ಬಹಳ ಜನರಲ್ಲಿ ಈ ಪ್ರಶ್ನೆ ಹುಟ್ಟುವುದು ಸಾಮಾನ್ಯ, ನನ್ನ ಕಷ್ಟವನ್ನು ತಿಳಿಸಿ ಜೀವನದಲ್ಲಿ ಬೆಳಕನ್ನು ನೀಡು ಎಂದು ದೇವರಲ್ಲಿ ನಾವು ಪರಿಪರಿಯಾಗಿ ಬೇಡಿಕೊಳ್ಳುವುದೂ ಉಂಟು, ವಿಧವಿಧವಾದ ಪೂಜೆಗಳು ಹೋಮ ಹವನಗಳು, ನಾ ನಾ...
ಸಾಮಾಜಿಕ ಜಾಲತಾಣಗಳನ್ನು ತಮ್ಮ ಉಪಯೋಗಕ್ಕೆ ಬಳಸದೆ ಅದರ ದುರುಪಯೋಗ ಮಾಡಿಕೊಂಡರೆ ಏನೆಲ್ಲ ಅನಾಹುತ ಆಗುತ್ತದೆ ಎಂಬುದರ ಬಗ್ಗೆ ಹಲವು ಬಾರಿ ನಾವು ಮಾಹಿತಿಯನ್ನು ನೀಡಿದ್ದೇವೆ ಅದರಂತೆ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ಅದರ...
ಹಣವು ಒಂದು ಕ್ಷಣ ಪ್ರತಿಯೊಬ್ಬರಿಗೂ ಆಸೆ ಹುಟ್ಟಿಸುವುದು ಖಂಡಿತ, ದಿನ ಬೆಳಗ್ಗೆಯಿಂದ ಸಂಜೆವರೆಗೂ ಕಷ್ಟಪಟ್ಟು ದುಡಿದರೂ ಕೇವಲ ಬಿಡುಗಾಸು ಸಿಗುತ್ತದೆ ಅಂತಹದರಲ್ಲಿ ಒಂದೇ ಕ್ಷಣದಲ್ಲಿ ಲಕ್ಷಾಂತರ ರೂಪಾಯಿ ಸಿಕ್ಕರೆ ಯಾರು ಬಿಡುವುದಿಲ್ಲ ಎಂಬುದು...
ಮಧ್ಯಮವರ್ಗದವರು ಒಂದು ಕಾರನ್ನು ಖರೀದಿಸಬೇಕಾದರೆ ಇಷ್ಟೆಲ್ಲಾ ಕಷ್ಟಗಳನ್ನು ಪಡಬೇಕು ಮತ್ತು ಅದಕ್ಕಾಗಿ ಎಷ್ಟು ಸಮಯಗಳನ್ನು ನಿಗದಿಪಡಿಸಬೇಕು, ಅಷ್ಟೆಲ್ಲ ಮಾಡಿದರು ಐದರಿಂದ ಹತ್ತು ಲಕ್ಷ ರೂಪಾಯಿ ಒಳಗಿನ ಕಾರು ಖರೀದಿ ಮಾಡಿ...
ನಮ್ಮ ಹಿರಿಯರು ಮಕ್ಕಳು ಇಷ್ಟಪಟ್ಟ ಕೆಲಸ ಮಾಡಲು ಅಷ್ಟು ಸುಲಭವಾಗಿ ಬಿಡುತ್ತಿರಲಿಲ್ಲ, ಪ್ರತಿಯೊಂದಕ್ಕೂ ನಮ್ಮ ಸಂಪ್ರದಾಯ ನಮ್ಮ ಸಂಸ್ಕೃತಿ ನಮ್ಮ ಸಂಸ್ಕಾರ ನೋಡಿಕೊಂಡು ಕೆಲಸವನ್ನು ಮಾಡು ಎಂದು ಹೇಳುತ್ತಿದ್ದರು, ಹಾಗಾದರೆ ಸಂಪ್ರದಾಯ, ಸಂಸ್ಕೃತಿ...
ಪೈನಾಪಲ್ ಪೋಷಕಾಂಶಗಳ ಆಗರ : ಮೂಲತಃ ಬ್ರೆಜಿಲ್ ದೇಶಕ್ಕೆ ಸೇರಿದ್ದು, ಪೈನಾಪಲ್ ಅತಿ ಉಪಯುಕ್ತವಾದ ಹಣ್ಣು ಇದರಿಂದ ಗೊಜ್ಜು, ಕೇಸರಿಭಾತ್, ಜ್ಯೂಸು, ಮೊರಬ್ಬ, ಫ್ರುಟ ಸಲಾಡ್, ಸಾಸಿವೆ ಇತ್ಯಾದಿ ರುಚಿಕರವಾದ...
ಸಾಮಾನ್ಯವಾಗಿ ಬರುವ ತಲೆ ನೋವಿನಿಂದ ಸಹಿಸಲಾಗದ ಹಿಂಸೆಯಾಗುತ್ತದೆ, ಆದರೆ ಕೆಲವೊಮ್ಮೆ ಬರುವ ಈ ಅರ್ಧ ತಲೆ ನೋವು ಜೀವವನ್ನೇ ಹಿಂಡುತ್ತದೆ, ಅರ್ಧತಲೆ ನೋವು ಬಂದರೆ ಕಣ್ಣುಗಳ ಸ್ನಾಯುಗಳು ಎಳೆದಂತಾಗಿ ಬಹಳಷ್ಟು...
ಸಿನಿಮಾ ಎಂದರೆ ಅದೊಂದು ಮನರಂಜನೆಯ ರಸದೂತಣದಂತಿರಬೇಕು. ಫೈಟ್, ಡಾನ್ಸ್, ಹಾಡುಗಳು, ನಾಯನಟನ ಸಂಭಾಷಣೆ, ನಾಯಕ ಗೆಲ್ಲುವಲ್ಲಿ ವಿಲನ್'ಗೆ ಸವಾಲು ಹಾಕುವುದು ಇವೆಲ್ಲವೂ ಒಂದು ಸಿನಿಮಾದಲ್ಲಿ ಇರಬಹುದಾದ ಸಾಮನ್ಯ ಪರಿಕರಗಳು.
ಸಂಗೀತ ಇಲ್ಲದ ಸಿನಿಮಾವೇ ಇಲ್ಲ....
ಕೊರೊನ ವೈರಾಣುವಿನಿಂದ ಮಧ್ಯಮವರ್ಗ ಹಾಗೂ ಬಡವರ್ಗದ ಜನರು ತುತ್ತು ಅನ್ನಕ್ಕಾಗಿ ಪರಿತಪಿಸುವ ಪರಿಸ್ಥಿತಿ ಎದುರಾಗಿರುವ ಸಂದರ್ಭದಲ್ಲಿ ಮಧ್ಯಪ್ರದೇಶದ ಇಂದೋರ್ ನಲ್ಲಿ ಪಾಲಿಕೆ ಅಧಿಕಾರಿಯೊಬ್ಬರು ಬೀದಿ ವ್ಯಾಪಾರಿಯೊಂದಿಗೆ ವರ್ತಿಸಿರುವ ರೀತಿಯನ್ನು ನೋಡಿ ಸಾಮಾಜಿಕ ಜಾಲತಾಣದಲ್ಲಿ...
ಮಂಡಿ ನೋವು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರನ್ನು ಕಾಡುತ್ತಿರುತ್ತದೆ. ಮಂಡಿ ನೋವು ಹೆಚ್ಚಾಗಿ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತದೆ ಆರ್ಥೊಪೆಡಿಕ್ ತಜ್ಞರು ಮತ್ತು ವೈದ್ಯರ ಪ್ರಕಾರ ಇದಕ್ಕೆ ಹಲವಾರು ಕಾರಣಗಳು ಇರುತ್ತವೆಯಂತೆ. ಸಾಮಾನ್ಯವಾಗಿ...
ಇತ್ತಿಚೆಗೆ ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಯ ಕಾಲನ್ನು ಹಿಡಿದು ಕೊಂಡು ಶೇಕ್ ಮಾಡುವ ರೀತಿಯಲ್ಲಿ ಇರುವ ಫೋಟೋ ಬಾರೀ ವೈರಲ್ ಆಗಿತ್ತು. ಅವರ ಸರಳತೆಗೆ ಇಡೀ ದೇಶವೇ ಮೆಚ್ಚಿಕೊಂಡಿದೆ.
ಹೌದು! ವಿಶೇಷ ಚೇತನ ಎರಡೂ...
ಸಾಮಾನ್ಯವಾಗಿ ಎಲ್ಲರೂನಿಂಬೆಹಣ್ಣನ್ನು ಹಿಂದಿ ರಸ ಸಂಗ್ರಹಿಸಿ ಸಿಪ್ಪೆಯನ್ನು ಎಸೆದುಬಿಡುತ್ತಾರೆ. ಆದರೆ ಈ ಸಿಪ್ಪೆಯಲ್ಲಿಯೂ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ ಎಂದು ನಿಮಗೆ ಗೊತ್ತಿತ್ತೇ, ನಿಂಬೆಹಣ್ಣಿನಲ್ಲಿ ವಿಟಮಿನ್ ಬಿ6, ಬಿ, ಎ ಹಾಗೂ ಸಿ ಫೋಲಿಕ್...