ಚುನಾವಣೆ ಹತ್ತಿರ ಬರುತ್ತಿದೆ, ಸಾರ್ವಜನಿಕರ ನಾವು ನಮ್ಮ ನೆಚ್ಚಿನ ಪಕ್ಷವನ್ನು ಅಥವಾ ಚುನಾವಣಾ ಅಭ್ಯರ್ಥಿಯನ್ನು ಗುರುತಿಸಿ ವೋಟ್ ಮಾಡುವುದು ನಾಗರಿಕರಾದ ಪ್ರತಿಯೊಬ್ಬರ ಜವಾಬ್ದಾರಿ, ಹಾಗೂ ಮತ ಚಲಾವಣೆಗೆ ಬೇಕಾದ ಅತಿ...
ಇಂದು ಕ್ರೀಡೆ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಸಣ್ಣ ಮಕ್ಕಳಿಂದ ಹಿಡಿದು ಮುದುಕರ ತನಕ ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸುತ್ತಾರೆ. ಕೆಲವರಿಗೆ ಪ್ರತಿದಿನ ಆಟ ಆಡದಿದ್ದರೆ ಅಥವಾ ಆಟ ನೋಡದೆ ಇದ್ದರೆ ಆ...
ಮುಖದ ಚರ್ಮದ ರಂಗಗಳಲ್ಲಿ ಸತ್ತ ಚರ್ಮದ ಕೋಶಗಳು, ಧೂಳು ಮತ್ತು ಪರಿಸರದ ಕಲ್ಮಶಗಳು ತುಂಬಿಕೊಂಡಾಗ, ಮೊಡವೆಗಳು, ಕೆರೆತ ಇತರ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ, ಆದ್ದರಿಂದ ಚರ್ಮದ ರಂಧ್ರಗಳನ್ನು ಶುದ್ಧೀಕರಿಸಲು ಮನೆಯಲ್ಲಿಯೇ ಮಾಡಬಹುದಾದ ಸುಲಭ...
ಅಕ್ಕಿ ತೊಳೆದ ನಂತರ ಸಾಮಾನ್ಯವಾಗಿ ನೀರನ್ನು ಚೆಲ್ಲುತ್ತೀರ ಅಂದರೆ ಒಮ್ಮೆ ಅದರಲ್ಲಿ ಇರುವ ವಿಟಮಿನ್ ಮತ್ತು ಖನಿಜಗಳ ಬಗ್ಗೆ ನೀವು ತಿಳಿಯಲೇ ಬೇಕು, ಅಕ್ಕಿ ನೀರಲ್ಲಿ, ಅಮೈನೋ ಆಮ್ಲಗಳು, ಬಿ ಜೀವಸತ್ವಗಳು, ವಿಟಮಿನ್...
ದೀಪಾವಳಿ ಹಬ್ಬದ ಮಹತ್ವ. ಕಾರ್ತಿಕ ಮಾಸ ಎಂದರೆ ದೀಪಗಳ ಮಾಸ. ಈ ಮಾಸದ ಪ್ರಾರಂಭದಲ್ಲಿ ಬರುವ ದೀಪಗಳೇ ರಾರಾಜಿಸುವ ಅಲಂಕಾರಿಕ ಹಬ್ಬವೇ “ದೀಪಾವಳಿ”. ದೀಪಾವಳಿ ಎಂದ ತಕ್ಷಣ ಮನೆಯ ತುಂಬೆಲ್ಲ ದೀಪಗಳ ಸಾಲು....
ಹಿಂದೂ ಧರ್ಮ ಶ್ರೇಷ್ಠ ಧರ್ಮ. ಬಹಳ ಪುರಾತನ ಈ ಧರ್ಮ ಹಲವು ವೈವಿಧ್ಯಮಯ ವೈಜ್ಞಾನಿಕ ಹಾಗೂ ವೈಚಿತ್ರ್ಯಗಳನ್ನು ಒಳಗೊಂಡಿದೆ. ನಮ್ಮ ಧರ್ಮದಲ್ಲಿರುವ ದೇವರು ಬೇರೆ ಎಲ್ಲೂ ಇಲ್ಲ ಅಂತ ಅನ್ನಿಸುತ್ತದೆ. ಮನುಷ್ಯ ಸತ್ಯವಂತನಾಗಲು,...
ಹಲಸಿನ ಹಣ್ಣು ಸಂಸ್ಕ್ರತದಲ್ಲಿ ಪನಸ ಎಂದು ಕರೆಯುವ, ವೈಜ್ಞಾನಿಕವಾಗಿ ಆರ್ಟೋಕಾರ್ಪಸ್ ಹೆಟಿರೋಫೈಲಸ್ ಎಂಬ ಹೆಸರುಳ್ಳ ಇಂಗ್ಲಿಷ್ನಲ್ಲಿ ಜಾಕ್ ಫ್ರೂಟ್ ಎಂದು ಕರೆಯಲಾಗುವ ಹಲಸಿನ ಹಣ್ನು ಆಹಾರ ಮೌಲ್ಯಗಳನ್ನು ಮಾತ್ರವಲ್ಲ, ಔಷಧೀಯ...
ನಮಗೆ ಒಂದು ಜೀನ್ಸ್ ಪ್ಯಾಂಟ್ ಹಾಕುವುದೇ ಕಷ್ಟ.ಟೈಟ್ ಆಗಿ ಮಡೆಯುವುದೇ ಕಷ್ಟವಾಗುತ್ತದಡ.ಆದರೆ ಇಲ್ಲೊಬ್ಬಳು ಒಂದರ ಮೇಲೊಂದರಂತೆ ಎಂಟು ಜೀನ್ಸ್ ಪ್ಯಾಂಟ್ ಹಾಕಿ ವೈರಲ್ ಆಗಿದ್ದಾಳೆ.ಆದರೆ ಆಕೆ ಮಾಡಿರುವುದು ಗನಂಧಾರಿ ಕೆಲಸವೇನಲ್ಲ. ಕಳ್ಳತನ. ಅದು...
ಸಾಮಾನ್ಯವಾಗಿ ಎಲ್ಲರಿಗು ಗೊತ್ತಿರುವ ಹಾಗೆ ವಿಕ್ಸ್ ಅಂದ್ರೆ ಕೇವಲ ಶೀತಕ್ಕೆ ಮಾತ್ರ ಬಳಸಲಾಗುತ್ತದೆ ಅಂತ ತಿಳಿದುಕೊಂಡಿದ್ದಾರೆ ಆದ್ರೆ ಅದಕ್ಕಿಂತ ಹೆಚ್ಚಾಗಿ ಹಲವು ಲಾಭಗಳನ್ನು ಕೊಡುವಲ್ಲಿ ಈ ವಿಕ್ಸ್ ಉಪಯೋಗಕ್ಕೆ ಬರುತ್ತೆ...
ಶಿವನಿಗೆ ಮೂರನೆಯ ಕಣ್ಣು ಹಿಂಬದಿಯಲ್ಲಿ ಇದ್ದರೆ, ತಾಯಿ ಜಗನ್ಮಾತೆ ಗೆ ಹಣೆಯ ಮೇಲೆ ಇರುವ ಕುಂಕುಮ ಮೂರನೆಯ ಕಣ್ಣು ಎಂದು ಹೇಳುತ್ತಾರೆ, ಎರಡು ಹುಬ್ಬುಗಳ ನಡುವೆ ಇರುವ ಕುಂಕುಮ ಸೌಭಾಗ್ಯ, ಶುಭದ ಸಂಕೇತ,...
ತೂಕ ಇಳಿಕೆಗಾಗಿ ವಾಕ್ ಮಾಡುತ್ತಿದ್ದೀರಾ, ನೀವು ಅರಿಯಲೇ ಬೇಕಾದ ಸಂಗತಿಗಳಿವು. ನಡಿಗೆಯ ಮೂಲಕ ಎಷ್ಟು ತೂಕವನ್ನು ಕಳೆದುಕೊಳ್ಳಬಹುದೆಂಬ ವಿಚಾರವು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆಯಾಗಿರುತ್ತದೆ. ಆದರೆ ಸ್ಟಾನ್ಟೆನ್ ಅವರು ಕಂಡುಕೊಂಡಿರುವ ಪ್ರಕಾರ, ಮಹಿಳೆಯರು...
ಸುಖಾಸುಮ್ಮನೆ ಭಾರತದ ಗಡಿ ಅತಿಕ್ರಮಿಸಿ ಭಾರತೀಯ ಸೇನೆಯ ಹತ್ಯೆಮಾಡಿದ ಚೀನಾ ವಿರುದ್ಧ ಭಾರತದ ಜನಸಾಮಾನ್ಯರು ತಿರುಗಿಬಿದ್ದಿದ್ದಾರೆ, ಇದಕ್ಕೆ ಸಂಬಂಧಿಸಿದಂತೆ ಐ ಎ ಎನ್ ಎಸ್ ಸಿ ವೋಟರ್ ಸಮೀಕ್ಷೆ ವರದಿ ಬಂದಿದ್ದು ಭಾರತದ...
ಒಡೆದ ಪಾದಗಳು ಅಂದರೆ ಬಿರುಕುಬಿಟ್ಟ ಕಾಲುಗಳು ನಿಮಗೆ ಸಮಸ್ಯೆ ಉಂಟುಮಾಡುವುದರ ಜೊತೆ ಮುಜುಗರವನ್ನು ಉಂಟುಮಾಡುತ್ತದೆ, ನಿಮ್ಮ ಪಾದಗಳ ಆರೋಗ್ಯ ನಿರ್ಲಕ್ಷ್ಯದಿಂದ ಕೆಲವೊಮ್ಮೆ ಭಾರಿ ನೋವುಗಳನ್ನು ಸಹಿಸಿ ಕೊಳ್ಳಬೇಕಾಗುತ್ತದೆ, ಆದರೆ ಕೆಲವರಿಗೆ ಪಾದಗಳು ಒಡೆಯುವ...