ನೀರನ್ನು ಕುದಿಸಿ ಕುಡಿಯುವ ಅಭ್ಯಾಸ ಇದ್ದವರು ಮೊದಲು ಇಲ್ಲಿ ಓದಿ.

ನೀರು ಬಣ್ಣ ಗುಣ ಆಕಾರ ಗಾತ್ರ ಇಲ್ಲದ ದ್ರವ ವಸ್ತುವಾಗಿದೆ ನೀರು ಸಕಲ ಜೀವಿಗಳಿಗೂ ಅವಶ್ಯಕ ನೀರು ಇಲ್ಲದಿದ್ದರೆ ನಾವು ಬದುಕಲು ಸಾಧ್ಯವೇ ಇಲ್ಲ ಹಾಗೂ ನೀರಿನಿಂದಲೇ ಸೃಷ್ಟಿ ಸುಗಮವಾಗಿ...

ಅವಳು ಡ್ರೆಸಿಂಗ್ ರೂಮಲ್ಲಿ ಪ್ಯಾಂಟ್ ಬಿಚ್ಚಿದಾಗ ಕಾದಿತ್ತು ನೋಡಿದವರು ಶಾಕ್ !

ನಮಗೆ ಒಂದು ಜೀನ್ಸ್ ಪ್ಯಾಂಟ್ ಹಾಕುವುದೇ ಕಷ್ಟ.ಟೈಟ್ ಆಗಿ ಮಡೆಯುವುದೇ‌ ಕಷ್ಟವಾಗುತ್ತದಡ.ಆದರೆ ಇಲ್ಲೊಬ್ಬಳು ಒಂದರ ಮೇಲೊಂದರಂತೆ ಎಂಟು ಜೀನ್ಸ್ ಪ್ಯಾಂಟ್ ಹಾಕಿ ವೈರಲ್ ಆಗಿದ್ದಾಳೆ.ಆದರೆ ಆಕೆ ಮಾಡಿರುವುದು ಗನಂಧಾರಿ ಕೆಲಸವೇನಲ್ಲ. ಕಳ್ಳತನ. ಅದು...

ಮುಟ್ಟಿದರೆ ಮುನಿ ಗಿಡ ನಿಮ್ಮ ಮನೆಯ ಪಕ್ಕದಲ್ಲಿ ಇದ್ದರೆ ನೀವೇ ಅದೃಷ್ಟವಂತರು ಯಾಕೆ ಗೊತ್ತಾ..?

ಒಂದೊಂದು ಸಸ್ಯ ಪ್ರಭೇದಗಳು ಒಂದೊಂದು ರೀತಿಯಲ್ಲಿ ಆರೋಗ್ಯಕರ ಗುಣಗಳನ್ನು ಹೊಂದಿರುತ್ತವೆ, ಆದರೆ ಅದು ಕೆಲವರಿಗೆ ಮಾತ್ರ ಅದರ ಮಹತ್ವ ತಿಳಿದಿರುತ್ತದೆ. ಇಂದು ನಾವು ನಿಮಗೆ ತಿಳಿಸುವ ಈ ಸಸ್ಯವು ಹಲವಾರು ಬೇನೆಗಳ ನಿವಾರಕ...

ಒಂದು ವಾರದಲ್ಲಿ ನಿಮ್ಮ ಮುಖವನ್ನು ಬಿಳಿಯಾಗಿಸಲು ಒಂದೇ ಒಂದು ಬಾಳೆಹಣ್ಣು ಸಾಕು ಶಾಕಿಂಗ್ ಫಲಿತಾಂಶ ಕಾಣುತ್ತಿರಾ!

ಸೌಂದರ್ಯ ಯಾರಿಗೆ ಬೇಡ ಹೇಳಿ, ತಾವು ಸುಂದರವಾಗಿ ಕಾಣಬೇಕು ಎಂಬುದು ಎಲ್ಲರ ಸಾಮಾನ್ಯ ಆಸೆ. ಇದಕ್ಕೆ ಮಾರುಕಟ್ಟೆಯಲ್ಲಿ ಸಿಗುವ ಬಗೆ ಬಗೆಯ ಸೌಂದರ್ಯ ವರ್ದಕಗಳನ್ನು ಹಚ್ಚಿಕೊಂಡು ಪ್ರಯೋಗಿಸುತ್ತಿರರುತ್ತಾರೆ ಆದರೆ ಎಷ್ಟೇ ಬಣ್ಣ ಹಚ್ಚಿಕೊಂಡು...

ನೀವು ದಿನವು ತಿನ್ನುತ್ತಿರುವ ಈ ಆಹಾರದಿಂದ ಕ್ಯಾನ್ಸೆರ್ ಬರುತ್ತದೆ ಎಚ್ಚರ..!!

ಮೈಕ್ರೋವೇವ್ ಪಾಪ್ ಕಾರ್ನ್ : ಮೈಕ್ರೋವೇವ್ ಪಾಪ್ ಕಾರ್ನ್ ಅತ್ಯಂತ ಅನುಕೂಲಕರ ಆರಾಮ ಆಹಾರಗಳಲ್ಲಿ ಒಂದಾಗಿದೆ ಅವುಗಳನ್ನು ಮಾಡಲು ನೀವು ಮಾಡಬೇಕಾಗಿರುವುದು ಮೈಕ್ರೊವೇವ್ನಲ್ಲಿ ಪ್ಯಾಕ್ ಅನ್ನು ಇರಿಸುತ್ತದೆ ಮತ್ತು ಸಮಯವನ್ನು...

ಮೊದಲರಾತ್ರಿಗೂ ಮೊದಲೇ ಬಂತು ಹೆಂಡತಿಯ ರಾಸಲೀಲೆವಿಡಿಯೋ! ಮುಂದೆ ನಡೆದಿದ್ದೇ ಬೇರೆ.

31 ವರ್ಷದ ವಿನಯ್ ( ಹೆಸರನ್ನು ಬದಲಿಸಲಾಗಿದೆ ) ತಮ್ಮ ತಂದೆ ತಾಯಿಯ ಆಸೆಯಂತೆ ಅವರು ಹುಡುಕಿದ ಹುಡುಗಿಯನ್ನೇ ಮದುವೆಯಾಗಿದ್ದರು, 2019 ಜೂನ್ ತಿಂಗಳಿನಲ್ಲಿ ಹಾಸನದ ಶಿವಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ...

ಸೋಂಕು ದೃಢವಾಗಿದೆ ಆದರೂ ಕೋವಿಡ್ ಆಸ್ಪತ್ರೆಗೆ ಬರಲ್ಲ ಎಂದು ಹಠ ಹಿಡಿದ ಜೆಡಿಎಸ್ ಮುಖಂಡ!

ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಮುಖಂಡ ಒಬ್ಬರು ತಮಗೆ ಸೋಂಕು ದೃಢವಾಗಿದ್ದರು ಕೋವಿಡ್ ಆಸ್ಪತ್ರೆಗೆ ಬರುವುದಿಲ್ಲ ಎಂದು ರಂಪಾಟ ಮಾಡಿದ ಘಟನೆಯೊಂದು ನಡೆದಿದೆ, ಮಂಡ್ಯ ಜಿಲ್ಲೆಯ ನಾಗಮಂಗಲದ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿರುವ ಇವರ...

ಬೆಲ್ಲ ತಿಂದು ನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಎಷ್ಟೆಲ್ಲಾ ಲಾಭ ಇದೆ ಅಂತ ನಿಮಗೆ ಗೊತ್ತಾ..!!

ಹೌದು ಬೆಲ್ಲ ತಿನೋದ್ರಿಂದ ತುಂಬಾನೇ ಆರೋಗ್ಯಕ್ಕೆ ಸಹಾಯವಾಗುತ್ತದೆ ಮನೆಯಲ್ಲಿ ಸುಲಭವಾಗಿ ಸಿಗುವಂತ ಈ ಬೆಲ್ಲವು ಹಲವು ರೋಗಗಳಿಗೆ ಹಾಗು ಸಮಸ್ಯೆಗಳಿಗೆ ಮುಕ್ತಿತರುವಂತ ಕೆಲಸವನ್ನು ಮಾಡುತ್ತದೆ. ಹಾಗಾದರೆ ಯಾವೆಲ್ಲ ಸಮಸ್ಯೆಗಳಿಗೆ ಪರಿಹರಿಸುತ್ತದೆ...

ನಮಗೇಕೆ ಹಸುವಿನ ಸಗಣಿ ಹಾಗೂ ಮೂತ್ರ ಅಷ್ಟೊಂದು ಪವಿತ್ರ ? ತಪ್ಪದೆ ಓದಿ.

ಧರ್ಮದಲ್ಲಿ ಅನೇಕ ಆಚರಣೆಗಳು ಇಂದಿಗೂ ನಾವು ಮಾಡುತ್ತೇವೆ, ಆದರೆ ಅದರ ಅರ್ಥವನ್ನು ಸಂಪೂರ್ಣವಾಗಿ ತಿಳಿದುಕೊಂಡಿರುವುದಿಲ್ಲ, ಕೆಲವು ಆಚರಣೆಗಳನ್ನು ಮಾಡುವ ರೀತಿಯು ತಿಳಿದಿರುವುದಿಲ್ಲ, ಆದರೂ ಹಿರಿಯರು ಮಾಡಿಕೊಂಡ ಬಂದ ಆಚರಣೆಗಳು ಎಂದು...
0FansLike
68,300FollowersFollow
124,000SubscribersSubscribe

Featured

Most Popular

Latest reviews

ಮಕ್ಕಳು ಗಾಜಿನ ಪುಡಿ ಅಥವ ಮಣ್ಣನ್ನು ತಿಂದರೆ ಈ ಹಣ್ಣನ್ನು ತಿನ್ನಿಸಬೇಕು..!!

ಅಂಜೂರ ಹಣ್ಣು ಶ್ವಾಶಕೋಶದಲ್ಲಿ ಕಫವನ್ನು ಕರಿಗಿಸಬಲ್ಲದು, ರಕ್ತಪಿತ್ತನಾಶಕ, ಮೂಲ ವ್ಯಾಧಿ, ಮೂತ್ರಕೋಶದಲ್ಲಿ ಕಲ್ಲು ಮುಂತಾದ ವ್ಯಾಧಿಗಳಿಗೆ ಇದು ಪರಿಣಾಮಕಾರಿ ಯಾಕೆಂದರೆ ಇಡಿ ತುಂಬಾ ತಂಪು. ಈ ಹಣ್ಣನ್ನು ತಿನ್ನಿಸಿದರೆ ಮಕ್ಕಳು ಗಾಜಿನ ತುಂಡು, ಪಿನ್ನು...

ಅಶ್ವತ್ಥ ಮರದ ಎಲೆಗಳಲ್ಲಿದೆ ಹಲವು ರೋಗ ನಿವಾರಕ ಸಾಮರ್ಥ್ಯ..!!

ಅಶ್ವತ್ಥ ಮರದ ಎಲೆಗಳಲ್ಲಿದೆ ಹಲವು ರೋಗ ನಿವಾರಕ ಸಾಮರ್ಥ್ಯ ಪೀಪಲ್ ಟ್ರೀ ಎಂದೇ ಜನಪ್ರಿಯವಾಗಿರುವ ಅಶ್ವತ್ಥ ಮರ ಅಥವಾ ಅರಳಿ ಮರದ ಬಗ್ಗೆ ನಮ್ಮಲ್ಲಿ ಪೂಜ್ಯಭಾವನೆ ಇದೆ ಮಾತ್ರವಲ್ಲದೆ, ಔಷಧಿಯುಕ್ತ...

ಶ್ರೀ ಗುರು ರಾಘವೇಂದ್ರ ಸ್ವಾಮಿಯ ಅನುಗ್ರಹದಿಂದ ಗುರುವಾರದ ದಿನ ಭವಿಷ್ಯ ನೋಡೋಣ.

ಶ್ರೀ ಗುರು ರಾಘವೇಂದ್ರ ಸ್ವಾಮಿಯ ಅನುಗ್ರಹದಿಂದ ಗುರುವಾರದ ದಿನ ಭವಿಷ್ಯ ನೋಡೋಣ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಒಳ್ಳೆಯ...

More News