ಹಣೆಗೆ ಕುಂಕುಮವಿಟ್ಟು ರಸ್ತೆಯಲ್ಲಿ ಜನರಿಗೆ ಪೂಜೆ ಮಾಡುತ್ತಿರುವ ಪೊಲೀಸರು.. ವೈರಲ್ ವಿಡಿಯೋ.

ಸಂಪೂರ್ಣ ದೇಶವೇ ಲಾಕ್ಡೌನ್ ಆಗಿದ್ದರು ಸರ್ಕಾರದ ನಿಯಮವನ್ನು ದಿಕ್ಕರಿಸಿ ಮುಖಕ್ಕೆ ಮಾಸ್ಕ್ ಕೂಡ ಧರಿಸದೆ ರಸ್ತೆಯಲ್ಲಿ ಓಡಾಡುತ್ತಿದ್ದ ಜನರಿಗೆ ವಿಜಯಪುರದ ಗಾಂಧಿ ಚೌಕ್ ಪೊಲೀಸರು ವಿಶಿಷ್ಟ ರೀತಿಯಲ್ಲಿ ಬುದ್ಧಿ ಹೇಳಿದ್ದಾರೆ, ಲಾಕ್ ಡೌನ್...

ನ್ಯೂಯಾರ್ಕ್ ನ ಸಂಶೋಧನೆ ಪ್ರಕಾರ ಮನುಷ್ಯನ ಕಣ್ಣುಗಳು ಆತನ ಮಾನಸಿಕ ಆರೋಗ್ಯ ಹೇಗಿದೆ ಎಂಬುದನ್ನು ಹೇಳುತ್ತದೆಯಂತೆ..!!

ಮಾನವ ದೇಹದ ಅಂಗಗಳಲ್ಲಿ ಅತಿ ಸೂಕ್ಷ್ಮವಾದದ್ದು ಕಣ್ಣುಗಳು, ಆದ್ದರಿಂದ ಕಣ್ಣುಗಳನ್ನು ಬಹಳ ಪ್ರಾಮುಖ್ಯತೆ ವಹಿಸಿ ನೋಡಿಕೊಳ್ಳಬೇಕಾಗುತ್ತದೆ, ಇನ್ನು ಮನುಷ್ಯನ ಈ ಕಣ್ಣುಗಳೇ ಮಾನಸಿಕ ಆರೋಗ್ಯದ ಬಗ್ಗೆ ವಿವರಣೆಯನ್ನು ನೀಡುತ್ತವೆ ಅಂತೆ...

10ಕ್ಕೂ ಹೆಚ್ಚು ಕಾಯಿಲೆಗಳಿಗೆ ಒಂದು ತುಂಡು ಶುಂಠಿಯೇ ಮನೆಮದ್ದು!

ಚರಕ ಸಂಹಿತೆಯಲ್ಲಿ ಶುಂಠಿಯನ್ನು ವಿಶ್ವಭೇಷಜ ಎಂಬ ಹೆಸರಿನಿಂದ ಹೊಗಳಲಾಗಿದೆ, ನಾಗರ, ಮಹೌಷಧ, ಶೃಂಗವೇರ ಮೊದಲಾದ ಪರ್ಯಾಯ ನಾಮಗಳು ಇದಕ್ಕೆ ಇವೆ, ಅತ್ಯುತ್ತಮ ಆಮಪಾಚಕ ವಾಗಿರುವುದರಿಂದ ಶರೀರದಲ್ಲಿ ಜೀರ್ಣವಾಗದೆ ಉಳಿದ ಆಹಾರದಿಂದ ಉಂಟಾಗುವ ವಿವಿಧ...

ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ ಮಿಮಿಕ್ರಿ ರಾಜಗೋಪಾಲ್ ವಿಧಿವಶರಾಗಿದ್ದಾರೆ.

ಬೆಂಗಳೂರು: ಹಾಸ್ಯನಟ ಮಿಮಿಕ್ರಿ ರಾಜಗೋಪಾಲ್ ಅವರಿಗೆ 69 ವರ್ಷ ವಯಸ್ಸು ಆಗಿತ್ತು. ಕಿಡ್ನಿ, ಆಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಕೆಂಗೇರಿಯ ಬಿಡಿಎ ಅಪಾರ್ಟ್ಮೆಂಟ್​​ನಲ್ಲಿ ಅವರು ನಿಧನರಾದರು. ಇಂದು ಮಧ್ಯಾಹ್ನ ಅವರ ಅಂತ್ಯಕ್ರಿಯೆ...

ಆಷಾಡ ಮಾಸದಲ್ಲಿ ನವ ದಂಪತಿಗಳು ಯಾಕೆ ಬೇರೆ ಇರ್ತಾರೆ ಗೊತ್ತೇ

ನಮ್ಮ ಭಾರತ ದೇಶ ಹಲವು ಆಚಾರ ವಿಚಾರಗಳನ್ನು ಆಚರಿಸುವ ಶ್ರೇಷ್ಠ ದೇಶ. ನಾವು ಯಾವುದೇ ಸಂಪ್ರದಾಯ ಅಥವಾ ನಿಯಮಗಳನ್ನು ಆಚರಿಸಿದರೂ ಅದಕ್ಕೆ ಅದರದ್ದೇ ಆದ ವೈಜ್ಞಾನಿಕ ಕಾರಣಗಳಿರುತ್ತವೆ. ಆಗಿನ ಕಾಲದಲ್ಲಿ ಅಂದರೆ ವಿಜ್ಞಾನ...

ದೇಹದ ತೂಕದ ಜೊತೆಗೆ ಹೊಟ್ಟೆಗೆ ಸಂಬಂದಿಸಿದ ಕಾಯಿಲೆಗಳನ್ನ ಗುಣಪಡಿಸುತ್ತದೆ ಒಂದು ಚಮಚ ಜೀರಿಗೆ ಪುಡಿ…!

ಜೀರಿಗೆ ನಮ್ಮ ದೇಹಕ್ಕೆ ಹಲವು ಉಪಯೋಗಗಳನ್ನ ನೀಡುತ್ತದೆ, ಶೀತದಿಂದಾಗುವ ಹಲವು ಕಾಯಿಲೆಗಳನ್ನ ಇದರಿಂದ ಗುಣಪಡಿಸಿಕೊಳ್ಳ ಬಹುದು ಎಂಬುದು ನಮ್ಮೆಲರಿಗೂ ಈಗಾಗಲೇ ತಿಳಿದಿರುವ ವಿಷಯ. ಈ ಜೀರಿಗೆ ಬಳಸುವುದರಿಂದ ಕೊಬ್ಬು ಕರಗುವುದಲ್ಲದೇ, ಕೊಲೆಸ್ಟ್ರಾಲನ್ನು ಸ್ವಾಭಾವಿಕವಾಗಿ...

ಶ್ರೀ ಗುರು ರಾಘವೇಂದ್ರ ಸ್ವಾಮಿಯ ನಾಮಸ್ಮರಣೆಯನ್ನು ಮಾಡುತ್ತಾ ಇಂದಿನ ದಿನ ಭವಿಷ್ಯ ನೋಡೋಣ ಪಂಡಿತ್ ಶ್ರೀ ರಾಘವೇಂದ್ರ ಶರ್ಮ...

ಮೇಷ ರಾಶಿ : ವಿಷಯಗಳನ್ನು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ. ಮನೆಯವರ ವಿಶ್ವಾಸದ ದುರುಪಯೋಗ ಮಾಡಿಕೊಳ್ಳದಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣುವಿರಿ. ಸಂಜೆಯ ವೇಳೆಗೆ ಮಾನಸಿಕ ಕಿರಿ ಕಿರಿ ಎದುರಾದೀತು. ನಿಮ್ಮ ಯಾವುದೇ...

ಒಂದೇ ಪಿಚ್ಚರ್’ನ ಹತ್ತ್ ಹತ್ತ್ ಸಲ ನೋಡ್ದೆ ಅಂತ ಸುದೀಪ್ ಹೇಳಿದ್ದು ಯಾವ ಚಿತ್ರಕ್ಕೆ?

ನಟ ಸುದೀಪ್ ಅಭಿನಯದ ‌ಭಾರೀ ನಿರೀಕ್ಷೆ ಹುಟ್ಟಿಸಿರುವ ಚಿತ್ರ ದಬಾಂಗ್- 3. ಸುದೀಪ್ ಇದರಲ್ಲೇನೂ ನಾಯಕನ ಪಾತ್ರ ನಿರ್ವಹಿಸಿಲ್ಲ , ಖಳನಟನಾಗಿ ಪಾತ್ರ ನಿರ್ವಹಿಸಿದ್ದಾರೆ. ಸಲ್ಮಾನ್ ಖಾನ್ ನಾಯಕನಟನಾಗಿ ನಟಿಸಿರುವ ದಬಾಂಗ್ 3...

ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್ ಕಾಲಿ ಇದೆ ಇನ್ನು ಮುಂದೆ ನಿಮ್ಮ ಮೊಬೈಲ್ ನಲ್ಲೆ ನೋಡಿ!

ಇನ್ನು ಮುಂದೆ ಬೆಂಗಳೂರಿನಲ್ಲಿರುವ ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‌ ಎಷ್ಟು ಖಾಲಿ ಇದೆ ಎಂಬ ಮಾಹಿತಿಯನ್ನು ನೀವು ಮೊಬೈಲ್‌ನಲ್ಲೇ ತಿಳಿಯಬಹುದು. ಕೋವಿಡ್‌ 19 ನಿಂದಾಗಿ ಈಗ ಇತರ ರೋಗಿಗಳಿಗೂ ಆಸ್ಪತ್ರೆಗಳಲ್ಲಿ ಬೆಡ್‌...
0FansLike
68,300FollowersFollow
124,000SubscribersSubscribe

Featured

Most Popular

ಈ ಏಳು ಪ್ರೋಟೀನ್’ಯುಕ್ತ ಆಹಾರಗಳು ದೇಹದಲ್ಲಿ ಚಮತ್ಕಾರಿ ಬದಲಾವಣೆ ತರುತ್ತವೆ.

ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ. ಆರೋಗ್ಯ ಚೆನ್ನಾಗಿರಬೇಕು. ಅನಾರೋಗ್ಯದಿಂದ ಬಳಲುತ್ತಿದ್ದರೆ ಎಷ್ಟು ಸಂಪತ್ತು, ಐಶ್ವರ್ಯ ಇದ್ದರೆ ಯಾವುದಕ್ಕೆ ಬಂತು ಅಲ್ವಾ. ಅತಿ ಹೆಚ್ಚು ಶಕ್ತಿವರ್ಧಕ ಆಹಾರಗಳನ್ನು ನಾವಿನ್ನೂ ಗುರಿತಿಸಿ, ಅದರ ಕುರಿತು ಬರೆದಿದ್ದೇವೆ....

Latest reviews

ಎಚ್ಚರ ನಿಮ್ಮ ಕಿಡ್ನಿಯಲ್ಲಿ ಕಲ್ಲಿದ್ದಾಗ ಈ ಲಕ್ಷಣಗಳು ಕಂಡು ಬರುತ್ತವೆ..!!

ಮೂತ್ರದ ರಾಸಾಯನಿಕಗಳು ಹರಳುಗಳ ರೂಪದಲ್ಲಿ ಕಿಡ್ನಿಯಲ್ಲಿ ಕಲ್ಲುಗಳಾಗಿ ಪರಿವರ್ತನೆಯಾಗುತ್ತದೆ, ಪ್ರಾರಂಭಿಕ ಹಂತದಲ್ಲಿ ಸಣ್ಣ ಗಾತ್ರದಲ್ಲಿ ಇದ್ದರೂ ಕ್ರಮೇಣ ದೊಡ್ಡದಾಗಿ ಅರ್ಧ ಇಂಚಿನ ವರೆಗೂ ಬೆಳೆಯುತ್ತವೆ, ಮೂತ್ರಕೋಶ ಮತ್ತು ಶರೀರದ ಲವಣಾಂಶ ಗಳಲ್ಲಿ ಕೆಲವು...

ಎಚ್ಚರ ನೀವು ಮಾಡುವ ಈ ತಪ್ಪುಗಳಿಂದಲೇ ನಿಮ್ಮ ಕೂದಲು ಉದುರುವುದು..!!

ವಯಸ್ಸಾದಂತೆ ತಲೆಯ ಕೂದಲು ಹಣ್ಣಾಗಿ ಉದುರುವುದು ಸಾಮಾನ್ಯ ಆದರೆ ನೀವು ಗಮನಿಸಿರಬಹುದು ಇಂದಿನ ಹರೆಯದ ಹುಡುಗ ಹುಡುಗಿಯರಿಗೆ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ, ಅಷ್ಟೇ ಅಲ್ಲದೆ ಕೂದಲಿನ ಅತಿಯಾದ ಒಟ್ಟು ಹಾಗೂ...

ಯುವಕರು ಪ್ರತಿಯೊಬ್ಬರೂ ತಪ್ಪದೇ ನೋಡಬೇಕಾದ ವಿಡಿಯೋ.

ತುರಿಕೆ, ಕಜ್ಜಿ ಸಮಸ್ಯೆ ಇದ್ದಾಗ ಬಿಳಿ ಈರುಳ್ಳಿಯನ್ನು ಜಜ್ಜಿ ರಸವನ್ನು ತೆಗೆದು, ಸ್ವಲ್ಪ ಅರಿಶಿನ ಪುಡಿಯೊಂದಿಗೆ ಕಲೆಸಿ ಲೇಪಿಸುತ್ತಿರಬೇಕು. ತುಳಸಿಯ ರಸ, ನಿಂಬೆ ರಸ ಮತ್ತು...

More News