ಸಿನಿಮಾ ಎಂದರೆ ಅದೊಂದು ಮನರಂಜನೆಯ ರಸದೂತಣದಂತಿರಬೇಕು. ಫೈಟ್, ಡಾನ್ಸ್, ಹಾಡುಗಳು, ನಾಯನಟನ ಸಂಭಾಷಣೆ, ನಾಯಕ ಗೆಲ್ಲುವಲ್ಲಿ ವಿಲನ್'ಗೆ ಸವಾಲು ಹಾಕುವುದು ಇವೆಲ್ಲವೂ ಒಂದು ಸಿನಿಮಾದಲ್ಲಿ ಇರಬಹುದಾದ ಸಾಮನ್ಯ ಪರಿಕರಗಳು.
ಸಂಗೀತ ಇಲ್ಲದ ಸಿನಿಮಾವೇ ಇಲ್ಲ....
ನಮ್ಮಲ್ಲಿ ತುಂಬಾ ಜನರಲ್ಲಿ ತಮ್ಮ ಮುಖ ಬೆಳ್ಳಗೆ ಇಲ್ಲ ನಾವು ಸುಂದರವಾಗಿಲ್ಲ ಎಂಬ ಕೊರಗು ಇದ್ದೇ ಇರುತ್ತದೆ ಅದಕ್ಕಾಗಿ ಧೈರ್ಯದಿಂದ ಮುಖ ತೋರಿಸಿ ಮಾತನಾಡಲು ನಾಚಿಕೆ ಇಲ್ಲ ಭಯವಾಗುತ್ತೆ ಅಲ್ಲವೇ...
ಹೌದು ಬಾದಾಮಿ ಸೇವನೆ ನಮ್ಮ ಉತ್ತಮ ಆರೋಗ್ಯವನ್ನು ವೃದ್ಧಿಸುತ್ತದೆ ಹಾಗು ಸಮೃದ್ಧವಾದ ನಾರಿನಂಶವನ್ನು ಒಳಗೊಂಡಿರುವ ಇದರಲ್ಲಿ ನೈಸರ್ಗಿಕವಾಗಿ ಸಕ್ಕರೆ ಅಂಶವು ಕಡಿಮೆ ಪ್ರಮಾಣದಲ್ಲಿದೆ. ಇದು ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಿಸದೆ ದೇಹದ...
ಹೌದು ಮನುಷ್ಯನ ದೇಹಕ್ಕೆ ಕಣ್ಣು ಮುಖ್ಯವಾಗಿದೆ, ದೇಹದ ಇತರ ಬಹುತೇಕ ಅಂಗಗಳು ಸರಿಯಾಗಿ ಕೆಲಸ ಮಾಡಲು ಕಣ್ಣುಗಳ ಅವಶ್ಯಕತೆ ಬಹಳಷ್ಟಿದೆ, ಅತಿಯಾಗಿ ಟಿವಿ ಅಥವಾ ಮೊಬೈಲ್ ನೋಡುವುದರಿಂದ ಹಾಗು ಕಂಪ್ಯೂಟರ್...
ಕನ್ನಡದಲ್ಲಿ ಬಹುಕೋಟಿ ಚಿತ್ರ ನಿರ್ಮಾಣವಾಗುವುದು ಬಹಳ ಕಡಿಮೆ ಆದರೆ ಇತ್ತೀಚಿನ ವರ್ಷಗಳಲ್ಲಿ ಬಹುಕೋಟಿ ಚಿತ್ರಗಳು ನಿರ್ಮಾಣವಾಗುತ್ತಿದೆ, ಅದರ ಸಂಗತಿ ಮೊದಲು ಬರುವುದು ಕೆಜಿಎಫ್ ಚಿತ್ರ, ಈಗ ಅದೇ ಸಾಲಿನಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರವು...
ಕಣ್ಣುಗಳು ಬಲು ಸೂಕ್ಷ್ಮ ಅಂಗ, ಮೊಡವೆ ಅಥವಾ ಗುಳ್ಳೆಗಳು ದೇಹದ ಉಳಿದ ಬಾಗದಲ್ಲಿ ಆದರೆ ಹೇಗೆ ವಾಸಿ ಮಾಡಿಕೊಳ್ಳಬಹುದು, ಔಷಧಿಗಳನ್ನು ಹಚ್ಚಿಕೊಳ್ಳಬಹುದು, ಆದರೆ ಕಣ್ಣ ಕೆಳಗಿನ ರೆಪ್ಪೆಯ ಮೇಲೆ ಗುಳ್ಳೆಯಾದರೆ,...
ಎಡಮುರಿ ಎಂಬ ಪುಟ್ಟ ಸಸಿ ಹಸಿರಾಗಿದ್ದು ಅಗಲವಾಗಿರುತ್ತದೆ. ನರಗಳು ಸ್ಪಷ್ಟವಾಗಿ ಕಾಣುತ್ತದೆ, ಎಲೆಗಳು ಅಂಚು ಚಿತ್ರಾಕಾರವಾಗಿ ಕಲಾಛ್ಚೇದವಾಗಿರುತ್ತದೆ, ಹೂವು ಎಲೆ ಮತ್ತು ಕಾಂಡದ ಮದ್ಯದಿಂದ ಹೊರಡುತ್ತದೆ, ಪುಷ್ಪ ಪಾತ್ರೆ ದೊಡ್ಡದಾಗಿ ನಾಲ್ಕು ಅಥವಾ...
ಸಾಮಾನ್ಯವಾಗಿ ಇಂದಿನ ಚಿಕ್ಕ-ಚೊಕ್ಕ ಕುಟುಂಬದಲ್ಲಿ ಪತಿ-ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದರೆ ಹೆಚ್ಚು. ಯಾವುದಾದರೂ ಸಭೆ-ಸಮಾರಂಭ ನಡೆದಾಗ ಮಾತ್ರ ಅತಿಥಿಗಳ ಆಗಮನವಾಗುವುದು. ಆದ್ದರಿಂದ ನಾವು ಒಂದು ಪುಟ್ಟ ಸಂಸಾರಕ್ಕೆ ಉಪಯುಕ್ತವಾಗುವಂತಹ ಕೆಲವು ಸಲಹೆಗಳನ್ನು...
ಕೆಲವು ವೈದ್ಯರ ಪ್ರಕಾರ ನಿಮ್ಮ ದೈಹಿಕ ಸಮಸ್ಯೆಗಳಿಗೆ ಊಟ ಮಾಡಿದ ಮೇಲೆ ಮದ್ದನ್ನು ತೆಗೆದು ಕೊಳ್ಳಬೇಕು ಎಂಬುದಾಗಿ ಹೇಳುತ್ತಾರೆ ಆದ್ರೆ ಈ ಮನೆ ಮದ್ದನು ಖಾಲಿ ಹೊಟ್ಟೆಯಲ್ಲಿ ತೆಗೆದು ಕೊಂಡರೆ...
ರಕ್ಷಿತ್ ಶೆಟ್ಟಿಯ ಭಾರೀ ನಿರೀಕ್ಷಿತ ಚಿತ್ರ ಅವನೇ ಶ್ರೀ ಮನ್ನಾರಾಯಣದ ಟ್ರೇಲರ್ ಬಿಡುಗಡೆ ಆಗಿ ಟ್ರೆಂಡಿಂಗ್'ನಲ್ಲಿದೆ.ಸುಮಾರು 5 ಭಾಷೆಗಳಲ್ಲಿ ಚಿತ್ರ ಬಿಡುಗಡೆ ಆಗುತ್ತಿದ್ದು ನೂರು ಕೋಟಿ ಬಜೆಟ್ಟ್ ವ್ಯಯಿಸಲಾಗಿದೆ. ಕಿರಿಕ್ ಪಾರ್ಟಿ ಚಿತ್ರದ...
ಬಿಗ್ಬಾಸ್ ಕನ್ನಡ ಕುತೂಹಲದ ಘಟ್ಟ ತಲುಪುತ್ತಿದೆ. ಯಾರು ವಿನ್ ಆಗುತ್ತಾರೆ ಎಂಬುದನ್ನು ಊಹಿಸಬಹುದಾದರೂ ಕೊನೆಯ ಗಳಿಗೆಯಲ್ಲಿ ಏನಾಗುತ್ತದೋ ಬಲ್ಲವರಾರು ?
ಬಿಗ್ ಬಾಸ್ ಈ ಸಲ ಕೇವಲ ಸೆಲೆಬ್ರಿಟಿಗಳನ್ನೆ ಮನೆಯಲ್ಲಿ ಇಟ್ಟುಕೊಂಡಿದ್ದು ಆಶ್ಚರ್ಯವೇನೂ ಅಲ್ಲ....