ಹಣವು ಒಂದು ಕ್ಷಣ ಪ್ರತಿಯೊಬ್ಬರಿಗೂ ಆಸೆ ಹುಟ್ಟಿಸುವುದು ಖಂಡಿತ, ದಿನ ಬೆಳಗ್ಗೆಯಿಂದ ಸಂಜೆವರೆಗೂ ಕಷ್ಟಪಟ್ಟು ದುಡಿದರೂ ಕೇವಲ ಬಿಡುಗಾಸು ಸಿಗುತ್ತದೆ ಅಂತಹದರಲ್ಲಿ ಒಂದೇ ಕ್ಷಣದಲ್ಲಿ ಲಕ್ಷಾಂತರ ರೂಪಾಯಿ ಸಿಕ್ಕರೆ ಯಾರು ಬಿಡುವುದಿಲ್ಲ ಎಂಬುದು...
ತಿಂಗಳಿಗೆ ಅಥವಾ ವಾರದಲ್ಲಿ ಒಂದು ದಿನ ಉಪವಾಸ ಮಾಡುವುದರಿಂದ ದೇಹದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಸಾಮಾನ್ಯವಾಗಿ ಯಾರು ಉಪವಾಸ ಮಾಡುವುದಿಲ್ಲ, ಬದಲಿಗೆ ತಮ್ಮ ಇಷ್ಟ ದೇವರಿಗೆ ಒಂದು ದಿನವನ್ನು ಅರ್ಪಣೆ ಮಾಡಿ, ತಮ್ಮ...
ಮಂಡಿ ನೋವು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರನ್ನು ಕಾಡುತ್ತಿರುತ್ತದೆ. ಮಂಡಿ ನೋವು ಹೆಚ್ಚಾಗಿ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತದೆ ಆರ್ಥೊಪೆಡಿಕ್ ತಜ್ಞರು ಮತ್ತು ವೈದ್ಯರ ಪ್ರಕಾರ ಇದಕ್ಕೆ ಹಲವಾರು ಕಾರಣಗಳು ಇರುತ್ತವೆಯಂತೆ. ಸಾಮಾನ್ಯವಾಗಿ...
ನಾವು ಈ ತಂಪು ಪಾನೀಯಗಳನ್ನು ಕುಡಿಯೋದು ಅಭ್ಯಾಸ ಮಾಡಿಕೊಂಡಿದ್ದೇವೆ ಆದರೆ ಮಜ್ಜಿಗೆ ಕುಡಿದು ಅಭ್ಯಾಸ ಮಾಡಿಕೊಳ್ಳಿ ಅದರಿಂದ ಎಷ್ಟೆಲ್ಲ ಆರೋಗ್ಯಕಾರಿ ಅಂಶಗಳಿವೆ ಗೊತ್ತಾ, ಇಲ್ಲಿದೆ ನೋಡಿ.
ಬೆಳ್ಳಗೆ ಕಾಣಲು ಯಾರಿಗೆ ಇಷ್ಟವಿಲ್ಲ ಹೇಳಿ ? ಅಂದವಾಗಿ ಚೆಂದವಾಗಿ ಕಾಣಲು ಎಲ್ಲರೂ ಆಸೆಪಡುತ್ತಾರೆ. ಈಗಿನ ಬಿಸಿಲಿನ ವಾತಾವರಣ, ಚಳಿಗಾಲದಲ್ಲಿ ಮುಖ ಕಳೆಗುಂದಿ ಕಪ್ಪಾಗಿರುತ್ತದೆ. ಅದಕ್ಕೆ ಈ 8 ಸಿಂಪಲ್ ಟಿಪ್ಸ್ ಬಳಸಿ...
ಒಳ್ಳೆ ಉದ್ಯೋಗದ ಕನಸನ್ನು ಹೊತ್ತು ಸ್ಕೂಲು ಕಾಲೇಜುಗಳಲ್ಲಿ ಉತ್ತಮ ವಿದ್ಯಾಭ್ಯಾಸವನ್ನು ಪಡೆಯುತ್ತೇವೆ, ದೊಡ್ಡ ದೊಡ್ಡ ಡಿಗ್ರಿಗಳನ್ನು ಸಂಪಾದನೆ ಮಾಡುತ್ತೇವೆ ಆದರೆ ನಾವು ಇಷ್ಟಪಟ್ಟ ಅಥವಾ ನಮ್ಮ ಓದಿಗೆ ಸರಿಸಮನಾದ ಕೆಲಸಗಳು...
ಹೆಣ್ಣು ಮಕ್ಕಳು ಅಲಂಕಾರಪ್ರಿಯರು, ತಮ್ಮ ಅಂದ ಚಂದವನ್ನು ದ್ವಿಗುಣಗೊಳಿಸಲು ಬಹಳ ವಿಧವಿಧವಾದ ಆಭರಣಗಳನ್ನು ತೊಡುವ ಅಭ್ಯಾಸ ಬಹಳ ಹಿಂದಿನ ಕಾಲದಿಂದಲೂ ರೂಢಿಯಲ್ಲಿದೆ, ಒಂದು ಕಾಲದಲ್ಲಿ ಹೆಣ್ಣುಮಕ್ಕಳು ಬಳೆಗಳನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕು ಎಂಬ ಆಚರಣೆಗಳು...
ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಿ ತಿಂಗಳೇ ಕಳೆದರೂ ಪ್ರಮುಖ ಸ್ಪರ್ಧೆಯಾದ ಕುರಿ ಪ್ರತಾಪ್ ಅವರು ಕ್ಯಾಪ್ಟನ್ ಆಗಿ ಆಯ್ಕೆಯಾಗಿರಲಿಲ್ಲ, ಹಾಗಾಗಿ ಕುರಿ ಪ್ರತಾಪ್ ಅವರ ಅಭಿಮಾನಿಗಳಿಗೆ ಇದು ಬಹುದೊಡ್ಡ ನಿರಾಸೆಯನ್ನು ಉಂಟು ಮಾಡಿತ್ತು,...
ಮಾನವ ದೇಹದ ಅಂಗಗಳಲ್ಲಿ ಅತಿ ಸೂಕ್ಷ್ಮವಾದದ್ದು ಕಣ್ಣುಗಳು, ಆದ್ದರಿಂದ ಕಣ್ಣುಗಳನ್ನು ಬಹಳ ಪ್ರಾಮುಖ್ಯತೆ ವಹಿಸಿ ನೋಡಿಕೊಳ್ಳಬೇಕಾಗುತ್ತದೆ, ಇನ್ನು ಮನುಷ್ಯನ ಈ ಕಣ್ಣುಗಳೇ ಮಾನಸಿಕ ಆರೋಗ್ಯದ ಬಗ್ಗೆ ವಿವರಣೆಯನ್ನು ನೀಡುತ್ತವೆ ಅಂತೆ...
ತಾಯಿ ಮಹಾಲಕ್ಷ್ಮಿ ಕೃಪೆಯಿದ್ದರೆ ಜೀವನದಲ್ಲಿ ಯಾವುದೇ ಕಷ್ಟ ಎದುರಾಗುವುದಿಲ್ಲ ಎನ್ನುತ್ತಾರೆ, ತಾಯಿ ಲಕ್ಷ್ಮಿ ಒಲಿಸಿಕೊಳ್ಳುವುದು ಸುಲಭವಲ್ಲ, ಲಕ್ಷ್ಮಿ ಪೂಜೆಯನ್ನು ಶ್ರದ್ಧೆ ಭಕ್ತಿಯ ಜೊತೆಗೆ ವಿಧಿ ವಿಧಾನದ ಮೂಲಕ ಮಾಡಬೇಕಾಗುತ್ತದೆ, ನಿಯಮದಂತೆ ತಾಯಿ ಪೂಜೆ...
ಯಾರ ಮನೆಯಲ್ಲಿ ಕೊಬ್ಬರಿ ಎಣ್ಣೆ ದೀಪವನ್ನು ದೇವರಿಗೆ ಹಚ್ಚುತ್ತಾರೆ ಆ ಮನೆಯಲ್ಲಿ ಶುಭಕಾರ್ಯಗಳು ಬಹಳ ಬೇಗ ಜರುಗುತ್ತದೆ.
ಯಾವ ಮನೆಯಲ್ಲಿ ಮನೆದೇವರಿಗೆ ಕೊಬ್ಬರಿ ಎಣ್ಣೆ ದೀಪವನ್ನು ಅಖಂಡ ( ನಂದಾದೀಪ ) ದೇವರಿಗೆ ಹಚ್ಚುತ್ತಾರೆ...
ನಮ್ಮ ಭಾರತ ದೇಶ ಹಲವು ಆಚಾರ ವಿಚಾರಗಳನ್ನು ಆಚರಿಸುವ ಶ್ರೇಷ್ಠ ದೇಶ. ನಾವು ಯಾವುದೇ ಸಂಪ್ರದಾಯ ಅಥವಾ ನಿಯಮಗಳನ್ನು ಆಚರಿಸಿದರೂ ಅದಕ್ಕೆ ಅದರದ್ದೇ ಆದ ವೈಜ್ಞಾನಿಕ ಕಾರಣಗಳಿರುತ್ತವೆ. ಆಗಿನ ಕಾಲದಲ್ಲಿ ಅಂದರೆ ವಿಜ್ಞಾನ...
ಆಶ್ಚರ್ಯವೆನಿಸಬಹುದು ಕಾರಣ ಕರೋನಾವೈರಸ್ ನಿಂದ ಸಂಕಷ್ಟ ಎದುರಾದಾಗ ಇದೇ ಹುಚ್ಚ ವೆಂಕಟ್ ರಸ್ತೆ ಬದಿಯ ವ್ಯಾಪಾರಿಗಳಿಗೆ ಸಹಾಯ ಮಾಡಿದ್ದರು, ಕೆಲವೇ ದಿನಗಳ ಹಿಂದೆ ಬೀದಿ ಬೀದಿಗೆ ತರಲಿ ಪಾನಿಪುರಿ ಅಂಗಡಿ, ಮಾಂಸದಂಗಡಿ ಹಾಗೂ...