ಸಾಡೇಸಾತಿ ದೆಸೆಯಲ್ಲಿ ಶನಿ ಯಾರನ್ನು ಬಾಧಿಸದೆ ಅಥವಾ ಅವರವರ ಕರ್ಮಾನುಸಾರ ಶಿಕ್ಷಿಸದೆ ಬಿಡುವುದಿಲ್ಲ, ಶನಿದೇವನು ಲೋಕಪಾಲ ಶಿವನನ್ನು ಕೈ ಬಿಡುವುದಿಲ್ಲ, ಒಮ್ಮೆ ಶಿವನಿಗೂ ಸಾಡೇಸಾತಿ ಕಾಲ ಆರಂಭವಾಗುತ್ತದೆ, ಆಗ ಶನಿದೇವನು...
ಮೆಂತ್ಯ ಬೀಜ ಅಥವಾ ಮೆಂತ್ಯ ಗಿಡ ಜನಪ್ರಿಯ ಗಿಡಮೂಲಿಕೆಗಳಲ್ಲಿ ಇದು ಸಹ ಒಂದು, ಹಾಗೂ ಭಾರತದ ಅಡುಗೆಯಲ್ಲಿ ಮೆಂತ್ಯ ತನ್ನದೇ ಸ್ಥಾನವನ್ನು ಪಡೆದುಕೊಂಡಿದೆ, ಇಂತಹ ಮೆಂತ್ಯ ದಿಂದ ದೊರೆಯುವ ಆರೋಗ್ಯದ ಪ್ರಯೋಜನಗಳ ಬಗ್ಗೆ...
ಕಲಾಕೃತಿ ಎಂದರೆ ಹೇಗಿರಬೇಕು? ಅದಕ್ಕೆ ಕಲಾವಿದನ ಕೈ ಚಳಕ ಇರಬೇಕು, ವರ್ಷಗಳ ಕಾಲದಿಂದ ಆತ ತನ್ಮಯದಿಂದ ಚಿತ್ರವಯ ಬಿಡಿಸಿರುತ್ತಾನೆ. ಅದಕ್ಕೆ ಮ್ಯೂಸಿಯಂಗಳಲ್ಲಿ ಇಷ್ಟು ರೇಟು ಎಂದು ಹರಾಜಿಗಿಡಲಾಗುತ್ತೆ.
ಆದರೆ ಕೆಲವು ಕಲಾಕಾರರು ಇರ್ತಾರೆ. ಅವರು...
ಬಿಗ್'ಬಾಸ್ ಕಿರುತೆರೆ ರಿಯಾಲಿಟಿ ಶೋಗಳಲ್ಲೇ ಅತ್ಯಂತ ವಿವಾದಾತ್ಮಕ ಮತ್ತು ದೊಡ್ಡ ಮನರಂಜನಾತ್ಮಕ ಶೋ. ಈ ಶೋ ಒಂದು ವಿಶಿಷ್ಟ ರೀತಿಯ ಟಾಸ್ಕ್'ಗಳಿಂದ ಜನರಿಗೆ ಮನರಂಜನೆ ನೀಡುತ್ತಾ ಬಂದಿದೆ. ಜನಪ್ರಿಯ ನಾಯಕನಟ, ನಟಿಯರು, ಕಿರುತೆರೆಯ...
ತುಳಸಿ ಎಲೆ ಯೊಂದಿಗೆ ಉಪ್ಪು ಬೆರೆಸಿ ಅದಕ್ಕೆ ಒಂದೆರಡು ಲವಂಗ ಹಾಕಿ ಕೊಂಡು ವೀಳ್ಯದೆಲೆ ಒಳಗೆ ಇಟ್ಟು ಬಾಯಲ್ಲಿ ಇಟ್ಟುಕೊಂಡು ನೋವು ಇರುವ ಹಲ್ಲಿನಿಂದ ಜಗಿದು ರಸವನ್ನು ಆಚೆ ಉಗಿದರೆ ಹಲ್ಲು ನೋವು...
ಕರ್ನಾಟಕ ಸೇರಿದಂತೆ ಹೊರ ರಾಜ್ಯದಲ್ಲಿಯೂ ಕುಡುಕರು ಕುಡಿಯಲು ಎಣ್ಣೆ ಸಿಗದೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ, ಹಾಗೂ ಇದರಿಂದ ಹೊರಬರಲು ಸಾಧ್ಯವಾಗದೆ ಆತ್ಮಹತ್ಯೆ ಅಂತಹ ಕ್ರೂರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ, ಈ ಪರಿಸ್ಥಿತಿಯನ್ನು ಕಂಡು ಎಚ್ಚರಗೊಂಡ...
ಹೀಗೆ ಮಾಡಿದರೆ ಜನ್ಮದಲ್ಲಿ ಬಿಳಿ ಕೂದಲು ಬರುವುದಿಲ್ಲ..!
ತಲೆ ಕೂದಲು ಬಿಳಿಯಾಗುವುದುಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲರಿಗೂ ಬಿಳಿಕೂದಲಿನ ಸಮಸ್ಯೆ ಇದೆ ಇದಕ್ಕೆ ಯಾವುದೇ ರೀತಿಯ ವಯಸ್ಸಿನ...
ಬಿಗ್ ಬಾಸ್ ಮನೆಯಲ್ಲಿ ಪ್ರತಿದಿನ ಕುತೂಹಲ ಹೆಚ್ಚಾಗುತ್ತಲೇ ಇದೆ, ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಹಲವು ಹೊಸ ವಿಚಾರಗಳು ಮತ್ತು ಆಯಾಮಗಳನ್ನು ಸುದೀಪ್ ಅವರು ಬಳಕೆ ಮಾಡುತ್ತಿದ್ದಾರೆ ಉದಾಹರಣೆಗೆ ಬಿಗ್ಬಾಸ್ ಇತಿಹಾಸದಲ್ಲಿ...
ಶಿವನ ಆಶೀರ್ವಾದವನ್ನು ಪಡೆಯಲು ಯಾರಾದರೂ ಬಯಸಿದರೆ 16 ಸೋಮವಾರ ವ್ರತ ಮಾಡುತ್ತಾರೆ, ಈ ವ್ರತ ವಿಶೇಷವಾಗಿ ವಿವಾಹಿತ ಜೀವನದಲ್ಲಿ ತೊಂದರೆಗಳನ್ನು ಎದುರಿಸುತ್ತಿರುವವರಿಗೆ ಮತ್ತು ಅಪೇಕ್ಷಿತ ಜೀವನ ಪಾಲುದಾರನನ್ನು ಮದುವೆಯಾಗಲು ಬಯಸುವವರಿಗೆ ವಿಶೇಷವಾಗಿ ಶಿಫಾರಸು...
ಅಗ್ನಿ ಸಾಕ್ಷಿ ಟಿವಿಯಲ್ಲಿ ಈ ಹಾಡು ಬರುತ್ತಿದ್ದಂತೆಯೇ ಮನೆಮಂದಿಯೆಲ್ಲಾ ಟಿವಿ ಮುಂದೆ ಕುಳಿತು ಬಿಡುತ್ತಾರೆ. ಅದರಲ್ಲಿ ಏನು ಕತೆ ಇದೆಯೊ ಗೊತ್ತಿಲ್ಲ. ಆದರೆ ಹುಡುಗರಿಂದ ಹಿಡಿದು ವಯಸ್ಸಾದವರು, ಹೆಣ್ಣು ಮಕ್ಕಳು ಎಲ್ಲರೂ ಈ...
ಗೋಮೂತ್ರ : ಗೋಮೂತ್ರದಲ್ಲಿ ಅದ್ಭುತವಾದ ಔಷಧೀಯ ಗುಣಗಳಿವೆ, ಸುಮಾರು 148 ರೋಗಗಳಿಗೆ ಗೋಮೂತ್ರವು ಔಷಧಿಯಂತೆ ಕೆಲಸ ಮಾಡುತ್ತದೆ, ಕ್ಯಾನ್ಸರ್ನಿಂದ ಪ್ರಾರಂಭಿಸಿ ಅಜೀರ್ಣ, ಹೊಟ್ಟೆ ನೋವು, ಚರ್ಮ ರೋಗಗಳವರೆಗೆ ಗೋಮೂತ್ರದಿಂದ ವಾಸಿಯಾಗುವ ರೋಗಗಳ ಪಟ್ಟಿ...
ಮನುಷ್ಯನ ಕಲ್ಪನೆ ಹಾಗೂ ಯೋಚನೆಗೂ ಮೀರಿದ ಹಲವು ಅತೀಂದ್ರಿಯ ಶಕ್ತಿಗಳು ( ದೆವ್ವ, ಭೂತ, ಪಿಶಾಚಿ ) ಮನುಷ್ಯನನ್ನು ಸಹಜವಾಗಿಯೇ ಕಾಡುತ್ತವೆ, ಜೀವನದಲ್ಲಿ ಯಾವುದೇ ಏಳಿಗೆ ಆಗಲು ಬಿಡುವುದಿಲ್ಲ, ಬರೀ ಅಶುಭ ಸುದ್ದಿಗಳು...
ದಬಾಂಗ್ ಮೂರನೇ ಆವೃತ್ತಿ ಇಂದು ಬಿಡುಗಡೆಯಾಗಿದ್ದು ಇಷ್ಟು ದಿನ ಕಾಯುತ್ತಿದ್ದ ಸಲ್ಮಾನ್ ಖಾನ್ ಹಾಗೂ ಸುದೀಪ್ ಅವರ ಅಭಿಮಾನಿಗಳು ಚಿತ್ರಮಂದಿರದ ಕಡೆಗೆ ಗಮನ ನೀಡುತ್ತಿದ್ದಾರೆ, ಎಲ್ಲೆಡೆ ದಬಾಂಗ್ 3 ಸಿನಿಮಾ ಉತ್ತಮ ಪ್ರಶಂಸೆ...