ಮುಟ್ಟಿದರೆ ಮುನಿ ಗಿಡ ನಿಮ್ಮ ಮನೆಯ ಪಕ್ಕದಲ್ಲಿ ಇದ್ದರೆ ನೀವೇ ಅದೃಷ್ಟವಂತರು ಯಾಕೆ ಗೊತ್ತಾ..?

ಒಂದೊಂದು ಸಸ್ಯ ಪ್ರಭೇದಗಳು ಒಂದೊಂದು ರೀತಿಯಲ್ಲಿ ಆರೋಗ್ಯಕರ ಗುಣಗಳನ್ನು ಹೊಂದಿರುತ್ತವೆ, ಆದರೆ ಅದು ಕೆಲವರಿಗೆ ಮಾತ್ರ ಅದರ ಮಹತ್ವ ತಿಳಿದಿರುತ್ತದೆ. ಇಂದು ನಾವು ನಿಮಗೆ ತಿಳಿಸುವ ಈ ಸಸ್ಯವು ಹಲವಾರು ಬೇನೆಗಳ ನಿವಾರಕ...

ಮಗುವಿನ ಬೆನ್ನಿನಲ್ಲಿ ಹುಟ್ಟಿದ ಬೆರಳು – ವಿಚಿತ್ರ ಸುದ್ದಿ ಓದಿ

ಈ ವಿಶೇಷ ಜಗದಲ್ಲಿ ವಿಚಿತ್ರ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ನಾಲ್ಕು ಕಾಲು, ನಾಲ್ಕು ಕೈಗಳು, ಎರಡು ತಲೆ ಇರುವ ಮಕ್ಕಳು ಜನಿಸುವುದು ಸಾಮಾನ್ಯ. ಪ್ರಾಣಿಗಳಲ್ಲಿಯೂ ಅಷ್ಟೇ ಎರಡೆರಡು ತಲೆ, ಆರು ಕಾಲು ಬೆಳೆದ...

ಆರೋಗ್ಯಕರ ಕಿಡ್ನಿ ಗಳಿಗಾಗಿ ಅತ್ಯುತ್ತಮ ನಿಯಮಗಳು! ವಿಶೇಷ ಮಾಹಿತಿ ತಪ್ಪದೆ ಓದಿ.

ಕಿಡ್ನಿ ತಜ್ಞರ ಪ್ರಕಾರ ಆರೋಗ್ಯಕರ ಕಿಡ್ನಿ ಗಳಿಗಾಗಿ 8 ಅತ್ಯುತ್ತಮ ನಿಯಮಗಳನ್ನು ಪಾಲಿಸಬೇಕು ಮೂತ್ರಪಿಂಡದ ಕಾಯಿಲೆಗಳು ಗಮನಕ್ಕೆ ಬಾರದೆ ವ್ಯಕ್ತಿಯನ್ನು ಕೊಂದೆ ಬಿಡುತ್ತವೆ ಇದು ನಮ್ಮ ಜೀವನ ಶೈಲಿಯ ಮೇಲೆ ಪರಿಣಾಮ ಬೀರುತ್ತದೆ...

ನೀವೇನಾದರೂ ಡಾರ್ಕ್ ಚಾಕಲೇಟ್ ತಿನ್ನುತ್ತಿದ್ದರೆ ಮೊದಲು ಇಲ್ಲಿ ಓದಿ..!!

ಸ್ವೀಡಿಷ್ ಸಂಶೋಧಕರು ಚಾಕಲೇಟ್ ಮೇಲೆ ನಡೆಸಿದ ಅಧ್ಯಯನದಿಂದ ಚಾಕಿ ತಿಂದರೆ ಸಾಮರ್ಥ್ಯ ಮತ್ತು ಸೌಂದರ್ಯ ಹೆಚ್ಚುತ್ತದೆ ಎಂಬುದನ್ನು ತಿಳಿಸಿ ದ್ದಾರೆ ಈ ಸಂಶೋಧನೆಯಿಂದ ಚಾಕಲೇಟ್ ಪ್ರಿಯರಿಗೆ ಸಂತಸ ತಂದಿದೆ...

ಗಳಗಳನೆ ಅತ್ತ ಸುದೀಪ್ ! ಸುದೀಪ್ ಅಳುವಿಗೆ ಕಾರಣ ಏನು ಗೊತ್ತೇ?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗಳಗಳನೆ ಅತ್ತಿದ್ದಾರೆ. ಅವರ ಅಳುವಿಗೆ ಕಾರಣ ಅವರ ಹೆಂಗರುಳು. ಕಿಚ್ಚ ಸುದೀಪ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಕಲ ಚೇತನ ಅಭಿಮಾನಿ ದೀಕ್ಷಾಳನ್ನು ಭೇಟಿ ಮಾಡಿದ್ದಾರೆ. ಮಂಗಳೂರಿನ ಮೂಲ್ಕಿಯ...

ಸಾಕ್ಷಾತ್ ಮಹಾಲಕ್ಷ್ಮಿಯನ್ನು ನೆನೆಯುತ್ತಾ ಇಂದಿನ ನಿಖರ ದಿನಭವಿಷ್ಯ ನೋಡೋಣ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ರವರಿಂದ.

ಶ್ರೀ ಕೊಲ್ಲಾಪುರದ ಮಹಾಲಕ್ಷ್ಮೀ ದೇವಿಯ ಆಶಿರ್ವಾದ ಪಡೆಯುತ್ತ ಇಂದಿನ ದಿನ ಭವಿಷ್ಯ ನೋಡೋಣ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ರವರಿಂದ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರ ಜೊತೆ...

ಚೀನಾ ದೇಶಕ್ಕೆ ನಡುಕ ವಾಗುವಂತಹ ರಿಪೋರ್ಟ್ ಇಲ್ಲಿದೆ ನೋಡಿ!

ಸುಖಾಸುಮ್ಮನೆ ಭಾರತದ ಗಡಿ ಅತಿಕ್ರಮಿಸಿ ಭಾರತೀಯ ಸೇನೆಯ ಹತ್ಯೆಮಾಡಿದ ಚೀನಾ ವಿರುದ್ಧ ಭಾರತದ ಜನಸಾಮಾನ್ಯರು ತಿರುಗಿಬಿದ್ದಿದ್ದಾರೆ, ಇದಕ್ಕೆ ಸಂಬಂಧಿಸಿದಂತೆ ಐ ಎ ಎನ್ ಎಸ್ ಸಿ ವೋಟರ್ ಸಮೀಕ್ಷೆ ವರದಿ ಬಂದಿದ್ದು ಭಾರತದ...

ದೇವಸ್ತಾನ ಪ್ರವೇಶಕ್ಕೂ ಮುನ್ನ ಕೈ ಕಾಲು ಏಕೆ ತೊಳೆಯುತ್ತಾರೆ ಗೊತ್ತಾ.

ದೇವಾಲಯ ಅಥವಾ ಮನೆಯನ್ನು ಪ್ರವೇಶಿಸುವ ಮೊದಲು ನಾವು ನಮ್ಮ ಪಾದಗಳನ್ನು ತೊಳೆದುಕೊಳ್ಳುತ್ತೇವೆ. ನಾವು ಪಾದಗಳನ್ನು ತೊಳೆದುಕೊಳ್ಳದೆ ಅಥವಾ ಶೂಗಳನ್ನು ಧರಿಸಿ ದೇವಸ್ಥಾನಕ್ಕೆ ಪ್ರವೇಶಿಸುವುದು ಹಿಂದೂ ಧರ್ಮದಲ್ಲಿ ನಿಷಿದ್ಧ ಮತ್ತು ದೊಡ್ಡ ಪಾಪವೆಂದು ಪರಿಗಣಿಸಲಾಗುತ್ತದೆ...

ತಾಜಾ ಆಲೂಗಡ್ಡೆಯಲ್ಲಿದೆ ಮುಖದ ಕಾಂತಿಯನ್ನು ಹೆಚ್ಚಿಸುವ ರಹಸ್ಯ..!

ಸಾಮಾನ್ಯವಾಗಿ ಮುಖದಲ್ಲಿ ಕಾಡುವ ಕಲೆಯ ಸಮಸ್ಯೆ ಎಂದರೆ ಕಣ್ಣಿನ ಕೆಳಗೆ ಕಪ್ಪಾಗುವುದು, ಈ ಸಮಸ್ಯೆ ಶೇಕಡ 50 ರಷ್ಟು ಜನಕ್ಕೆ ಕಾಡುತ್ತದೆ ಕಾರಣ ತಡರಾತ್ರಿಯಾದರೂ ನಿದ್ರೆ ಮಾಡದಿರುವುದು ಒಂದು ಮುಖ್ಯ ಕಾರಣ, ನೀವು...
0FansLike
68,300FollowersFollow
124,000SubscribersSubscribe

Featured

Most Popular

ಚಪ್ಪಾಳೆ ತಟ್ಟುವುದರಿಂದ, ದೀಪ ಬೆಳಗಿಸುವುದರಿಂದ ಕರೋನಾ ಹೋಗಿಲ್ಲ.

ಚಪ್ಪಾಳೆ ತಟ್ಟುವುದರಿಂದ, ದೀಪ ಬೆಳಗಿಸುವುದರಿಂದ ಕರೋನಾ ಹೋಗಿಲ್ಲ. ಉತ್ತರ ಕಾಲವೇ ಹೇಳುತ್ತಿದೆ : ಮಾರ್ಚ 25,2020 ರಿಂದ 56 ದಿನಗಳವರೆಗೆ ದೇಶದಲ್ಲಿ ಹೇರಿದ್ದ ಲಾಕ್ಡೌನ್ ಅವಧಿಯಲ್ಲಿ 130 ಕೋಟಿ ಪ್ರಜೆಗಳಿಗೆ ...

Latest reviews

ಪ್ರತಿ ದಿನ ಪ್ರಾಣ ದೇವರ ( ಹನುಮನ ) ಈ ಮಂತ್ರವನ್ನ 9 ಭಾರಿ...

ರಾಮಾಯಣ ಮತ್ತು ಮಹಾಭಾರತಗಳು ರಾಷ್ರೀಯ ಮಹಾಕಾವ್ಯಗಳೆಂದೇ ಪ್ರಸಿದ್ದಿ ಪಡೆದಿದೆ. ಇದು ಗಂಗಾ ಹಿಮಾಲಯದಂತೆ ಶಾಶ್ವತವಾದವು. ಇವುಗಳಿಗೆ ಸಮಾನವಾದ ಮಹಾಕಾವ್ಯಗಳು ಜಗತ್ತಿನಲ್ಲೆಲ್ಲಿಯೂ ಇಲ್ಲ. ಇವು ಸಂಸ್ಕೃತಿಯ ಅಭಿವ್ಯಕ್ತಿ ಮಾಧ್ಯಮಗಳಾಗಿ ಅಕ್ಷಯ ನಿಧಿಗಳಾಗಿವೆ.

ಹೆಂಗಸರು ಮದುವೆಯ ನಂತರ ದಪ್ಪಗಾಗುವ ಸಮಸ್ಯೆಗೆ ಇಲ್ಲಿದೆ ಪರಿಹಾರ..!!

ಸಾಮಾನ್ಯವಾಗಿ ಮದುವೆ ನಂತರ ಹೆಂಗಸರು ದಪ್ಪವಾಗುತ್ತಾರೆ ಅನ್ನುವ ಮಾತಿದೆ, ಹಾಗು ಅದಕ್ಕೆ ಹಲವು ಕಾರಣಗಳು ಇದೆ ಆದರೆ ಇದರಿಂದ ಸಂಭವಿಸುವ ಅಪಾಯವೆಂದರೆ ಸಕ್ಕರೆ ಕಾಯಿಲೆ ಮತ್ತು ಹೃದಯಘಾತ ದಂತಹ ಸಮಸ್ಯೆಗಳಿಂದ ಬಳಲುತ್ತಾರೆ, ಹಾಗಾದರೆ...

ಈಗ ಇರುವ, ಮುಂದೆ ಬರುವ ಸರ್ವ ರೋಗಗಳನ್ನೂ ತಡೆಯುವಂತಹ ರೋಗನಿರೋಧಕ ಶಕ್ತಿಯನ್ನು ಪಡೆಯುವುದು ಹೇಗೆ.

ಈಗ ಇರುವ, ಮುಂದೆ ಬರುವ ಸರ್ವ ರೋಗಗಳನ್ನೂ ತಡೆಯುವಂತಹ ರೋಗನಿರೋಧಕ ಶಕ್ತಿಯನ್ನು ಪಡೆಯುವುದು ಹೇಗೆ. ರಸಾದೀನಾಂ ಶುಕ್ರಾಂತನಾಂ ಧಾತೂನಾಂ ಯತ್ ಪರಂ ತೇಜಸ್| ತತ್ ಖಲು ಓಜಸ್ ತತ್ತ ಏವ ಬಲಂ ಇತ್ಯುಚ್ಯತೇ...

More News