ಒಂದಾನೊಂದು ಕಾಲದಲ್ಲಿ ಕಳಿಂಗ ದೇಶದ ಪ್ರಜೆ ರಾಮಚಂದ್ರ ಹಾಗೂ ಅವನ ಮಗಳು ಅವಂತಿಕಾ ಒಂದು ಸಾಧಾರಣ ಗುಡಿಸಲಿನಲ್ಲಿ ವಾಸ ಮಾಡುತಿದ್ದರು ಅವಂತಿಕಾ ರೂಪವತಿ ಹಾಗೂ ಬಹಳ ಬುದ್ದಿವಂತೆ, ಒಂದು ದಿನ...
ಬಾಲಿವುಡ್ ನ ಕ್ವೀನ್ ಎಂದೇ ಪ್ರಖ್ಯಾತಿ ಪಡೆದಿರುವ ದೈನ್ಯತೆಯ ಚೆ'ಲುವೆ ಕಂಗನಾ ರಣಾವತ್ ಅವರ ಮೇಲೆ ಇದ್ದಕ್ಕಿದ್ದಂತೆ ಮಹಾರಾಷ್ಟ್ರ ಸ'ರ್ಕಾರವು ಎರಗಿದೆ. ಮನೆ ಹಾಗೂ ಆಫೀಸ್ ಎರಡರ ಮೇಲೂ ಅಕ್ರಮವಾಗಿ ಕಟ್ಟಲಾಗಿದೆ. 15...
ಹಾಲು ಮತ್ತು ಹಾಲಿನಿಂದ ತಯಾರಿಸುವ ಉತ್ಪನ್ನಗಳಾದ ಮೊಸರು ತುಪ್ಪ ಇವೆಲ್ಲವೂ ಯಾರಿಗೆ ತಾನೇ ಇಷ್ಟವಿಲ್ಲ, ಹಾಲು ಪೌಷ್ಟಿಕಾಂಶಗಳ ಆಗರ ಹಾಗಾಗಿ ಪ್ರತಿದಿನ ಒಂದು ಗ್ಲಾಸ್ ಹಾಲು ಕುಡಿಯುವುದರಿಂದ ದೇಹಕ್ಕೆ ಬೇಕಾದ...
ಪ್ರತಿ ಮನೆಗಳಲ್ಲಿ ಮುಂಜಾನೆ ಹಾಗೂ ಮುಸ್ಸಂಜೆ ವೇಳೆ ದೇವರ ಸನ್ನಿಧಿಯಲ್ಲಿ ದೀಪವನ್ನು ಬೆಳಗಿಸುವ ಕ್ರಮ ಇಂದು ನೆನ್ನೆಯದಲ್ಲ ಒಂದೊಂದು ಕಡೆಗಳಲ್ಲಿ ಅಖಂಡ ಜ್ಯೋತಿ ಹಚ್ಚುವುದು ಕೂಡ ರೂಢಿಯಲ್ಲಿದೆ ಎಲ್ಲಾ ಶುಭ ಕಾರ್ಯಗಳು, ನಿತ್ಯ...
ಶುಂಠಿಯ ಕಷಾಯಕ್ಕೆ ಸ್ವಲ್ಪ ಸಕ್ಕರೆ ಬೆರಸಿ ದಿನಕ್ಕೆರಡು ಬಾರಿ ಸೇವಿಸಿದರೆ ನೆಗಡಿ ಕಡಿಮೆಯಾಗುತ್ತದೆ.
ಮೊಸರಿನ ಜೊತೆಗೆ ಬೆಲ್ಲವನ್ನು ಬೆರಸಿ ಮತ್ತು ಕರಿಮೆಣಸಿನ ಪುಡಿ ಸ್ವಲ್ಪ ಬೆರಸಿ...
ಈ ದುರ್ಘಟನೆ ನಡೆದಿರುವುದು ಬೆಳಗಾವಿ ಜಿಲ್ಲೆಯಲ್ಲಿ, ಲಾಕ್ಡೌನ್ ಬಂದೋಬಸ್ತ್ ಗಾಗಿ ಬೆಳಗಾವಿಯ ಯಳ್ಳೂರು ಗ್ರಾಮದ ಹಾದಿಯಲ್ಲಿ ಹೋಗುತ್ತಿದ್ದ ಖಡೆ ಬಜಾರ್ ಪೊಲೀಸ್ ಠಾಣೆಯ ಪಿಎಸ್ಐ ಅವರು ತಮ್ಮ ವಾಹನದ ಮುಂದೆ ಬಂದ ನಾಯಿಯ...
ಮೇಷ ರಾಶಿ : ವೈದ್ಯಕೀಯ ವೃತ್ತಿಯಲ್ಲಿ ಇರುವವರು ಅವಮಾನಗಳನ್ನು ಎದುರಿಸುವ ಸಾಧ್ಯತೆ ಇದೆ. ಶೈಕ್ಷಣಿಕ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಬದಲಾವಣೆ ಮಾಡಿಕೊಳ್ಳಲು ಅವಕಾಶ ಸಿಗಲಿದೆ. ಗ್ಯಾಜೆಟ್ ಗಳ ಖರೀದಿಗಾಗಿ ಹೆಚ್ಚಿನ ಹಣ ಖರ್ಚು...
ಸಾಮಾನ್ಯವಾಗಿ ಬರುವ ತಲೆ ನೋವಿನಿಂದ ಸಹಿಸಲಾಗದ ಹಿಂಸೆಯಾಗುತ್ತದೆ, ಆದರೆ ಕೆಲವೊಮ್ಮೆ ಬರುವ ಈ ಅರ್ಧ ತಲೆ ನೋವು ಜೀವವನ್ನೇ ಹಿಂಡುತ್ತದೆ, ಅರ್ಧತಲೆ ನೋವು ಬಂದರೆ ಕಣ್ಣುಗಳ ಸ್ನಾಯುಗಳು ಎಳೆದಂತಾಗಿ ಬಹಳಷ್ಟು...
ಅಂಜೂರದ ಹಣ್ಣು ಮಲಬದ್ಧತೆಗೆ ರಾಮಬಾಣವೇ. ಮನುಷ್ಯನಿಗೆ ವಯಸ್ಸಾದ ಮೇಲೆ ಹಲವಾರು ಆರೋಗ್ಯ ಸಮಸ್ಯೆಗಳು ಉದ್ಭವಗೊಳ್ಳುತ್ತದೆ. ನಿಮ್ಮ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳದಿದ್ದರೆ ವಯಸ್ಸಾದ ಮೇಲೆ ಜನರು ಅನುಭವಿಸುವ ಸಾಮಾನ್ಯ ಸಮಸ್ಯೆಯೆಂದರೆ ಮಲಬದ್ಧತೆ ಹಾಗೂ ಅದಕ್ಕೆ...
ಇಡೀ ದೇಹದ ಕೆಲಸವನ್ನ ಇಂದು ನಾವು ಕಂಪ್ಯೂಟರ್ ಅಥವಾ ಮೊಬೈಲ್ ಮುಂದೆ ಕೂತು ಒಂದು ಬೆರಳ ಕ್ಲಿಕ್ ನಲ್ಲೆ ಮಾಡಿ ಮುಗಿಸುತ್ತಿದ್ದೇವೆ, ಅದರಲ್ಲೂ ಕೀ ಬೋರ್ಡ್ ಮುಂದೆ ಕೆಲಸ ಮಾಡುವರು ಸರಿ ಸುಮಾರು...
ಮದುವೆ ಸಮಾರಂಭ ಗಳಲ್ಲಿ ಹೆಚ್ಚು ಜನರನ್ನು ಸೇರಿಸಿಕೊಂಡು ಆಡಂಬರದಲ್ಲಿ ಮದುವೆ ಮಾಡಬಾರದು ಎಂದು ಈಗಾಗಲೇ ಸರ್ಕಾರ ಆದೇಶ ನೀಡಿದೆ, ಇದರ ನಡುವೆಯೂ ಹಲವು ಮದುವೆ ಕಾರ್ಯಕ್ರಮಗಳು ನಡೆಯುತ್ತಲೇ ಇದೆ ಹಾಗೂ ಈ ಸಮಾರಂಭ...
ಉತ್ತಮ ಆರೋಗ್ಯಕ್ಕೆ ಒಳ್ಳೆಯ ಆಹಾರ ಹೇಗೆ ಅವಶ್ಯಕವೋ ಆ ಆಹಾರದ ನಂತರ ಅಥವಾ ಊಟ ಮಾಡಿದ ಬಳಿಕ ಅಥವ ಮೊದಲು ಏನು ಮಾಡಬೇಕು ಅಂದರೆ ಪಾಲಿಸಬೇಕಾದ ಅಭ್ಯಾಸಗಳನ್ನು ಮಾಡಿಕೊಳ್ಳುವುದು ಉತ್ತಮ ಏಕೆಂದರೆ ನಾವು...