ಈ ತರಕಾರಿಗಳನ್ನು ಯಾವ ಕಾರಣಕ್ಕೂ ಬೇಯಿಸದೆ ತಿನ್ನಬೇಡಿ..!!

ಆದಿಮಾನವ ತರಕಾರಿ ಮಾಂಸ, ಗೆಡ್ಡೆ ಗೆಣಸುಗಳನ್ನು ಬೇಯಿಸದೆ ತಿನ್ನುತ್ತಿದ್ದ, ನಂತರ ಬೆಂಕಿಯ ಬಳಕೆಯನ್ನು ಶುರುಮಾಡಿದ ಆರೋಗ್ಯದ ಹಿಂದಿನ ಗುಟ್ಟಿನಲ್ಲಿ ತರಕಾರಿಯೂ ಒಂದು ಆದರೆ ಕೆಲವು ಆಹಾರಗಳನ್ನು ಅಂದರೆ ಕೆಲ ತರಕಾರಿಗಳನ್ನು...

ನೀವು ಬೇರೆಯವರ ಹೆಲ್ಮೆಟ್ ಬಳಸುತ್ತಿದ್ದರೆ ತಕ್ಷಣ ಈ ಮಾಹಿತಿ ಓದಿ..!!

ಸರ್ಕಾರವು ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್ ಅನ್ನು ಖಡ್ಡಾಯ ಮಾಡಿದೆ ಮತ್ತು ತಪ್ಪಿದರೆ ದಂಡವನ್ನು ವಿದಿಸುತ್ತದೆ ಅದರ ಸಲುವಾಗಿ ನಾವು ಕೆಲವೊಮ್ಮೆ ಬೆರೆಯವ ಹೆಲ್ಮೆಟ್ ಗಳನ್ನೂ ಬಳಸಲು ಮುಂದಾಗುತ್ತೀವೆ ಆದರೆ ಅದರಿಂದ ದೊಡ್ಡ ಪ್ರಮಾಣದ...

ಆಮೆ ವಿಗ್ರಹ ಈ ರೀತಿ ಇಟ್ಟರೆ ಕೋಟ್ಯಾಧೀಶರಾಗುವುದು ಖಂಡಿತ!

ಧನಲಕ್ಷ್ಮಿ ನಮ್ಮ ಮನೆಯಲ್ಲಿ ಒಲಿದು ಬರಬೇಕಂದರೆ ನಮ್ಮ ಮನೆಯಲ್ಲಿ ಯಾವ ರೀತಿಯ ಆಮೆಯನ್ನು ಇಟ್ಕೋಬೇಕು ಅಂತ ಹೇಳ್ತೀವಿ. ಇದರಿಂದ ಧನಲಕ್ಷ್ಮಿ ಮತ್ತು ಅದೃಷ್ಟ ಪ್ರಾಪ್ತಿಯಾಗುತ್ತೆ. ವಾಸ್ತು ಶಾಸ್ತ್ರದ ಪ್ರಕಾರ ಆಮೆಯನ್ನು ಅದೃಷ್ಟದ ಪ್ರಾಣಿಯೆಂದು ಹೇಳ್ತಾರೆ....

ನ್ಯುಮೋನಿಯಾ ದಂತಹ ಮಾರಕ ಕಾಯಿಲೆಯ ಲಕ್ಷಣಗಳು ಹಾಗು ಪರಿಹಾರಗಳು..!!

ಮನುಷ್ಯನಿಗೆ ತಿಳಿದ ರೋಗಗಳಲ್ಲಿ ನ್ಯೂಮೋನಿಯವು ಅತ್ಯಂತ ಭಯಂಕರವಾದ ರೋಗವಾಗಿದೆ, ಆಧುನಿಕ ವಿಷಹಾರ ಔಷಧಿಗಳು ಸಾಮಾನ್ಯವಾಗಿ ಈ ರೋಗವನ್ನು ಹತೋಟಿಗೆ ತರಬಲ್ಲವು ಹೀಗಿದ್ದರೂ ಇದು ಒಂದು ತೀವ್ರ ತರಹದ ರೋಗವೇ ಆಗಿದೆ (Streptococcus) ಮತ್ತು...

ಬಿಗ್ಬಾಸ್ ಶೊ ನಿರೂಪಿಸುವ ಸುದೀಪ್’ಗೆ ಎಷ್ಟು ಸಂಭಾವನೆ ಗೊತ್ತಾ‌ !

ಬಿಗ್ಬಾಸ್ ಭಾರತೀಯ ಟಿವಿ ಮಾಧ್ಯಮದ ಜನಪ್ರಿಯ ರಿಯಾಲಿಟಿ ಶೋ‌. ಇದು ಹಿಂದಿ ,ತಮಿಳು, ತೆಲುಗು ಹಾಗೂ ಕನ್ನಡದ ಭಾಷೆಗಳಲ್ಲಿ ಮೂಡಿ ಬರುತ್ತಿದೆ. ಕನ್ನಡದಲ್ಲಿ ಈಗ 7 ನೇ ಸೀಜನ್ ನಡೆಯುತ್ತಿದೆ.ಕನ್ನಡದಲ್ಲಿ ಬಿಗ್ ಬಾಸ್...

ಪ್ರಾಥಮಿಕ ಹಂತದ ಸಕ್ಸಸ್ ಕಂಡ ಮತ್ತೊಂದು ವ್ಯಾ’ಕ್ಸೀನ್. ಸಿಹಿ ಸುದ್ದಿ.

2019ರಲ್ಲಿ ಮೊದಲಿಗೆ ಚೀನಾದಲ್ಲಿ ಕಾಣಿಸಿಕೊಂಡ ಕರೋನ ವೈ'ರಸ್ ಈಗ ವಿಶ್ವದಾದ್ಯಂತ ಹರಡಿ ಮ'ರಣ ಮೃದಂಗ ಬಾರಿಸುತ್ತಿದೆ. ವಿಶ್ವದಾದ್ಯಂತ ನೂರಾರು ಫಾರ್ಮಸಿ ಕಂಪನಿಗಳು ಕೋರೋನ ರೋ'ಗಕ್ಕೆ ಔಷಧಿಯನ್ನು ಕಂಡುಹಿಡಿಯುವಲ್ಲಿ ಕೆಲವೊಂದು ಸಫಲ ಕೆಲವೊಂದು ವಿಫಲವಾಗುತ್ತಿದೆ....

ಜೀವನ ಸಾರ್ಥಕವಾಗಬೇಕೇ. ಹಾಗಾದರೆ ಹೀಗೆ ಬದುಕಿ ತೋರಿಸೋಣ.

ಜೀವನೋಪಾಯಕ್ಕಾಗಿ ವೃತ್ತಿ, ಜೀವನೋತ್ಸಾಹಕ್ಕಾಗಿ ಪ್ರವೃತ್ತಿ, ಜೀವನ್ಮುಕ್ತಿಗಾಗಿ ಭಕ್ತಿ. ದಿನಾಲು 10 ರಿಂದ 30 ನಿಮಿಷಗಳ ಕಾಲ ನಗು ಮೊಗದಿಂದ ವಾಕ್ ಮಾಡಿ. 10 ನಿಮಿಷಗಳ ಮೌನ ಆಚರಿಸಿ, ಕನಿಷ್ಠ 6 ಘಂಟೆಗಳ ಕಾಲ...

ಕಿತ್ತಳೆ ಹಣ್ಣು ತಿನ್ನುವುದರಿಂದ ಬುದ್ಧಿಮಾಂದ್ಯ ರೋಗ ಹಾಗು ಇನ್ನು ಹಲವು ಸಮಸ್ಯೆಯಿಂದ ಸಿಗುತ್ತೆ ಪರಿಹಾರ!

ಹೌದು ಈ ಹಣ್ಣುಗಳಲ್ಲಿ ಹಲವು ರೀತಿಯ ರೋಗ ನಿರೋಧಕ ಶಕ್ತಿಗಳು ಹೆಚ್ಚಿವೆ, ಮಾನವನ ಆರೋಗ್ಯಕ್ಕೆ ಹಣ್ಣುಗಳು ತುಂಬಾನೇ ಮುಖ್ಯವಾಗಿವೆ. ಇದೆ ರೀತಿ ಕಿತ್ತಳೆ ಹಣ್ಣು ತಿನ್ನುವುದರಿಂದ ಮನುಷ್ಯನ ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಿದೆ. ಈಗ...

ಸ್ಮಾರ್ಟ್ ಫೋನ್ ತಗೊಂಡರೆ ಒಂದು ಕೇಜಿ ಈರುಳ್ಳಿ ಉಚಿತ! ಎಲ್ಲಿ ಗೊತ್ತೇ?!

ಸ್ಮಾರ್ಟ್ ಫೋನ್ ತಗೊಂಡರೆ ಒಂದು ಕೇಜಿ ಈರುಳ್ಳಿ ಉಚಿತ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಹೆಚ್ಚಳ ಮಾಡಲು ಅಂಗಡಿ ಮಾಲಿಕರು ನಾನಾ ತಂತ್ರಕ್ಕೆ ಮೊರೆ ಹೋಗುವುದು ಉಂಟು. ಒಂದು ತಗೊಂಡರೆ ಇನ್ನೊಂದು ಉಚಿತ , ಒಂದು...
0FansLike
68,300FollowersFollow
124,000SubscribersSubscribe

Featured

Most Popular

ಎರಡು ನಿಮಿಷ ಸಮಯವಿದ್ದರೆ ಓಮ್ಮೆ ಈ ಉಪಯುಕ್ತ ಮಾಹಿತಿ ಓದಿ..!!

ಮನುಷ್ಯ ಇಡೀ ಪ್ರಪಂಚವನ್ನೇ ಬದಲಿಸುತ್ತೇನೆ ಎಲ್ಲವನ್ನೂ ತನ್ನ ಮುಷ್ಟಿಯಲ್ಲಿ ಇಟ್ಟುಕೊಂಡು ತಿರುಗಿಸುತ್ತೇನೆ ಎಂದು ಜಂಬದಿಂದ ಕೊಚ್ಚಿ ಕೊಳ್ಳುತ್ತಾನೆ ಆದರೆ ಅವನಿಗೇನು ಗೊತ್ತು ಮೊದಲು ನನ್ನನ್ನು ಅಂದರೆ ನನ್ನ ಮನಸ್ಸನ್ನು ನಿಯಂತ್ರಣದಲ್ಲಿ...

Latest reviews

ನಿಮ್ಮ ಪಿಎಫ್ ಬಗ್ಗೆ ತಿಳಿಯಬೇಕಾದ ಅತ್ಯುತ್ತಮ ಮಾಹಿತಿಗಳು..!! ತಪ್ಪದೇ ಓದಿ.

ಇಪಿಎಫ್ ಅಥವಾ ಎಂಪ್ಲಾಯಿಸ್ ಪ್ರಾವಿಡೆಂಟ್ ಫಂಡ್ ಇದು ನಿಮಗೆ ತಿಳಿದೇ ಇರುತ್ತದೆ, ಆದರೆ ಇದರಿಂದ ದೊರೆಯುವ ಇನ್ನೂ ಅನೇಕ ಅತ್ಯುತ್ತಮ ಲಾಭಗಳ ಬಗ್ಗೆ ಅಷ್ಟೊಂದು ಜನರಿಗೆ ತಿಳಿದಿರುವುದಿಲ್ಲ ಹಾಗಾಗಿ ಇ ಪಿ ಎಫ್...

ಶಾಕಿಂಗ್ ನ್ಯೂಸ್ – ಜನವರಿಯಿಂದ ಈ ಮೊಬೈಲ್’ಗಳಲ್ಲಿ ವಾಟ್ಸಪ್ ಬಂದ್

ವಾಟ್ಸಪ್ ಇಲ್ಲದ ಮೊಬೈಲ್ ಇಲ್ಲವೇನೋ !? ಎಲ್ಲರೂ ಈಗ ವಾಟ್ಸಪ್ ಯೂಸ್ ಮಾಡುತ್ತಾರೆ. ಯಾರ್ ಹತ್ರನಾದರೂ ನಾವು ಮಾತಾಡಬೇಕಾದರೆ ನಿಂದು ವಾಟ್ಸಪ್ ನಂಬರ್ ಯಾವುದು ಅಂತ ಕೇಳ್ತೀವಿ. ಅಂದರೆ ವಾಟ್ಸಪ್ ಗೋಸ್ಕರ ಸಪರೇಟ್...

ಟೈಗರ್’ಗೆ ದೊಡ್ಡ ಶಾಕ್ ಕೊಟ್ಟ ದಾಸ ದರ್ಶನ್

ವಿನೋದ್ ಪ್ರಭಾಕರ್ ಹುಟ್ಟಿದ ಹಬ್ಬವನ್ನು ಬಹಳ ಸಡಗರದಿಂದ ಆಚರಿಸಿಕೊಂಡಿದ್ದಾರೆ. ಇಷ್ಟು ವರ್ಷಕ್ಕಿಂತ ಈ ವರ್ಷ ಅವರು ಬಹಳ ಬಿಜಿಯಾಗಿದ್ದಾರೆ. ಟೈಸನ್‌ ಯಶಸ್ಸು ಇವರಿಗೆ ಈ ಮಟ್ಟದ ಅವಕಾಶ ಕಲ್ಪಿಸಿರುವುದರ ಜೊತೆಗೆ ದರ್ಶನ್'ರವೃ ಸಪೋರ್ಟ್'ನಿಂದ...

More News