ಇತ್ತಿಚೆಗೆ ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಯ ಕಾಲನ್ನು ಹಿಡಿದು ಕೊಂಡು ಶೇಕ್ ಮಾಡುವ ರೀತಿಯಲ್ಲಿ ಇರುವ ಫೋಟೋ ಬಾರೀ ವೈರಲ್ ಆಗಿತ್ತು. ಅವರ ಸರಳತೆಗೆ ಇಡೀ ದೇಶವೇ ಮೆಚ್ಚಿಕೊಂಡಿದೆ.
ಹೌದು! ವಿಶೇಷ ಚೇತನ ಎರಡೂ...
ಕ್ಯಾರೆಟ್ ಶಕ್ತಿವರ್ಧಕ ಕಾಯಿ ಪಲ್ಯ ಇದನ್ನು ಬೇಯಿಸದೇ ತಿನ್ನುವುದರಿಂದ ಹೆಚ್ಚು ಪ್ರಯೋಜನ ಉಂಟು ಕ್ಯಾರೆಟ್ ನಿಂದ ಉಪ್ಪಿನಕಾಯಿ ಕೋಸುಂಬರಿ ಹಲ್ವಾ ತಯಾರಿಸಿ ಸೇವಿಸಬಹುದು.
ಪ್ರತಿ ಊಟದ...
ಗಣಪತಿ ಎಲ್ಲರಿಗೂ ಅತ್ಯಂತ ಪ್ರಿಯವಾದ ದೇವರು, ಗಜಮುಖನಿಗೆ ಮೊದಲ ಪೂಜೆಯನ್ನು ಸಲ್ಲಿಸಿ ಆತನಿಗೆ ಗೌರವವನ್ನು ಸೂಚಿಸುತ್ತವೆ, ಆದರೆ ಗಣಪತಿ ವಿಗ್ರಹದ ಹಿಂದೆಯ ಭಾಗವನ್ನು ಮಾತ್ರ ಯಾವುದೇ ಕಾರಣಕ್ಕೂ ನೋಡಬಾರದು ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಾಗಿವೆ...
ಸೊಳ್ಳೆಗಳನ್ನು ಓಡಿಸಲು ಕಿಮಿಕಲ್ ಯುಕ್ತ All Out, Good Knight, Jet Coilsಗಳನ್ನು ಕೊಂಡುಕೊಳ್ಳುವುದರಿಂದ ಅದರ ವಾಸನೆ ನಿಮ್ಮ ಉಸಿರಾಟದಲ್ಲಿ ತೊಂದರೆಯನ್ನು ಉಂಟು ಮಾಡುತ್ತವೆ, ಅದಕ್ಕಾಗಿ ನೀವು ಮನೆಯಲ್ಲಿಯೇ ಸ್ವದೇಶಿ ಪರಿಸ ಸ್ನೇಹಿಯಾದ...
ಜೇನುತುಪ್ಪವನ್ನು ನಿತ್ಯ ಬೆಳ್ಳಗ್ಗೆ ಖಾಲಿ ಹೊಟ್ಟೆಯಲ್ಲಿ 1-2 ಚಮಚ ಸೇವಿಸಿದರೆ ಜೀರ್ಣಶಕ್ತಿ, ಬುದ್ದಿಶಕ್ತಿ, ಹೆಚ್ಚುತ್ತದೆ.
ಊಟದ ನಂತರ ನಿತ್ಯವೂ 2-4 ಚಮಚ ಜೇನುತುಪ್ಪ ಸೇವಿಸಿದರೆ ಅತಿಯಾಗಿ...
ಡಾಕ್ಟರ್ ವಿಷ್ಣುವರ್ಧನ್ ಅಭಿನಯದ ಪ್ರಖ್ಯಾತ ಚಲನಚಿತ್ರ ಆಪ್ತಮಿತ್ರ'ದ ಗ್ರಾಂಡ್ ಸಕ್ಸಸ್ ನಂತರ ಆಪ್ತರಕ್ಷಕ ಬಿ'ಡುಗಡೆಗೊಂಡಿದ್ದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಆಪ್ತಮಿತ್ರದ ನಾ'ಗವಲ್ಲಿ ಪಾತ್ರ ನಿರ್ವಹಿಸಿದ್ದ ಕನ್ನಡದ ಮಹಾನಟಿ ಎಂದೇ ಖ್ಯಾತವಾಗಿರುವ ಸೌಂದರ್ಯ ರವರ...
ಕೊರೊನ ವೈರಾಣುವಿನಿಂದ ಮಧ್ಯಮವರ್ಗ ಹಾಗೂ ಬಡವರ್ಗದ ಜನರು ತುತ್ತು ಅನ್ನಕ್ಕಾಗಿ ಪರಿತಪಿಸುವ ಪರಿಸ್ಥಿತಿ ಎದುರಾಗಿರುವ ಸಂದರ್ಭದಲ್ಲಿ ಮಧ್ಯಪ್ರದೇಶದ ಇಂದೋರ್ ನಲ್ಲಿ ಪಾಲಿಕೆ ಅಧಿಕಾರಿಯೊಬ್ಬರು ಬೀದಿ ವ್ಯಾಪಾರಿಯೊಂದಿಗೆ ವರ್ತಿಸಿರುವ ರೀತಿಯನ್ನು ನೋಡಿ ಸಾಮಾಜಿಕ ಜಾಲತಾಣದಲ್ಲಿ...
ದೇಹಕ್ಕೆ ಬೇಕಾಗಿರುವ ಅಗತ್ಯ ಪೌಷ್ಟಿಕಾಂಶ ಹಾಗೂ ರೋಗನಿರೋಧಕ ಶಕ್ತಿಯನ್ನು ಹಣ್ಣು ಮತ್ತು ತರಕಾರಿ ಮಾತ್ರವಲ್ಲದೆ ಸೊಪ್ಪಿನಿಂದ ಹೆಚ್ಚಾಗಿ ದೇಹಕ್ಕೆ ದೊರೆಯುತ್ತದೆ, ಮೆಂತ್ಯ ಸೊಪ್ಪು, ಮೂಲಂಗಿ ಸೊಪ್ಪು, ಸಬ್ಸಿಗೆ ಸೊಪ್ಪು ಇದನ್ನು...
ಬೇಸಿಗೆಯ ಸೂರ್ಯನ ಬಿಸಿಲಿಗೆ ದೊಡ್ಡವರೆ ಸಾಕಷ್ಟು ಎನ್ನುತ್ತಾರೆ, ಬೇಸಿಗೆಯ ಬಿಸಿಲು ಎಂಥವರನ್ನು ಕಂಗಾಲು ಮಾಡುತ್ತವೆ ಅಂತಹದರಲ್ಲಿ ನಿಮ್ಮ ಸಣ್ಣ ಮಕ್ಕಳ ಪರಿಸ್ಥಿತಿ ಏನು ಎಂಬುದರ ಬಗ್ಗೆ ಚಿಂತೆ ಮಾಡಬೇಕು, ಮಕ್ಕಳಿಗೆ...
ಭಾವನಾತ್ಮಕತೆ : ಅನಾದಿಕಾಲದಿಂದಲೂ ಧ್ಯಾನ ಎನ್ನುವುದು ಭಾರತೀಯ ಪರಂಪರೆಯಲ್ಲಿ ಸೇರಿಹೋಗಿದೆ ಧ್ಯಾನ ಎನ್ನುವುದು, ಸಕಲ ರೋಗಗಳಿಗೂ ಮದ್ದು ಧ್ಯಾನ ಮಾಡುವುದು, ನಮ್ಮ ಜೀವನದಲ್ಲಿ ನೆಮ್ಮದಿ ಶಾಂತಿ ಕಾಣುವ ಸಲುವಾಗಿ ಎಂದರೆ...
1. ಪ್ರಧಾನಿ ಮೋದಿ 2020 ರ ಬೆಂಗಳೂರು ಟೆಕ್ ಶೃಂಗಸಭೆಯನ್ನು ನವೆಂಬರ್ 19 ರಂದು ಬೆಳಿಗ್ಗೆ 11:00 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸರ್ಕಾರವು ಕರ್ನಾಟಕ ಇನ್ನೋವೇಶನ್ ಅಂಡ್ ಟೆಕ್ನಾಲಜಿ...
ಪೂಜೆಗಳಲ್ಲಿ ಎಷ್ಟು ವಿಧ. ಯಾವ ಸಮಯದಲ್ಲಿ ಪೂಜೆ ಮಾಡಬೇಕು. ಈ ಎಲ್ಲ ವಿಚಾರಗಳನ್ನು ಇಂದು ನಾವು ತಿಳಿದುಕೊಳ್ಳೋಣ. ನಮ್ಮ ಪರಂಪರೆಯಲ್ಲಿ ಪೂಜೆಯೆಂದರೆ ಬಹಳ ಪವಿತ್ರತೆ ಇಂದ ಕೂಡಿರುತ್ತದೆ ಎಂದು ಹೇಳುತ್ತಾರೆ. ಆ ಮಾತು...