ಹೆಂಗಸರಿಗೆ ಋತುಸ್ರಾವದ ಸಮಯದಲ್ಲಿ ದೇವಸ್ಥಾನದ ಒಳಗಡೆ ಪ್ರವೇಶ ಕೊಡುವುದಿಲ್ಲ ಏಕೆ..?

ಭಾವನಾತ್ಮಕತೆ : ನಮ್ಮ ಸಂಪ್ರದಾಯದಲ್ಲಿ ಸ್ತ್ರೀ ಋತುಸ್ರಾವದ ಸಮಯದಲ್ಲಿ ದೇವಸ್ಥಾನಗಳಿಗೆ ಹೋಗಬಾರದು ಎಂಬ ನಿಯಮ ಇದೆ, ಈ ರೀತಿ ಮಾಡುವುದು ಸ್ತ್ರೀಗೆ ಅವಮಾನ ಪಡಿಸಲಾಗಿದೆ ಎಂದು ಭಾವಿಸಬಾರದು, ದೈವಿಕ ಮತ್ತು ವಾಸ್ತವಿಕ ಅಂಶಗಳನ್ನು...

ರಾತ್ರಿ ಊಟದ ಬಳಿಕ ಈ ಅಪಾಯಕಾರಿ ಆಹಾರಗಳನ್ನು ದಿನವೂ ಸೇವಿಸುತ್ತಿದ್ದಿರಾ ಎಚ್ಚರ.!!

ರಾತ್ರಿ ಊಟವಾದ ಮೇಲೆ ಕೆಲವರಿಗೆ ಒಂದೊಂದು ಆಹಾರ ಸೇವಿಸುವ ಅಭ್ಯಾಸವಿರುತ್ತದೆ ಆದರೆ ಕೆಲವೊಂದು ಆಹಾರಗಳನ್ನು ಊಟದ ಬಳಿಕ ಸೇವನೆ ಮಾಡುವುದು ಒಳ್ಳೆಯದು, ಹಾಗಾದರೆ ಊಟದ ನಂತರ ಯಾವ ಆಹಾರಗಳನ್ನು ತಿಂದರೆ ಯಾವ ರೀತಿಯ...

ಕಳ್ಳತನ, ವಂಚನೆ ಎಷ್ಟು ಕೆಟ್ಟದ್ದು ಎಂಬುದಕ್ಕೆ ಈ ಕಥೆ ಒಂದು ಒಳ್ಳೆಯ ಉದಾಹರಣೆ. ತಪ್ಪದೇ ಓದಿ.

ಕಳ್ಳತನ, ವಂಚನೆ ಎಷ್ಟು ಕೆಟ್ಟದ್ದು ಎಂಬುದಕ್ಕೆ ಈ ಕಥೆ ಒಂದು ಒಳ್ಳೆಯ ಉದಾಹರಣೆ. ಇಬ್ಬರು ದ'ರೋಡೆಕೋರರಿಂದ ಬ್ಯಾಂಕ್ ಒಂದರಲ್ಲಿ ದ'ರೋಡೆ ನಡೆದಿತ್ತು. ಒಬ್ಬ ದ'ರೊಡೆಕೋರ ಕೂಗಿ ಹೇಳಿದ. ಯಾರೊಬ್ರೂ ಒಂದು ಚೂರೂ ಅಲ್ಲಾಡಬೇಡಿ....

ಶ್ರೀಮಂತನಾಗಲು ಬೇಕಾದ 7 ಸುಲಭ ಮಾರ್ಗಗಳು..!!

ಮೊದಲಿಗೆ ನೀವು ಶ್ರೀಮಂತರಾಗುವಿರಿ, ನಿಮ್ಮ ಉತ್ತರವು "ಹೌದು" ಎಂದು ನನಗೆ ಗೊತ್ತು, ಈ ಜಗತ್ತಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಶ್ರೀಮಂತರಾಗಿರಲು ಬಯಸುತ್ತಾರೆ, ಆದರೆ ಅದಕ್ಕೆ ಬೇಕಾದ ಮಾರ್ಗಗಳು ಓದಿ ಒಮ್ಮೆ, ಪ್ರಪಂಚದ ನಿಯಮದ ಪ್ರಾಕಾರ ಮಾಡುವ...

ಅತಿಯಾದ ಸೀನು, ಅರ್ಧ ತಲೆನೋವು ಹಾಗು ಅಜೀರ್ಣಕ್ಕೆ ಮನೆಮದ್ದು..!!

ಅತಿಯಾದ ಸೀನಿಗೆ : ಅತಿಯಾದ ಸೀನಿಗೆ  ಜೇನುಮೇಣ ತುಪ್ಪ ಮತ್ತು  ಗುಗ್ಗುಲಗಳನ್ನು ಸಮಭಾಗ ಸೇರಿಸಿ ಅರೆದು ಕೆಂಡದ ಮೇಲೆ ಹಾಕಿ ಹೋಗೆ ತೆಗೆದುಕೊಳ್ಳುವುದರಿಂದ ಅತಿಯಾದ ಸೀನು ಪರಿಹಾರವಾಗುತ್ತದೆ. ಅರ್ಧ ತಲೆನೋವು ನಿವಾರಣೆಗೆ : ಕೆಂಪು...

ಬ್ಯಾಕ್ಟಿರಿಯಾ ದಿಂದ ಬರುವ ರೋಗಗಳ ವಿರುದ್ಧ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಒಮ್ಮೆ ಓದಿ..!!

ಮಳೆಯಿಂದ ಬ್ಯಾಕ್ಟೀರಿಯಾಗಳು ಆಕ್ಟಿವ್ ಆಗಿ ಕೆಲಸ ಮಾಡುತ್ತವೆ ಅಂದರೆ ಕ್ರಿಯಾ ವಾಗಿ ಕೆಲಸ ಮಾಡುತ್ತವೆ ಇದರಿಂದ ಆತ್ಮ ಶಕ್ತಿ ಕಡಿಮೆ ಇರುವವರು ಅಥವಾ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು...

ಜೀವನದಲ್ಲಿ ಯಶಸ್ಸನ್ನು ಸಾಧಿಸಿ ಶ್ರೀಮಂತರಾಗಲು ಈ 6 ಸುಲಭ ದಿನಚರಿ ಪಾಲನೆ ಮಾಡಿ ಸಾಕು..!

ಮನುಷ್ಯನ ಭಾವನೆಗಳು ಪರಿಸ್ಥಿತಿಗೆ ಮತ್ತು ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ ಎಂಬ ಮಾತನ್ನು ಒಪ್ಪಿಕೊಳ್ಳಲೇಬೇಕು, ಅದರಂತೆ ಪರಿಸ್ಥಿತಿಗಳು ಮತ್ತು ಸಮಯದ ಮೇಲೆ ನಾವು ನಮ್ಮ ದೇಹದ ಹತೋಟಿಯನ್ನು ಸಾಧಿಸಿದಲ್ಲಿ ಎಂತಹುದೇ ಸಾಧನೆ ಮಾಡಿ ಜೀವನದಲ್ಲಿ...

ತಮ್ಮ ಮಗಳಜ ಆರ್ಯಳಿಗಾಗಿ ಯಶ್ ಮಾಡಿದ ಕೆಲಸ ಏನ್ ಗೊತ್ತೇ

ರಾಕಿಂಗ್ ಸ್ಟಾರ್ ಯಶ್ ತಮ್ಮ ಮಗಳಾದ ಆರ್ಯಾಳ ಮೊದಲ ವರ್ಷದ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ, ಸಡಗರದಿಂದ ಮಾಡಿದ್ದಾರೆ. ಬೆಂಗಳೂರು ನಗರದ ಫನ್ ವರ್ಲ್ಡ್'ನಲ್ಲಿ ಅಪಾರ ಅಭಿಮಾನಿಗಳ ಮಧ್ಯೆ ಸೆಲೆಬ್ರೇಷನ್ ಮಾಡಿದ್ದಾರೆ. ಈ ಸಡಗರವನ್ನು ನೋಡಲು...

ಟೈಫಾಯ್ಡ್ ಜ್ವರದ ಲಕ್ಷಣಗಳು ಮತ್ತು ತಡೆಗಟ್ಟುವಿಕೆಗೆ ಸಲಹೆಗಳು

ಟೈಫಾಯ್ಡ್ ಜ್ವರವು ಸಾಲ್ಮೊನೆಲ್ಲ ಟೈಫಿ ಎಂಬ ಬ್ಯಾಕ್ಟೀರಿಯಾದಿಂದ ಹರಡುತ್ತದೆ. ಇದು ವಿಷಾಹಾರಕ್ಕೆ ಕಾರಣವಾದ ಸಾಲ್ಮೊನೆಲ್ಲ ಬ್ಯಾಕ್ಟೀರಿಯಾ ಜಾತಿಗೆ ಸೇರಿದ್ದು. ಒಂದು ಸಲ ಈ ಬ್ಯಾಕ್ಟೀರಿಯಾ ಮನುಷ್ಯನ ದೇಹ ಸೇರಿದರೆ ಅದು ತ್ವರಿತವಾಗಿ ದ್ವಿಗುಣಗೊಳ್ಳುತ್ತಾ...
0FansLike
68,300FollowersFollow
124,000SubscribersSubscribe

Featured

Most Popular

ಹಾರ್ಟ್ ಅಟ್ಯಾಕ್ ನೋವಿಲ್ಲದೆ ಕೂಡ ಸಂಭವಿಸಬಹುದು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಸಕ್ಕರೆ ಕಾಯಿಲೆಯವರಾಗಲಿ ಅಥವಾ ಅವರ ಸಂಬಂಧಿಕರು ಸ್ವಲ್ಪ ಗಮನಹರಿಸಬೇಕಾದ ವಿಷಯವೇನೆಂದರೆ ಸಕ್ಕರೆ ಕಾಯಿಲೆಯ ಸಮಸ್ಯೆಗಳು ಸಮಯ ಕಳೆದಂತೆ ಯಾವುದೇ ವ್ಯಕ್ತಿಯಲ್ಲಿ ಹೆಚ್ಚುತ್ತಾ ಹೋಗಬಹುದು. ನಿಯಂತ್ರಣವಿಲ್ಲದ ಅಥವಾ ಸರಿಯಾಗಿ ನಿಯಂತ್ರಿಸದೆ ಇರುವ ಸಕ್ಕರೆ ಕಾಯಿಲೆ ರೋಗಿಗಳಲ್ಲಿ...

Latest reviews

ಕರೋನ ಕೆಲಸ ಬಿಟ್ಟಿದ್ದ ಸೆಕ್ಯೂರಿಟಿ ಗಾರ್ಡ್ ಗೆ ಬಂದ ಬಂಪರ್ ಲಾಟ್ರಿ ಅಮೌಂಟ್ ನೋಡಿ!

ಕರೋನ ನಮ್ಮ ದೇಶದಲ್ಲಿ ಮಾತ್ರವಲ್ಲದೇ ಜಗತ್ತಿನ ಇತರ ಹಲವು ದೇಶಗಳಲ್ಲಿ ಉದ್ಯೋಗವನ್ನು ಇದೆ ಅದೇ ರೀತಿ ಆಸ್ಟ್ರೇಲಿಯಾದ ಪರ್ಟ್ ಎನ್ನುವಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಕೆಲಸವೂ ಕೂಡ ಕಳೆದುಕೊಳ್ಳುವ...

ಶ್ರೀರಂಗಪಟ್ಟಣದಲ್ಲಿ ಹೊಟ್ಟೆ ಹಸಿವು ತಡೆಯಲಾಗದೆ ಜನರನ್ನು ಬೇಡಿಕೊಳ್ಳುತ್ತಿರುವ ಹುಚ್ಚ ವೆಂಕಟ್!

ಆಶ್ಚರ್ಯವೆನಿಸಬಹುದು ಕಾರಣ ಕರೋನಾವೈರಸ್ ನಿಂದ ಸಂಕಷ್ಟ ಎದುರಾದಾಗ ಇದೇ ಹುಚ್ಚ ವೆಂಕಟ್ ರಸ್ತೆ ಬದಿಯ ವ್ಯಾಪಾರಿಗಳಿಗೆ ಸಹಾಯ ಮಾಡಿದ್ದರು, ಕೆಲವೇ ದಿನಗಳ ಹಿಂದೆ ಬೀದಿ ಬೀದಿಗೆ ತರಲಿ ಪಾನಿಪುರಿ ಅಂಗಡಿ, ಮಾಂಸದಂಗಡಿ ಹಾಗೂ...

ಮೈಮನಗಳಿಗೆ ಹರ್ಷವಿಲ್ಲ ಎನಿಸುತ್ತಿದೆಯೇ ಹಾಗಾದರೆ ಈ ರೀತಿ ಮಾಡಿ..!!

ಮೈಮನಗಳಿಗೆ ಹರ್ಷವೆಲ್ಲ ಎನಿಸುತ್ತಿದೆಯೇ : ಪ್ರತಿದಿನವೂ ಸೂರ್ಯೋದಯಕ್ಕೆ ಮೊದಲೇ ಹಾಸಿಗೆ ಬಿಟ್ಟುದ್ದು ಶೌಚ ಮುಗಿಸಿ ಮುಖ ತೊಳೆದು ಕನಿಷ್ಠ ಅರ್ಧಗಂಟೆ ವಾಯು ವಿಹಾರ ಮಾಡಿ ಉಲ್ಲಾಸ ತಾನಾಗಿಯೇ ಸಿಕ್ಕಿತು.

More News