕ್ಷನ್ : ಇದು ಕೂದಲನ್ನು ಬಿಳಿಯಾಗುವುದರಿಂದ ತಡೆಗಟ್ಟುವಂತಹ ಒಂದು ಕ್ರಮವಾಗಿದೆ, ಮಿತಿಮೀರಿದ ಬಿಸಿಲು ಮತ್ತು ಬೆವರು ನೆತ್ತಿಯನ್ನು ಒಣಗಿಸುತ್ತದೆ ಇದರಿಂದ ನಿಮ್ಮ ಕೂದಲ ಆಯಸ್ಸು ಬಲು ಬೇಗ ಮುಗಿಯುತ್ತದೆ ಅದರಿಂದ ಕೂದಲು...
ಹೌದು ಒಣ ಕೊಬ್ಬರಿಯನ್ನು ತಿನ್ನೋದ್ರಿಂದ ಹಲವು ರೋಗಗಳಿಂದ ಮುಕ್ತಿ ಹೊಂದಬಹುದು. ಪುರುಷ ಅಥವಾ ಸ್ತ್ರೀಯರಿಗೆ ಆರೋಗ್ಯದಲ್ಲಿ ನಾರಿನಂಶ ತುಂಬಾನೇ ಮುಖ್ಯ ಒಣ ಕೊಬ್ಬರಿಯು ಈ ನಾರಿನಂಶವನ್ನು ಒದಗಿಸಿ ಕೊಡುತ್ತದೆ ಮೆದುಳಿನ ಕಾರ್ಯದ ಸುಧಾರಣೆ...
ಮೈ ಬಣ್ಣ ಸುಂದರವಾಗಿ ಕಾಣಲು ಹಲವು ಟಿಪ್ಸ್ ಗಳನ್ನು ನೀವು ಕೇಳಿರುತ್ತೀರಿ ಹಾಗೂ ಓದಿರುತ್ತೀರಿ, ಆದರೆ ನಾಟಿ ಔಷಧಿ ಪ್ರಕಾರವಾಗಿ ಇಂದು ನಾವು ನಿಮಗೆ ತಿಳಿಸುವ ಸ್ನಾನದ ಪುಡಿಯನ್ನು ಸುಲಭವಾಗಿ ನೀವು ಮನೆಯಲ್ಲೇ...