ನಿಮ್ಮ ಆಯಸ್ಸು ಮತ್ತು ಸಂಪತ್ತು ವೃದ್ದಿಸಲು ಈ ದಿನ ಕ್ಷೌರ ಮಾಡಿಸಬೇಕು, ಕುತೂಹಲ ಮಾಹಿತಿ!

ತಿಂಗಳಿಗೆ ಒಮ್ಮೆಯಾದರು ನೀವು ಉಗುರು ಮತ್ತು ಕೂದಲನ್ನು ಕತ್ತರಿಸುವುದು ರೂಡಿ, ಯಾಕೆ ಎಂದರೆ ಅದು ನಮ್ಮ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಎಂದು ನಮಗೆ ತಿಳಿದಿರುವ ವಿಷಯ, ಆದರೆ ಎಲ್ಲಾ ದಿನಗಳಲ್ಲೂ ಕೂದಲು ಮಾತ್ತು...

ತಾಜಾ ಆಲೂಗಡ್ಡೆಯಲ್ಲಿದೆ ಮುಖದ ಕಾಂತಿಯನ್ನು ಹೆಚ್ಚಿಸುವ ರಹಸ್ಯ..!

ಸಾಮಾನ್ಯವಾಗಿ ಮುಖದಲ್ಲಿ ಕಾಡುವ ಕಲೆಯ ಸಮಸ್ಯೆ ಎಂದರೆ ಕಣ್ಣಿನ ಕೆಳಗೆ ಕಪ್ಪಾಗುವುದು, ಈ ಸಮಸ್ಯೆ ಶೇಕಡ 50 ರಷ್ಟು ಜನಕ್ಕೆ ಕಾಡುತ್ತದೆ ಕಾರಣ ತಡರಾತ್ರಿಯಾದರೂ ನಿದ್ರೆ ಮಾಡದಿರುವುದು ಒಂದು ಮುಖ್ಯ ಕಾರಣ, ನೀವು...

ದಂಪತಿಗಳು ಬೇಗನೆ ಮಗುವನ್ನು ಪಡೆಯಲು ಇಲ್ಲಿದೆ ಕೆಲವು ಉಪಯುಕ್ತ ಟಿಪ್ಸ್..!!

ಮದುವೆಯಾಗಿ ವರ್ಷಗಳು ಕಳೆಯುತ್ತಾ ಬಂದರೆ ಹೆಣ್ಣುಮಕ್ಕಳಿಗೆ ಎದುರಾಗುವ ಅತಿ ದೊಡ್ಡ ಪ್ರಶ್ನೆ ಎಂದರೆ ಅದು ಇನ್ನೂ ಏನು ವಿಶೇಷ ಇಲ್ಲವೇ ಎಂದು, ಸಾಮಾನ್ಯವಾಗಿ ಮದುವೆಯಾಗಿ ಮೊದಲ ವರ್ಷದಲ್ಲಿ ಮಗುವನ್ನು ಪಡೆಯುತ್ತಾರೆ, ಆದರೆ ಇನ್ನು...

ಪ್ರತಿ ದಿನ ಊಟದ ನಂತರ ಒಂದು ಕ್ಯಾರೆಟ್ ತಿಂದರೆ ಏನಾಗುತ್ತೆ ಗೊತ್ತಾ..!!

ಕ್ಯಾರೆಟ್ ಶಕ್ತಿವರ್ಧಕ ಕಾಯಿ ಪಲ್ಯ ಇದನ್ನು ಬೇಯಿಸದೇ ತಿನ್ನುವುದರಿಂದ ಹೆಚ್ಚು ಪ್ರಯೋಜನ ಉಂಟು ಕ್ಯಾರೆಟ್ ನಿಂದ ಉಪ್ಪಿನಕಾಯಿ ಕೋಸುಂಬರಿ ಹಲ್ವಾ ತಯಾರಿಸಿ ಸೇವಿಸಬಹುದು. ಪ್ರತಿ ಊಟದ...

ರಾತ್ರಿ ಮಲಗುವ ಮುನ್ನ ಈ ಕೆಲಸಗಳನ್ನ ಮಾಡಿದರೆ ಅದೃಷ್ಟ ಲಕ್ಷ್ಮಿಯ ಕಟಾಕ್ಷ ದೊರೆಯುತ್ತದೆ..!!

ಲಕ್ಷ್ಮಿಯನ್ನು ಸಂತೃಪ್ತಿ ಪಡಿಸುವುದು ಅಷ್ಟು ಸುಲಭದ ವಿಚಾರವಲ್ಲ, ಹಾಗೆ ಲಕ್ಷ್ಮಿ ಕೃಪೆ ಇಲ್ಲದ ಕಲಿಯುಗದಲ್ಲಿ ಯಾವ ಕೆಲಸವೂ ಸರಿಯಾಗಿ ನಡೆಯುವುದೇ ಇಲ್ಲ ಅಲ್ಲವೇ, ಸುಭದ್ರ ಜೀವನಕ್ಕಾಗಿ ಒಂದು ಒತ್ತು ಊಟಕ್ಕಾಗಿ, ಮಾನ ಮುಚ್ಚುವ...

ಮೋದಿ ಮೇಕಪ್’ಗೆ ಕೇಂದ್ರ ಸರಕಾರ ಒಂದು ತಿಂಗಳಿಗೆ ಎಷ್ಟು ಖರ್ಚು ಮಾಡುತ್ತೆ ಗೊತ್ತಾ ?!

ಭಾರತದ ಪ್ರಧಾನಿ ನರೇಂದ್ರ ಮೋದಿಯೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತೆ ಗೊತ್ತು. ಯುವಕರ ಇದ್ದಾಗಲೇ ರಾಜಕೀಯಕ್ಕೆ ಧುಮುಕಿದರು. ನಂತರ ಬಿಜೆಪಿಗೆ ಸೇರಿ ಗುಜರಾತ್ನ ಮುಖ್ಯಮಂತ್ರಿಯಾದರು. ಪ್ರಸ್ತುತ ಇವರು ಪ್ರಧಾನಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಂದು ಕಡೆ...

ಶನಿಕಾಟ ನಿವಾರಣೆಗೆ ಆಂಜನೇಯನ ಪೂಜೆ ಮನೆಯಲ್ಲೇ ಈ ರೀತಿ ಮಾಡಿ..!!

ಶನಿಯು ಸೂರ್ಯ ದೇವ ನ ಪುತ್ರ ಹಾಗು ಸೂರ್ಯನ ಹೆಂಡತಿ ಛಾಯ, ನೆರಳಿನ ದೇವತೆ ಹೀಗಾಗಿ ಛಾಯಾಪುತ್ರ ಎಂದೂ ಕರೆಯಲಾಗುತ್ತದೆ, ಹಿಂದೂಗಳ ಸಾವಿನ ದೇವತೆ ಯಮ ನ ಹಿರಿಯ ಸಹೋದರ ಶನಿ, ಧರ್ಮ...

ರಾತ್ರಿ ಮಲಗುವ ಮೊದಲು ಸ್ನಾನ ಮಾಡಿದರೆ ಇದೆ ಇಷ್ಟೊಂದು ಲಾಭ..!!

ಜೀವನಶೈಲಿ ಸಂಪೂರ್ಣವಾಗಿ ಬದಲಾದ ವಾತಾವರಣ, ಬೆಳಗ್ಗೆಯಿಂದ ರಾತ್ರಿಯವರೆಗೂ ಕಷ್ಟಪಟ್ಟು ದುಡಿಯುತ್ತೇವೆ, ಒತ್ತಡದಲ್ಲಿ ಕೆಲಸ ಮಾಡುತ್ತೇವೆ, ಕಲುಷಿತವಾದ ವಾತಾವರಣ ಆರೋಗ್ಯದ ಮೇಲೆ ಬಹಳಷ್ಟು ಪರಿಣಾಮವನ್ನು ಬೀರುತ್ತದೆ, ಸಂಜೆ ಮನೆಗೆ ಬಂದಾಗ ಸುಸ್ತಾಗಿ ಅನೇಕರು ಸ್ನಾನ...

ಅನಂತ ಪದ್ಮನಾಭಸ್ವಾಮಿ ದೇವಾಲಯದ ಅಚ್ಚರಿಯ ವಿಡಿಯೋ ಒಮ್ಮೆ ನೋಡಿ..!!

ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನವು ತಿರುವನಂತಪುರಂನಲ್ಲಿರುವ ವಿಷ್ಣುವಿಗೆ ಅರ್ಪಿತವಾದ ಹಿಂದೂ ದೇವಾಲಯವಾಗಿದೆ. ಈ ದೇವಾಲಯವನ್ನು ಪ್ರಸ್ತುತ ಟ್ರಾವಂಕೂರು ರಾಜಮನೆತನದ ನೇತೃತ್ವದಲ್ಲಿ ನಡೆಸಲಾಗುತ್ತದೆ. ಟ್ರಾವಂಕೂರು ಮಹಾರಾಜರು ಚೆರರು ಮತ್ತು ಶ್ರೇಷ್ಠ ಸಂತ ಕುಲಶೇಖರ...
0FansLike
68,300FollowersFollow
124,000SubscribersSubscribe

Featured

Most Popular

ಜಮೀರ್ ಗೆ ಸರಿಯಾಗಿ ಬೆಂಡೆತ್ತಿದ ಮುಸ್ಲಿಂ ಬಾಂಧವ! ಇವರನ್ನು ನೋಡಿ ಆದ್ರೂ ಕಲೀರಿ!

ಪಾದರಾಯನಪುರ ದಲ್ಲಿ ಮೊನ್ನೆ ರಾತ್ರಿ ನಡೆದ ಘಟನೆಯ ವಿರುದ್ಧವಾಗಿ ಮಾಧ್ಯಮಗಳು ಹಾಗೂ ಕರ್ನಾಟಕದ ಜನತೆ ತಮ್ಮ ಅಭಿಪ್ರಾಯವನ್ನು ಹೊರಹಾಕುತ್ತಿದ್ದಾರೆ, ಆದರೆ ಶಾಸಕ ಜಮೀರ್ ಅಹಮದ್ ಅವರು ಮಾತ್ರ ಘಟನೆಯನ್ನು ತೀವ್ರವಾಗಿ ವಿರೋಧ ಮಾಡುವ...

Latest reviews

ಈ 8 ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು ಮುಖ ಬೆಳ್ಳಗೆ ಆಗುತ್ತದೆ

ಬೆಳ್ಳಗೆ ಕಾಣಲು ಯಾರಿಗೆ ಇಷ್ಟವಿಲ್ಲ ಹೇಳಿ ? ಅಂದವಾಗಿ ಚೆಂದವಾಗಿ ಕಾಣಲು ಎಲ್ಲರೂ ಆಸೆಪಡುತ್ತಾರೆ. ಈಗಿನ ಬಿಸಿಲಿನ ವಾತಾವರಣ, ಚಳಿಗಾಲದಲ್ಲಿ ಮುಖ ಕಳೆಗುಂದಿ ಕಪ್ಪಾಗಿರುತ್ತದೆ. ಅದಕ್ಕೆ ಈ 8 ಸಿಂಪಲ್ ಟಿಪ್ಸ್ ಬಳಸಿ...

ಬೇಗ ಏಳಬೇಕೆ ಹೀಗೆ ಮಾಡಿ. ಇದರಿಂದ ಪ್ರಯೋಜನ ಹೆಚ್ಚಿದೆ ನೋಡಿ

ಬೆಳಿಗ್ಗೆ ಬೇಗ ಏಳಬೇಕು ಎಂಬುದು ಎಲ್ಲರಿಗೂ ಆಸೆ ಇರುತ್ತದೆ. ಬೇಗ ಎದ್ದು ವ್ಯಾಯಾಮ ಮಾಡಬೇಕು, ಜಿಮ್ಮಿಗೆ ಹೋಗಿ ಬಾಡಿ ಬೆಳೆಸಬೇಕು,ಯೋಗಾಸನ ಮಾಡಬೇಕು, ಓದಬೇಕು ಹೀಗೆ ಬೆಳಿಗ್ಗೆ ಬೇಗ ಎದ್ದು ಕೆಲಸ ಮಾಡಬೇಕು ಎಂಬ...

ಬೆಲ್ಲವನ್ನು ಬಳಸಿಕೊಂಡು ಮಾಟ ಮಂತ್ರ ಮತ್ತು ದುಷ್ಟ ಪರಿಣಾಮ ಪರಿಹರಿಸಿ ಕೊಳ್ಳಿ..!!

ಮಾಟ ಎಂದರೆ ದುಷ್ಟ ಬಲಗಳನ್ನು ಹೊಂದಿ, ಪೈಶಾಚಿಕ ಕಾರ್ಯಗಳಿಂದ, ಸಮಾಜಕ್ಕೆ ಹಾನಿಕಾರಿಕವಾದ ಮನೋವೃತ್ತಿಯನ್ನು ಹೊಂದಿರುವುದು ಮತ್ತು ಕೆಲಸಗಳನ್ನು ಮಾಡುವುದು. ಅಲೌಕಿಕ ಸಾಧನೆಯ ಮೂಲಕ ಇತರರನ್ನು ಹಾನಿಮಾಡಬಹುದು ಎಂಬ ನಂಬಿಕೆ. ನಿಮಗೇನಾದರೂ ಮಾಟ ಮಂತ್ರಗಳಿಗೆ ಬಲಿಯಾಗಿದ್ದೇನೆ...

More News