ಮದುವೆ ವಾರ್ಷಿಕೋತ್ಸವದ ಸಂತಸಲ್ಲಿ ಯಶ್ ಮತ್ತು ರಾಧಿಕಾ. ಕನ್ನಡದ ಸದ್ಯದ ನಂಬರ್ ಒನ್ ಸ್ಟಾರ್ ಅಂದರೆ ಅದು ಯಶ್. ಕೆಜಿಎಫ್ ಮುಖಾಂತರ ಇಡೀ ದೇಶಕ್ಕೇ ಅಭಿಮಾನದ ಕಿಚ್ಚು ಹಚ್ಚಿಸಿದವರು ಯಶ್. ಈಗ ಯಶ್...
ಅತಿಯಾದ ಸೀನಿಗೆ : ಅತಿಯಾದ ಸೀನಿಗೆ ಜೇನುಮೇಣ ತುಪ್ಪ ಮತ್ತು ಗುಗ್ಗುಲಗಳನ್ನು ಸಮಭಾಗ ಸೇರಿಸಿ ಅರೆದು ಕೆಂಡದ ಮೇಲೆ ಹಾಕಿ ಹೋಗೆ ತೆಗೆದುಕೊಳ್ಳುವುದರಿಂದ ಅತಿಯಾದ ಸೀನು ಪರಿಹಾರವಾಗುತ್ತದೆ.
ಅರ್ಧ ತಲೆನೋವು ನಿವಾರಣೆಗೆ : ಕೆಂಪು...
ಇತ್ತೀಚಿನ ಜನರು ಸಿಕ್ಕಸಿಕ್ಕ ತಿಂಡಿ-ತಿನಿಸುಗಳು, ಜ್ಯೂಸ್, ಐಸ್ ಕ್ರೀಮ್ ಗಳನ್ನೆಲ್ಲ ತಿನ್ನುತ್ತಾರೆ. ಇದರಿಂದ ಆರೋಗ್ಯ ಹಾಳಾಗುತ್ತದೆ. ಅಲ್ಲದೇ ಕೆಮ್ಮು, ನೆಗಡಿ, ಗಂಟಲು ಕಿರಿಕಿರಿಯಿಂದ ಬಳಲುತ್ತಾರೆ. ಇದನ್ನು ಗುಣಪಡಿಸಲು ವೈದ್ಯರ ಬಳಿ ಹೋಗಿ ಅವರಿಗೆ...
ಗಂಟಲು ನೋವು ಎಂದರೆ ಮಾತನ್ನ ಕಟ್ಟಿಹಾಕಿದ ಹಾಗೆ ಗಂಟಲು ನೋವು ಬಂದರೆ ಮಾತಾಡಲು ತುಂಬಾ ಕಷ್ಟವಾಗುತ್ತದೆ. ನಮ್ಮ ದ್ವನಿ ನಮಗೆ ಬಿಟ್ಟರೆ ಬೇರೆಯವರಿಗೆ ಕೇಳಿಸುವುದೇ ಇಲ್ಲ, ಅಷ್ಟರ ಮಟ್ಟಿಗೆ ಗಂಟಲು...
ಶುಭ ಸಮಾರಂಭಗಳು ಬಂದರೆ ಹೆಣ್ಣು ಮಕ್ಕಳು ತಮ್ಮ ಅಲಂಕಾರದಲ್ಲಿ ಅತಿ ಪ್ರಾಮುಖ್ಯವನ್ನು ನೀಡುವುದು ಕೈಗಳಿಗೆ ಮತ್ತು ಕಾಲುಗಳಿಗೆ ಹಚ್ಚುವ ಮೆಹಂದಿ ಗೆ ಎಂದರೆ ತಪ್ಪಾಗಲಾರದು, ಮೆಹಂದಿ ಹಚ್ಚುವುದು ಮುಖ್ಯವಲ್ಲ ಹಚ್ಚಿದ ಮೇಲೆ ಸರಿಯಾದ...
ರಾತ್ರಿ ಊಟವಾದ ಮೇಲೆ ಕೆಲವರಿಗೆ ಒಂದೊಂದು ಆಹಾರ ಸೇವಿಸುವ ಅಭ್ಯಾಸವಿರುತ್ತದೆ ಆದರೆ ಕೆಲವೊಂದು ಆಹಾರಗಳನ್ನು ಊಟದ ಬಳಿಕ ಸೇವನೆ ಮಾಡುವುದು ಒಳ್ಳೆಯದು, ಹಾಗಾದರೆ ಊಟದ ನಂತರ ಯಾವ ಆಹಾರಗಳನ್ನು ತಿಂದರೆ ಯಾವ ರೀತಿಯ...
ಹೌದು ಮಾನವ ದೇಹಕ್ಕೆ ಮೂತ್ರ ಪಿಂಡಗಳು ತುಂಬಾನೇ ಸಹಕಾರಿಯಾಗಿದೆ ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕುವ ಕಾರ್ಯವನ್ನು ಇವುಗಳು ಮಾಡುತ್ತವೆ, ಮೂತ್ರಪಿಂಡಗಳು ಮಾನವನ ದೇಹಕ್ಕೆ ತುಬನೇ ಅತ್ಯಗತ್ಯವಾಗಿದೆ, ಮೂತ್ರ ಪಿಂಡಗಳನ್ನು ಶುದ್ದೀಕರಿಸುವ ಮದ್ದು ನಿಮ್ಮ ಮನೆಯೇ...
ಧರ್ಮಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಧಾರ್ಮಿಕ ತಾಣ, ಸರಿ ಸುಮಾರು ಏಳುನೂರು ವರ್ಷಗಳಿಂದ ನೇತ್ರಾವತಿ ದಡದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದೇವಾಲಯವಿದೆ, ಹಾಗೂ ಶ್ರವಣ ಬೆಳಗೊಳ ದಂತೆ ಬಾಹುಬಲಿಯ...
ಹರಳೆಣ್ಣೆಯನ್ನು ನಿಮ್ಮ ತಾಯಿ ಬಲವಂತವಾಗಿ ನಿಮ್ಮ ತಲೆಗೆ ಹಚ್ಚಿದ ಅಥವಾ ಹಚ್ಚುವ ನೆನಪು ನಿಮಗೆ ಕಾಡುವುದು ಸಹಜ, ಹೀಗೆ ಮಾಡಿದರೆ ದೇಹ ತಂಪಾಗುತ್ತದೆ ಸರಿ, ಹರಳೆಣ್ಣೆಯ ಬೇರೆ ಯಾವ ರೀತಿಯಲ್ಲಿ ಬಳಸಬಹುದು ಅಂತ...
ಬಿಗ್ಬಾಸ್ ಕನ್ನಡ ಕುತೂಹಲದ ಘಟ್ಟ ತಲುಪುತ್ತಿದೆ. ಯಾರು ವಿನ್ ಆಗುತ್ತಾರೆ ಎಂಬುದನ್ನು ಊಹಿಸಬಹುದಾದರೂ ಕೊನೆಯ ಗಳಿಗೆಯಲ್ಲಿ ಏನಾಗುತ್ತದೋ ಬಲ್ಲವರಾರು ?
ಬಿಗ್ ಬಾಸ್ ಈ ಸಲ ಕೇವಲ ಸೆಲೆಬ್ರಿಟಿಗಳನ್ನೆ ಮನೆಯಲ್ಲಿ ಇಟ್ಟುಕೊಂಡಿದ್ದು ಆಶ್ಚರ್ಯವೇನೂ ಅಲ್ಲ....
ಸುಧಾಮೂರ್ತಿ ಕರ್ನಾಟಕ ಪ್ರತಿಷ್ಠಿತ ಇನ್ಫೋಸಿಸ್ ಕಂಪನಿಯ ಸಂಸ್ಥಾಪಕ ನಾರಾಯಣ ಮೂರ್ತಿಯವರ ಧರ್ಮ ಪತ್ನಿ. ಕೋಟ್ಯಾಧೀಶೆಯಾಗಿದ್ದರೂ ಅತ್ಯಂತ ಸರಳವಾಗಿ ಬದುಕುತ್ತಿರುವ ಜೀವನೋತ್ಸಾಹಿ. ಇವರು ಅತ್ಯಂತ ಕಡುಬಡತನದಲ್ಲಿ ಹುಟ್ಟಿ ಬೆಳದು ಬಡತನದ ಕಷ್ಟ,ಬೇಗೆಯನ್ನು ತಿಳಿದವರು.
ಅದಕ್ಕಾಗಿಯೇ ದೀನರ,...
ಆಶ್ಚರ್ಯವೆನಿಸಬಹುದು ಕಾರಣ ಕರೋನಾವೈರಸ್ ನಿಂದ ಸಂಕಷ್ಟ ಎದುರಾದಾಗ ಇದೇ ಹುಚ್ಚ ವೆಂಕಟ್ ರಸ್ತೆ ಬದಿಯ ವ್ಯಾಪಾರಿಗಳಿಗೆ ಸಹಾಯ ಮಾಡಿದ್ದರು, ಕೆಲವೇ ದಿನಗಳ ಹಿಂದೆ ಬೀದಿ ಬೀದಿಗೆ ತರಲಿ ಪಾನಿಪುರಿ ಅಂಗಡಿ, ಮಾಂಸದಂಗಡಿ ಹಾಗೂ...
ಸಾಮಾನ್ಯವಾಗಿ ಮುಖದಲ್ಲಿ ಕಾಡುವ ಕಲೆಯ ಸಮಸ್ಯೆ ಎಂದರೆ ಕಣ್ಣಿನ ಕೆಳಗೆ ಕಪ್ಪಾಗುವುದು, ಈ ಸಮಸ್ಯೆ ಶೇಕಡ 50 ರಷ್ಟು ಜನಕ್ಕೆ ಕಾಡುತ್ತದೆ ಕಾರಣ ತಡರಾತ್ರಿಯಾದರೂ ನಿದ್ರೆ ಮಾಡದಿರುವುದು ಒಂದು ಮುಖ್ಯ ಕಾರಣ, ನೀವು...