ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇರುವ ಸುಂದರ ದೇವಾಲಯ ಸಿಗಂದೂರು ಚೌಡೇಶ್ವರಿ ದೇವಿಯ ದೇವಸ್ಥಾನ. ಈ ದೇವಸ್ಥಾನ ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನ ಮಡಿಲಲ್ಲಿದೆ. ದಟ್ಟ ಕಾಡಿನ ಮಧ್ಯೆ ಇರುವ ಈ ದೇವಸ್ಥಾನ ಪ್ರಶಾಂತವಾದ...
ನಮ್ಮ ಸಂಪ್ರದಾಯ, ಆಚಾರ ವಿಚಾರ ಪದ್ಧತಿಗಳಲ್ಲಿ ಯಾವುದೋ ಒಂದು ವೈಜ್ಞಾನಿಕ ಸತ್ಯ ಇರುತ್ತದೆ. ಅಷ್ಟಿಲ್ಲದೆ ಹಿರಿಯರು ಸಂಪ್ರದಾಯ ರೂಪಿಸುತ್ತಿರಲಿಲ್ಲ.
ಗಂಡ ಹೊರಗೆ ಹೋಗುವಾಗ ಹೆಂಡತಿಯ ಈ ಭಾಗವನ್ನು ಮುಟ್ಟಿದರೆ ಅವನಿಗೆ ಒಳ್ಳೆಯದಾಗುತ್ತದಂತೆ. ಮನೆಯಲ್ಲಿ ಲಕ್ಷ್ಮಿ...
ಸಧ್ಯ ನಾವು ನಡೆಸುತ್ತಿರುದು ಸ್ಪರ್ದಾತ್ಮಕ ಜೀವನ ಅಂದರೆ ತಪ್ಪಾಗಲಾರದು, ಪ್ರತಿಯೊಂದು ಕೆಲಸ ಅಥವಾ ವ್ಯವಹಾರ ಮಾಡಲು ಮುಂದಾದರೆ ಹಲವು ಸ್ಪರ್ಧೆಗಳನ್ನು ನೀಡುವ ಜನರು ನಿಮ್ಮ ಮುಂದೆ ಬರುತ್ತಾರೆ, ಯಾವುದೇ ಕಾರಣಕ್ಕೂ...
ಸಾಮಾನ್ಯವಾಗಿ ಮುಖದಲ್ಲಿ ಕಾಡುವ ಕಲೆಯ ಸಮಸ್ಯೆ ಎಂದರೆ ಕಣ್ಣಿನ ಕೆಳಗೆ ಕಪ್ಪಾಗುವುದು, ಈ ಸಮಸ್ಯೆ ಶೇಕಡ 50 ರಷ್ಟು ಜನಕ್ಕೆ ಕಾಡುತ್ತದೆ ಕಾರಣ ತಡರಾತ್ರಿಯಾದರೂ ನಿದ್ರೆ ಮಾಡದಿರುವುದು ಒಂದು ಮುಖ್ಯ ಕಾರಣ, ನೀವು...
ಭಾವನಾತ್ಮಕತೆ : ನಮ್ಮ ಪರಂಪರೆಯಲ್ಲಿ ಉತ್ತಮ ಗುಣ ಹೊಂದಿರುವ ಸ್ತ್ರೀ ಪದ್ಮಿನಿ ಜಾತಿಗೆ ಸೇರಿದವಳು ಎಂದು ಕರೆಯಲಾಗುತ್ತದೆ, ಅವಳ ಗುಣ ವರ್ತನೆ ನಡೆ ನುಡಿ ಹೇಗಿರುತ್ತದೆ ಎಂದರೆ ಕೊಳದಲ್ಲಿ ಹಂಸ ನಲಿದಾಡುತ್ತಿದ್ದರೆ ಹೇಗೆ...
ಸಿಹಿ ಇಲ್ಲದೆ ಜೀವನವಿಲ್ಲ ಎನ್ನುವ ರೀತಿ ಜನರು ಪ್ರತಿ ದಿನವೂ ತಮ್ಮ ಆಹಾರದಲ್ಲಿ ಎಲ್ಲದರಲ್ಲೂ ಸಕ್ಕರೆ ಉಪಯೋಗಿಸುತ್ತಾರೆ ಅದರಲ್ಲಂತೂ ಬೇಕರಿ ಸಿಹಿ ತಿನಿಸುಗಳು ಸಕ್ಕರೆಯಿಂದ ತಯಾರಾಗುತ್ತವೆ ಇಂತಹ ಪದಾರ್ಥಗಳನ್ನು ನೋಡಿದರೆ...
ಸೊಳ್ಳೆಗಳನ್ನು ಓಡಿಸಲು ಕಿಮಿಕಲ್ ಯುಕ್ತ All Out, Good Knight, Jet Coilsಗಳನ್ನು ಕೊಂಡುಕೊಳ್ಳುವುದರಿಂದ ಅದರ ವಾಸನೆ ನಿಮ್ಮ ಉಸಿರಾಟದಲ್ಲಿ ತೊಂದರೆಯನ್ನು ಉಂಟು ಮಾಡುತ್ತವೆ, ಅದಕ್ಕಾಗಿ ನೀವು ಮನೆಯಲ್ಲಿಯೇ ಸ್ವದೇಶಿ ಪರಿಸ ಸ್ನೇಹಿಯಾದ...
ಮಲೇರಿಯಾ ರೋಗವು ಮಾನವ ವರ್ಗವನ್ನು ಅತ್ಯಂತ ವಾಗಿ ಕಾಡಿಸುವ ಸಮಸ್ಯೆಯಾಗಿದೆ, ಇದು ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯಿಂದ ಬರುತ್ತದೆ, ಈ ಜಾತಿಯ ಹೆಣ್ಣು ಸೊಳ್ಳೆಯು ಮನುಷ್ಯನನ್ನು ಕಚ್ಚಿದಾಗ ಅವನ ಶರೀರದಿಂದ...
ಬಾಲಿವುಡ್ ನ ಖ್ಯಾತ ಗಾಯಕಿ ಅನುರಾಧಾ ಪೌಡ್ವಾಲ್ ಅವರ ಮಗ ಆದಿತ್ಯ ಅವರ 35ನೇ ವಯಸ್ಸಿಗೆ ದು'ರ್ಮರಣ ಹೊಂದಿದ್ದಾರೆ. ಇಂದು ಬೆಳಿಗ್ಗೆ ಕಿ'ಡ್ನಿ ವೈ'ಫಲ್ಯದಿಂದ ಬಳಲುತ್ತಿದ್ದ ಆದಿತ್ಯ ಅವರಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ...
ತನ್ನ ಜೀವಿತಾವಧಿಯಲ್ಲಿ ಸ್ವ ಇಚ್ಛೆಯಿಂದ ಅಂಗದಾನ ಮಾಡುವುದಾಗಿ ಘೋಷಿಸಿ ನೊಂದಾಯಿಸಿದ್ದ ಅಥವಾ ನೊಂದಾಯಿಸದೆ ಇದ್ದ ವ್ಯಕ್ತಿಯೊಬ್ಬ ಕಾರಣಾಂತರಗಳಿಂದ ಮಸ್ತಿಷ್ಕ ಮೃತ ಸ್ಥಿತಿಯಲ್ಲಿರುವಾಗ ಇವರ ಕುಟುಂಬದ ಸದಸ್ಯರು ಇವರ ಅಂಗಾಂಗಗಳನ್ನು ಮತ್ತೊಬ್ಬ...
ಶ್ರೀ ಕೋಲ್ಕತ್ತಾ ಕಾಳಿ ಮತ್ತು ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ 944...