ಸಾಮಾನ್ಯವಾಗಿ ಭಾರತೀಯರ ಅಡುಗೆ ಮನೆಯಲ್ಲಿ ಸದಾ ಸಿಗುವ ವಸ್ತುಗಳೆಂದರೆ ಅವು ಈರುಳ್ಳಿ ಹಾಗೂ ಬೆಳ್ಳುಳ್ಳಿ. ಇದರಲ್ಲಿ ಬೆಳ್ಳುಳ್ಳಿಯು ಮಹತ್ವದ ಸ್ಥಾನವನ್ನು ಪಡೆಯುತ್ತದೆ. ಆರೋಗ್ಯದ ದೃ'ಷ್ಟಿಯಿಂದ ಹಾಗೂ ರುಚಿಯ ದೃ'ಷ್ಟಿಯಿಂದಲೂ ಹಲವಾರು ಪ್ರಯೋಗಗಳು ನಡೆಯುತ್ತಿವೆ...
ಹೌದು ನಾವು ಬಳಸುವ ಆಹಾರದಲ್ಲಿ ದೇಹದ ಅರೋಗ್ಯ ಕಾಪಾಡುವುದರಲ್ಲಿ ಬೆಳ್ಳುಳ್ಳಿಯ ಪಾತ್ರ ದೊಡ್ಡದು, ಪ್ರತಿ ದಿನ ಒಂದು ಸೇಬು ತಿಂದು ವೈದ್ಯರಿಂದ ದೂರವಿರಿ ಎಂಬಂತೆ ದಿನದಕ್ಕೆ ಒಂದು ಬೆಳ್ಳುಳ್ಳಿ ಎಸಳನ್ನು ತಿನ್ನಿ ಆರೋಗ್ಯಕರವಾಗಿ...
ಮೇಷ ರಾಶಿ : ಮನೆಯವರೊಂದಿಗೆ ಗಹನವಾದ ವಿಚಾರ ವಿನಿಮಯವನ್ನು ನಡೆಸಿ ಒಮ್ಮತಕ್ಕೆ ಬರುವುದರ ಜೊತೆಗೆ ಎಲ್ಲರ ಸಹಕಾರ ಪಡೆದುಕೊಳ್ಳುವಿರಿ. ತಾಳ್ಮೆಯನ್ನು ರೂಢಿಸಿಕೊಳ್ಳುವ ಸಲುವಾಗಿ ಧ್ಯಾನದ ಮೊರೆಹೋಗುವ ಸಾಧ್ಯತೆ. ನಿಮ್ಮ ಯಾವುದೇ ಘೋರ ನಿಗೂಢ...
ದೇವಸ್ಥಾನಕ್ಕೆ ಹೋಗುವವರು ದೇವಸ್ಥಾನಕ್ಕೆ ಹೋಗಲು ಬಯಸಿದರೆ ತಕ್ಷಣ ಹೋಗಬಹುದು, ಯಾವುದೇ ಪೂರ್ವ ನಿಯೋಜಿತ ಕಾರ್ಯಗಳನ್ನು ಮಾಡುವುದಿಲ್ಲ, ಇದು ಸಾಮಾನ್ಯವಾಗಿ ಎಲ್ಲ ದೇವರ ದೇವಾಲಯಗಳಿಗೆ ಅನುಸರಿಸಿದರೆ, ಅಯ್ಯಪ್ಪ ಸ್ವಾಮಿ ಅಥವಾ ಶಬರಿ...
ಕೆಲವೊಮ್ಮೆ ಮಾತ್ರ ಕೆಲವು ವಿಚಾರಗಳನ್ನ ಮಾತ್ರ ನೆನಪಿನಲ್ಲಿ ಇಟ್ಟುಕೊಳ್ಳಬಾರದು ಅಂತ ಅನ್ಸುತ್ತೆ ಆದರೆ ಮಿಕ್ಕ ಎಲ್ಲ ವಿಚಾರಗಳನ್ನ ಮೆರೆಯಲು ಯಾರು ಇಷ್ಟ ಪಡುವುದಿಲ್ಲ, ಹಳೆಯ ಸಂಗತಿಗಳಲನ್ನ ಮರೆಯುವುದು ಒಂದು ಸಮಸ್ಯೆಯಾದರೆ ಕೆಲವರಿಗೆ ಕೇವಲ...
ನಟ ಹುಚ್ಚ ವೆಂಕಟ್ ಅವರ ಮೇಲೆ ಶ್ರೀರಂಗಪಟ್ಟಣದಲ್ಲಿ ಕೆಲವು ಯುವಕರ ಗುಂಪಿನಿಂದ ಹಲ್ಲೆ ಯಾಗಿರುವ ಬಗ್ಗೆ ಮಾಹಿತಿ ನೀಡಿದ್ದೆವು ಆದರೆ ಅದರಲ್ಲಿ ಯಾರದು ತಪ್ಪು ಯಾರದು ಸರಿ ಅಥವಾ ಅಲ್ಲಿ ನಿಜವಾಗ್ಲೂ ಏನಾಯಿತು,...
ಬಿಗ್ ಬಾಸ್ ಮನೆಯಲ್ಲಿ ಪ್ರತಿದಿನ ಕುತೂಹಲ ಹೆಚ್ಚಾಗುತ್ತಲೇ ಇದೆ, ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಹಲವು ಹೊಸ ವಿಚಾರಗಳು ಮತ್ತು ಆಯಾಮಗಳನ್ನು ಸುದೀಪ್ ಅವರು ಬಳಕೆ ಮಾಡುತ್ತಿದ್ದಾರೆ ಉದಾಹರಣೆಗೆ ಬಿಗ್ಬಾಸ್ ಇತಿಹಾಸದಲ್ಲಿ...
ಅಕ್ಕಿ ತೊಳೆದ ನಂತರ ಸಾಮಾನ್ಯವಾಗಿ ನೀರನ್ನು ಚೆಲ್ಲುತ್ತೀರ ಅಂದರೆ ಒಮ್ಮೆ ಅದರಲ್ಲಿ ಇರುವ ವಿಟಮಿನ್ ಮತ್ತು ಖನಿಜಗಳ ಬಗ್ಗೆ ನೀವು ತಿಳಿಯಲೇ ಬೇಕು, ಅಕ್ಕಿ ನೀರಲ್ಲಿ, ಅಮೈನೋ ಆಮ್ಲಗಳು, ಬಿ ಜೀವಸತ್ವಗಳು, ವಿಟಮಿನ್...
ಕಣ್ಣುಗಳು ಬಲು ಸೂಕ್ಷ್ಮ ಅಂಗ, ಮೊಡವೆ ಅಥವಾ ಗುಳ್ಳೆಗಳು ದೇಹದ ಉಳಿದ ಬಾಗದಲ್ಲಿ ಆದರೆ ಹೇಗೆ ವಾಸಿ ಮಾಡಿಕೊಳ್ಳಬಹುದು, ಔಷಧಿಗಳನ್ನು ಹಚ್ಚಿಕೊಳ್ಳಬಹುದು, ಆದರೆ ಕಣ್ಣ ಕೆಳಗಿನ ರೆಪ್ಪೆಯ ಮೇಲೆ ಗುಳ್ಳೆಯಾದರೆ,...
ಬಿಗ್'ಬಾಸ್ ನಲ್ಲಿ ಈ ವಾರ ಸಲ್ಮಾನ್ ಖಾನ್ ಬರಲಿದ್ದಾರೆ. ಇದೇನಿದು ಬಿಗ್ಬಾಸ್ ನಲ್ಲಿ ಸಲ್ಮಾನ್ ಖಾನ್ ? ಹಿಂದಿಯಲ್ಲಿ ಸಲ್ಮಾನ್ ಖಾನ್ ತಾನೆ ನಿರೂಪಣೆ ಮಾಡ್ತಿರೋದು ? ನಿಜ ಸಲ್ಮಾನ್ ಖಾನ್ ಈಗ...
ಸಂಕ್ರಾಂತಿ ಸೂರ್ಯಾರಾಧನೆಯ ಹಬ್ಬವಾಗಿದೆ, ಮಕರ ಸಂಕ್ರಾಂತಿ ಪ್ರಸಿದ್ದವಾಗಿರುವ ಸುಗ್ಗಿಯ ಕಾಲದ ಹಬ್ಬ, ಇದನ್ನು ಪೊಂಗಲ್ ಎಂದು ಕರೆಯಲಾಗುತ್ತದೆ, ಪೊಂಗಲ್ ಎಂದರೆ ಅಕ್ಕಿ ತುಪ್ಪ, ಹಾಲು, ಸಕ್ಕರೆ ಅಥವಾ ಬೆಲ್ಲಗಳಿಂದ ಮಾಡಿದ...
ನಮ್ಮ ನಿಮ್ಮ ಪ್ರಕಾರ ಸೋಮಾರಿಗಳು ಯಾವುದೇ ಕೆಲಸಕ್ಕೆ ಬರುವುದಿಲ್ಲ, ಅವರ ಬುದ್ದಿ ಅಷ್ಟರಲ್ಲೇ, ಇಂತವರಿಗೆ ಯಾವುದೇ ಕೆಲಸ ಹೇಳಿದರು ಸರಿಯಾಗಿ ಮಾಡುವುದಿಲ್ಲ, ತಿನ್ನುತ್ತಾರೆ ಹಾಗು ಮಲಗುತ್ತಾರೆ ಹೀಗೆ ಹತ್ತು ಹಲವು...
ಜಾಕಿ, ವಂಶಿ, ಧೂಳ್ ಹೀಗೆ ದಿಗ್ಗಜರ ಮೂವಿಯಲ್ಲಿ ನಟನೆ ಮಾಡಿದ್ದ ಖ್ಯಾತನಟನ ಹೆಸರು ಅನಿರುಧ್ಧ ಶಾಸ್ತ್ರಿ. ನಾಲ್ಕು ವರ್ಷದ ಹುಡುಗನಿದ್ದಾಗಲೇ ತನ್ನ ಸಂಗೀತ ಪಯಣವನ್ನು ಶುರುಮಾಡಿದ ಅನಿರುಧ್ಧ ಸರಿಗಮಪದಂತಹ ರಿಯಾಲಿಟಿ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಂಡಿದ್ದರು....