ಭಾರತ ದೇಶದಲ್ಲಿ ಟೀ ಕುಡಿಯುವ ಸಂಖ್ಯೆ ಅತಿ ಹೆಚ್ಚಿದೆ, ಆದರೆ ಬ್ಲಾಕ್ ಟೀ ಮಾತ್ರ ಯಾರಿಗೂ ಇಷ್ಟವಾಗುವುದಿಲ್ಲ, ಈಗಲೂ ಹಲವು ದೇಶಗಳಲ್ಲಿ ಬ್ಲಾಕ್ ಟಿ ಅತಿಹೆಚ್ಚಾಗಿ ಸೇವನೆ ಮಾಡುತ್ತಾರೆ, ನಮ್ಮ ಪೂರ್ವಿಕರು ಕೂಡ...
ಹಿಂದೂ ಸಚಿವರಾದ ಸುರೇಶ್ ಕುಮಾರ್ ಅವರು ತಮ್ಮ ಫೇಸ್ ಬುಕ್ ಖಾತೆಯ ಮೂಲಕ 10ನೇ ತರಗತಿ ಪರೀಕ್ಷೆ ಫಲಿತಾಂಶದ ಪ್ರಕಟಣೆಯ ದಿನಾಂಕವನ್ನು ತಿಳಿಸಿದ್ದಾರೆ.
ಇಂದಿನಿಂದ ಮೂರು ದಿನದ ಬಳಿಕ ಅಂದರೆ ಹತ್ತನೇ ತಾರೀಕು ಸೋಮವಾರ...
ಹಾಗಲಕಾಯಿ ಜೀರ್ಣಕ್ರಿಯೆಗೆ ಉತ್ತಮ, ಇದು ಪಚನ ಮಟ್ಟವನ್ನು ಹೆಚ್ಚಿಸುವ ಆ್ಯಂಟಿ ಆಕ್ಸಿಡೆಂಟ್ಗಳಿಂದಲೂ ಕೂಡಿದೆ, ಇದಲ್ಲದೆ ಹಾಗಲ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಒಂದು ತರಕಾರಿ.
ಕಹಿಯಾದ ತರಕಾರಿ...
ಈ ಹಣ್ಣನ್ನ ಪ್ರತಿ ದಿನ ಗಂಡಸರು ತಿನ್ನುವುದರಿಂದ ಆರೋಗ್ಯದ ಯಾವ ಯಾವ ಲಾಭಗಳನ್ನ ಪಡಿತ್ತಾರೆ ಗೊತ್ತ. ನಮಸ್ಕಾರ ಇಂದಿನ ಮಾಹಿತಿಯಲ್ಲಿ ಅತ್ತಿ ಹಣ್ಣು ಹೌದು ಅಂಜೂರದ ಹಣ್ಣು ಅಂತ ಕೂಡ ಕರಿತಾರೆ ಇದನ್ನು....
ಹೀಟ್ ಪ್ರೊಟೆಕ್ಷನ್ : ಇದು ಕೂದಲನ್ನು ಬಿಳಿಯಾಗುವುದರಿಂದ ತಡೆಗಟ್ಟುವಂತಹ ಒಂದು ಕ್ರಮವಾಗಿದೆ, ಮಿತಿಮೀರಿದ ಬಿಸಿಲು ಮತ್ತು ಬೆವರು ನೆತ್ತಿಯನ್ನು ಒಣಗಿಸುತ್ತದೆ ಇದರಿಂದ ನಿಮ್ಮ ಕೂದಲ ಆಯಸ್ಸು ಬಲು ಬೇಗ ಮುಗಿಯುತ್ತದೆ ಅದರಿಂದ ಕೂದಲು...
ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ. ಆರೋಗ್ಯ ಚೆನ್ನಾಗಿರಬೇಕು. ಅನಾರೋಗ್ಯದಿಂದ ಬಳಲುತ್ತಿದ್ದರೆ ಎಷ್ಟು ಸಂಪತ್ತು, ಐಶ್ವರ್ಯ ಇದ್ದರೆ ಯಾವುದಕ್ಕೆ ಬಂತು ಅಲ್ವಾ. ಅತಿ ಹೆಚ್ಚು ಶಕ್ತಿವರ್ಧಕ ಆಹಾರಗಳನ್ನು ನಾವಿನ್ನೂ ಗುರಿತಿಸಿ, ಅದರ ಕುರಿತು ಬರೆದಿದ್ದೇವೆ....
ನಮ್ಮ ಸಂಪ್ರದಾಯದಲ್ಲಿ ಸ್ತ್ರೀ ಋತುಸ್ರಾವದ ಸಮಯದಲ್ಲಿ ದೇವಸ್ಥಾನಗಳಿಗೆ ಹೋಗಬಾರದು ಎನ್ನುವ ನಿಯಮ ಉಂಟು ಈ ರೀತಿ ಮಾಡುವುದು ಸ್ತ್ರೀ ಅವಮಾನ ಪಡಿಸಲಾಗಿದೆ ಎಂದು ಭಾವಿಸಬಾರದು ದೈವಿಕ ಮತ್ತು ವಾಸ್ತವಿಕ ಅಂಶಗಳನ್ನು ಚರ್ಚೆ ಮಾಡುವುದರಿಂದ...
ನಿಮ್ಮ ದೇಹದ ತೂಕದ ಬಗ್ಗೆ ಜಾಗೃತರಾಗಿರಿ ನಿಮ್ಮ ವಯಸ್ಸು ೧೮ ಇದ್ದಾಗ ಎಷ್ಟು ತೂಕ ಇದ್ದರೋ ಅಷ್ಟೇ ತೂಕವನ್ನು ಕಾಪಾಡಿಕೊಂಡು ಬನ್ನಿ ಜತೆಯಲ್ಲಿ ನಿಮ್ಮ ಸೊಂಟದ ಅಳತೆ ಕೂಡ ಅಷ್ಟೇ ಇರಲಿ ಅದರಿಂದ...
ಧನುರ್ಮಾಸದ ಈ ಮೂವತ್ತು ದಿನಗಳೂ ಶ್ರೀ ವೈಷ್ಣವ ದೇವಾಲಯಗಳಲ್ಲಿ ದಿನಕ್ಕೊ೦ದರ೦ತೆ ಮೂವತ್ತು ಶ್ಲೋಕಗಳನ್ನು ಪಾರಾಯಣ ಮಾಡಲಾಗುವುದು. ಪ್ರತೀ ದಿನ ಸ೦ಜೆ ಶ್ಲೋಕಗಳನ್ನು ಕುರಿತ ವಿಸ್ತಾರ ಉಪನ್ಯಾಸಗಳನ್ನೇರ್ಪಡಿಸಲಾಗುವುದು. ಧನುರ್ಮಾಸವನ್ನು ಎಲ್ಲ ಹಿ೦ದೂ...
ಮಲೇರಿಯಾ ರೋಗವು ಮಾನವ ವರ್ಗವನ್ನು ಅತ್ಯಂತ ವಾಗಿ ಕಾಡಿಸುವ ಸಮಸ್ಯೆಯಾಗಿದೆ, ಇದು ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯಿಂದ ಬರುತ್ತದೆ, ಈ ಜಾತಿಯ ಹೆಣ್ಣು ಸೊಳ್ಳೆಯು ಮನುಷ್ಯನನ್ನು ಕಚ್ಚಿದಾಗ ಅವನ ಶರೀರದಿಂದ...
ಯುದ್ಧ ಭೂಮಿಯಲ್ಲಿ ನಿಂತ ಅರ್ಜುನ ಗೊಂದಲಕ್ಕೆ ಬೀಳುತ್ತಾನೆ. ಆಗ ಮಾಧವನೇ ಅವನಿಗೆ ಬಿಡಿಸಿ ಬಿಡಿಸಿ ಹೇಳುತ್ತಾನೆ ಎದುರಿಗಿರುವವರು ಯಾವ ಯಾವ ರೀತಿಯ ಅಧರ್ಮವನ್ನು ಮಾಡಿದ್ದಾರೆ ಎಂದು. ಅದಕ್ಕೆ ಅರ್ಜುನ ಇಲ್ಲ ಮಾಧವ. ಪಿತಾಮಹ,...
ಬೆಳಗ್ಗೆ ಬೇಗ ಏಳಿ : ಸೂರ್ಯೋದಯಕ್ಕೂ ಮೊದಲು ಏಳಬೇಕಂತ ನಮ್ಮ ಹಿರಿಯರು ಹೇಳುತ್ತಾರೆ, ಬೆಳಗ್ಗಿನ ವಾತಾವರಣ ಮನಸ್ಸಿಗೆ ತುಂಬಾ ಆಹ್ಲಾದವನ್ನು ಕೊಡುತ್ತದೆ ಬೆಳಗ್ಗಿನ ನಡಿಗೆ ಎಲ್ಲ ರೋಗಕ್ಕೂ ಮದ್ದು ಎಂದು...
ಕೆಲವು ಅಧ್ಯಯನಗಳ ಪ್ರಕಾರ ಅತಿಯಾಗಿ ಕೋಪ ಬರುವುದು ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು, ಹೆಚ್ಚಾಗಿ ಅವರು ಎಲ್ಲರನ್ನೂ ಕಂಟ್ರೋಲ್ ಮಾಡಲು ಬಯಸುತ್ತಾರೆ, ಹಾಗೂ ಎಲ್ಲಾ ವಿಚಾರಗಳ ಬಗ್ಗೆಯೂ ಪ್ರಯತ್ನ ಮಾಡುತ್ತಾರೆ ಇದರಿಂದ ಇವರಿಗೆ ಅತಿಯಾದ...