ಗೊಳೋ ಎಂದು ಅತ್ತ ನಿಖಿಲ್ ಕುಮಾರಸ್ವಾಮಿ
ರಾಜ್ಯದ ಜನತೆಗೆ ನಮ್ಮ ತಂದೆ ಒಳ್ಳೆಯದು ಮಾಡಿದ್ದಕ್ಜಾ ಈ ಸೋಲು ,ರೈತರ ಸಾಲ ಮನ್ನಾ, ಬಡ ವ್ಯಾಪಾರಿಗಳಿಗೆ ಬಡ್ಡಿ ರಹಿತ ಸಾಲ ನೀಡಿರುವುದು, ವೃದ್ದರಿಗೆ ಮಾಸಾಶನ ಏರಿಕೆ...
ದೇಶದ ಪತ್ರಕರ್ತರಿಗೆ ತಮ್ಮದೇ ಆದ ಜವಾಬ್ದಾರಿ ಇರುತ್ತದೆ, ದೇಶದ ಹಾಗೂ ರಾಜ್ಯದ ಮೂಲೆ ಮೂಲೆ ಹೊಕ್ಕಿ ಸುದ್ದಿ ಪ್ರಸಾರ ಮಾಡಬೇಕಾಗಿ ಬರುತ್ತದೆ, ಜಗತ್ತಿನಲ್ಲಿ ಸೋಂಕಿನ ಭೀತಿ ಹೆಚ್ಚಾಗಿದೆ, ಮನೆಯಲ್ಲಿ ಕೂತಿರುವ ನಾಗರಿಕರಿಗೆ ಹೊರಗಡೆ...
ತಾಯ್ತನ ಅನ್ನುವುದು ಹೆಣ್ಣಿನ ಜೀವನದ ಪರಿಪೂರ್ಣ ಘಟ್ಟ.ಪ್ರತಿಯೊಬ್ಬ ಮುದುವೆಯಾದ ಹೆಣ್ಣೂ ತಾನು ತಾಯಿಯಾಗಬೇಕು, ಮಡಿಲಲ್ಲಿ ಮಗುವನ್ನು ಆಡಿಸಬೇಕು ಎಂದು ಕನಸು ಕಾಣುತ್ತಾಳೆ.ಆದರೆ ವಿಧಿ ಆಟ ಬೇರೇ ಇರುತ್ತದೆ.ಕೆಲವರಿಗೆ ಮಕ್ಕಳು ಆಗಿ ಕೊನೆಯ ತನಕ...
ಅಂದವಾಗಿ ಕಾಣಲು ಮಹಿಳೆಯರು ಮಾತ್ರವಲ್ಲ ಪುರುಷರು ಸಹ ಇಚ್ಚಿಸುತ್ತಾರೆ, ಅಷ್ಟೇ ಯಾಕೆ ಚಿಕ್ಕ ಮಕ್ಕಳಿಂದ ಹಿಡಿದು, ವಯಸ್ಸಾದವರ ವರೆಗೂ ಎಲ್ಲರೂ ಬಯಸುವುದು ಅವರ ಅಂದವನ್ನೇ ಆದರೆ ಇವರೆಲ್ಲರೂ ಹೆಚ್ಚಾಗಿ ತಮ್ಮ ಮುಖದ ಅಂದಕ್ಕೆ...
ಇವತ್ತು ಡಿಸೆಂಬರ್ 8 ಖ್ಯಾತ ಹಿನ್ನೆಲೆ ಗಾಯಕ ಹಾಗೂ ಸಂಗೀತ ನಿರ್ದೇಶಕ ವಾಸುಕಿ ವೈಭವ್'ರವರ ಹುಟ್ಟಿದ ಹಬ್ಬದ ದಿನ. ಈ ಮೊದಲು ಮನೆಯಲ್ಲಿ ಸರಳವೂ ಹುಟ್ಟಿದ ಹಬ್ಬ ಆಚರಿಸಿಕೊಳ್ಳುತ್ತಿದ್ದರು ವಾಸುಕಿ. ಆದರೆ ಕಾಲ...
ಹಿಂದೂಗಳು ಕೋಳಿ, ಕುರಿ ಅಥವಾ ಮೀನಿನಂಥ ಮಾಂಸಹಾರಿ ಆಹಾರವನ್ನು ನಿರ್ದಿಷ್ಟ ದಿನಗಳಲ್ಲಿ ತಿನ್ನುವುದಿಲ್ಲ, ಅಂದರೆ ಪ್ರತಿ ಸೋಮವಾರ, ಗುರುವಾರ, ಮತ್ತು ಶನಿವಾರಗಳು, ಏಕಾದಶಿ, ಸಂಕ್ರಾಂತಿ, ದಸರಾ, ಸಂಕಷ್ಟ ಚತುರ್ಥಿ ಮುಂತಾದ ಹಲವು ಮಂಗಳಕರ...
ಈಗ ಕಾಲ ಬದಲಾಗಿದೆಯೋ ಅಥವಾ ಜನರೇ ಬದಲಾಗಿದ್ದಾರೋ ಗೊತ್ತಿಲ್ಲ. ಆದರೆ ಶ್ರೀಮಂತಿಕೆ, ಅಹಂಕಾರ ಮನುಷ್ಯನನ್ನು ಕುರುಡಾಗಿಸುತ್ತೆ. ಅಂದರೆ ಇತರರು ಕಷ್ಟದಲ್ಲಿದ್ದರೂ ಅವರನ್ನು ನಾವು ನೋಡುವುದಿಲ್ಲ. ಕುರುಡಾಗುತ್ತೇವೆ.
ಚೀನಾದ ರಾಜಧಾನಿ ಬೀಜಿಂಗ್'ನಲ್ಲಿ ಒಂದು ದೊಡ್ಡ ಆಸ್ಪತ್ರೆಗೆ...
ಇವತ್ತಿನ ಈ ಲೇಖನದಲ್ಲಿ ಸೈಲೆಂಟ್ ಹಾರ್ಟ್ ಅ'ಟ್ಯಾಕ್ ಬಗ್ಗೆ ತಿಳಿದುಕೊಳ್ಳೋಣ. ಸೈಲೆಂಟ್ ಹಾರ್ಟ್ ಅ'ಟ್ಯಾಕ್ ನ ಲಕ್ಷಣ ತೀರ ಗಂಭೀರವಾಗಿ ಏನೂ ಇರುವುದಿಲ್ಲ. ಕಾರಣ ರೋಗಿಗಳು ಇದನ್ನು ಸಾಧಾರಣ ಸಮಸ್ಯೆ ಎಂದು ತಿಳಿಯುತ್ತಾರೆ....
ಹಾಗಲಕಾಯಿ ಜೀರ್ಣಕ್ರಿಯೆಗೆ ಉತ್ತಮ, ಇದು ಪಚನ ಮಟ್ಟವನ್ನು ಹೆಚ್ಚಿಸುವ ಆ್ಯಂಟಿ ಆಕ್ಸಿಡೆಂಟ್ಗಳಿಂದಲೂ ಕೂಡಿದೆ, ಇದಲ್ಲದೆ ಹಾಗಲ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಒಂದು ತರಕಾರಿ.
ಕಹಿಯಾದ ತರಕಾರಿ...
ಶೀತ ಎಂದರೇನು : ಶೀತವು ಸಾಮಾನ್ಯವಾದ ಸಮಸ್ಯೆಗಳಲ್ಲಿ ಒಂದು ಈ ಸೋಂಕು ಮೂಗು, ಧ್ವನಿ ಪೆಟ್ಟಿಗೆ, ಗಂಟಲು ಮತ್ತು ಶ್ವಾಸಕೋಶಗಳು ಸೇರಿದಂತೆ ಮೇಲಿನ ವಾಯುಮಾರ್ಗದ ಮೇಲೆ ಪರಿಣಾಮ ಬೀರುತ್ತದೆ ಶೀತವನ್ನು...
ಭಗವಂತನಿಗೆ ಭಕ್ತ ತನ್ನ ಭಕ್ತಿಯ ಅಳತೆಯನ್ನು ತೋರಿಸಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿರುತ್ತಾನೆ, ನ್ಯೂ ಸಾಮಾನ್ಯವಾಗಿ ಗಮನಿಸಿರಬಹುದು ನದಿಗಳ ಪಕ್ಕದಲ್ಲಿ ಇರುವ ದೇವಸ್ಥಾನಗಳಿಗೆ ನದಿಯಲ್ಲಿ ಮಿಂದು ಒದ್ದೆ ಬಟ್ಟೆಯಲ್ಲೇ ದೇಗುಲ ಪ್ರವೇಶ ದೇವರ...
ಧನುರ್ಮಾಸದ ಈ ಮೂವತ್ತು ದಿನಗಳೂ ಶ್ರೀ ವೈಷ್ಣವ ದೇವಾಲಯಗಳಲ್ಲಿ ದಿನಕ್ಕೊ೦ದರ೦ತೆ ಮೂವತ್ತು ಶ್ಲೋಕಗಳನ್ನು ಪಾರಾಯಣ ಮಾಡಲಾಗುವುದು. ಪ್ರತೀ ದಿನ ಸ೦ಜೆ ಶ್ಲೋಕಗಳನ್ನು ಕುರಿತ ವಿಸ್ತಾರ ಉಪನ್ಯಾಸಗಳನ್ನೇರ್ಪಡಿಸಲಾಗುವುದು. ಧನುರ್ಮಾಸವನ್ನು ಎಲ್ಲ ಹಿ೦ದೂ...
ಭಾವನಾತ್ಮಕ : ಮುಂಗುಸಿ ಮತ್ತು ಹಾವು ಎನ್ನುವ ಪ್ರಾಣಿಗಳ ನಡುವೆ ವೈರತ್ವ ಇದೆ ಎಂದು ಪ್ರಾಚೀನ ಕಾಲದಿಂದಲೂ ಹೇಳಲಾಗುತ್ತಿದೆ, ಅನೇಕ ಬಾರಿ ಹಾವು ಮತ್ತು ಮುಂಗುಸಿ ಕಚ್ಚಾಟ ನಡೆಸಿ ಹಾವು ತನ್ನ ಜೀವ...