ಹಾರ್ಟ್ ಅಟ್ಯಾಕ್ ನೋವಿಲ್ಲದೆ ಕೂಡ ಸಂಭವಿಸಬಹುದು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

0
3553

ಸಕ್ಕರೆ ಕಾಯಿಲೆಯವರಾಗಲಿ ಅಥವಾ ಅವರ ಸಂಬಂಧಿಕರು ಸ್ವಲ್ಪ ಗಮನಹರಿಸಬೇಕಾದ ವಿಷಯವೇನೆಂದರೆ ಸಕ್ಕರೆ ಕಾಯಿಲೆಯ ಸಮಸ್ಯೆಗಳು ಸಮಯ ಕಳೆದಂತೆ ಯಾವುದೇ ವ್ಯಕ್ತಿಯಲ್ಲಿ ಹೆಚ್ಚುತ್ತಾ ಹೋಗಬಹುದು.

ನಿಯಂತ್ರಣವಿಲ್ಲದ ಅಥವಾ ಸರಿಯಾಗಿ ನಿಯಂತ್ರಿಸದೆ ಇರುವ ಸಕ್ಕರೆ ಕಾಯಿಲೆ ರೋಗಿಗಳಲ್ಲಿ ನರಗಳ ತೊಂದರೆಯನ್ನೂ ಉಂಟುಮಾಡಬಹುದು, ಎಲ್ಲ ಅಂಗಾಂಗಗಳ , ನರಗಳ, ಕಾರ್ಯದಲ್ಲಿ ವ್ಯತ್ಯಯ ಉಂಟಾಗುವುದನ್ನು ನೀವು ತಿಳಿದಿರುವುದಾದರೂ ಸೂಕ್ಷ್ಮ ನರಗಳು ಸಕ್ಕರೆ ಕಾಯಿಲೆಗೆ ಬೇಗನೆ ತುತ್ತಾಗಿ ನಿಷ್ಕ್ರಿಯವಾಗಬಹುದು.

ಕೈ ಕಾಲುಗಳ ನರ ಸಂಬಂಧಿತ ಬಾದೆಯು ಶರೀರದ ಒಳಗಿರುವ ಅಂಗಾಂಗಗಳ ಭಾಗದ ನರ ಸಂಬಂಧಿತ ಸಮಸ್ಯೆಯು ಬೇರೆಯೇ ಇರುತ್ತದೆ.

ಈ ಕಾರಣದಿಂದಾಗಿ ಕೈ ಕಾಲು ಉರಿ, ಜೋಮು, ಸೆಳೆತ, ಮರಗಟ್ಟುವುದು, ಸ್ಪರ್ಶತೆ ತಿಳಿಯದೆ ಇರುವುದು ಗಾಯಗಳು ವಾಸಿಯಾಗದಿರುವುದು ಇತ್ಯಾದಿ ಸಮಸ್ಯೆ ಕಂಡುಬರಬಹುದು, ಆದರೆ ಶರೀರದ ಒಳಭಾಗಗಳ ಅಂಗಗಳಿಗೆ ಸ್ಪರ್ಶ ಅಥವಾ ನೋವಿನ ನರಗಳ ಸಮಸ್ಯೆ ಸಕ್ಕರೆ ಕಾಯಿಲೆಯವರಲ್ಲಿ ಉಂಟಾದರೆ ಯಾವುದೇ ರೀತಿಯ ಅನಾಹುತವಾದರೂ ರೋಗಿಗಳಿಗೆ ತಿಳಿಯದೇಇರಬಹುದು.

ಈ ಕಾರಣಕ್ಕಾಗಿ ಬಹು ವರ್ಷಗಳಿಂದ ನರಳುತ್ತಿರುವ ಸಕ್ಕರೆ ಕಾಯಿಲೆ ರೋಗಿಗಳು ನೋವಿಲ್ಲದ ಹೃದಯಾಘಾತವನ್ನು ತಕ್ಷಣ ಗುರುತಿಸಲು ಸಾಧ್ಯವಾಗುವುದಿಲ್ಲ, ತಕ್ಷಣ ವಿಪರೀತ ಬೆವರುವಿಕೆ, ತಲೆ ಸುತ್ತುವುದು, ಉಸಿರಾಟ ಕಷ್ಟವಾಗುವುದು, ಸುಸ್ತು, ವಾಂತಿ ಇತ್ಯಾದಿ ರೋಗ ಲಕ್ಷಣಗಳು ಅಂತಹವರಲ್ಲಿ ಕಂಡುಬರುವುದು.

ಈ ದೃಷ್ಟಿಯಿಂದ ಯಾವುದೇ ಸಕ್ಕರೆ ಕಾಯಿಲೆ ರೋಗಿಗಳಿಗೆ ಎಚ್ಚರಿಕೆ, ಈ ಸಮಸ್ಯೆಯು ಪುರುಷರು ಮತ್ತು ಮಹಿಳೆಯರಲ್ಲೂ ಕಂಡು ಬರುತ್ತದೆ, ಈ ರೀತಿಯ ಸಮಸ್ಯೆಯ ಪ್ರತಿ 100 ಸಕ್ಕರೆ ಕಾಯಿಲೆ ರೋಗಿಗಳಲ್ಲಿ ಒಬ್ಬರಿಗೆ ನೋವಿಲ್ಲದ ಹೃದಯಾಘಾತ ಎಂದು ವಿಶ್ಲೇಷಣೆ ತಿಳಿಸಿದೆ, ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದೆ ಹೋದರೆ ಮರಣವು ಸಂಭವಿಸುವ ಸಾಧ್ಯತೆ ಜಾಸ್ತಿ ಅದರಲ್ಲೂ ರಾತ್ರಿಯ ವೇಳೆ ಉಂಟಾದರೆ ಹಾರ್ಟ್ ಅಟ್ಯಾಕ್ ಎಂದು ಗುರುತಿಸಲು ರೋಗಿಗಾಗಲಿ, ಮನೆಯವರಿಗಾಗಲಿ ಗೊತ್ತಾಗುವುದಿಲ್ಲ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

ಪಂಡಿತ್ ರಾಘವೇಂದ್ರ ಶರ್ಮ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9740202800 ನಿಮ್ಮ ಜೀವನದ ಸಮಸ್ಯೆಗಳಾದ ವಿದ್ಯೆ, ಯೋಗ, ವಿವಾಹಯೋಗ, ಉದ್ಯೋಗ, ವಿದೇಶ ಪ್ರಯಾಣ, ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9740202800 ಪಂಡಿತ್ ರಾಘವೇಂದ್ರ ಶರ್ಮ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ–ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. WhatsApp ಮಾಡಿ 3 ದಿನದಲ್ಲಿ ಪರಿಹಾರ 9740202800.

LEAVE A REPLY

Please enter your comment!
Please enter your name here