ನಮ್ಮ ಭಾರತ ದೇಶ ಹಲವು ಆಚಾರ ವಿಚಾರಗಳನ್ನು ಆಚರಿಸುವ ಶ್ರೇಷ್ಠ ದೇಶ. ನಾವು ಯಾವುದೇ ಸಂಪ್ರದಾಯ ಅಥವಾ ನಿಯಮಗಳನ್ನು ಆಚರಿಸಿದರೂ ಅದಕ್ಕೆ ಅದರದ್ದೇ ಆದ ವೈಜ್ಞಾನಿಕ ಕಾರಣಗಳಿರುತ್ತವೆ. ಆಗಿನ ಕಾಲದಲ್ಲಿ ಅಂದರೆ ವಿಜ್ಞಾನ...
ರುದ್ರನ 'ಅಕ್ಷಿ'ಯೇ ರುದ್ರಾಕ್ಷಿ, ಅರ್ಥಾತ್ ಹಿಂದೂ ಧರ್ಮದ ಪ್ರಕಾರ ರುದ್ರಾಕ್ಷಿಯನ್ನು ಶಿವನ ಕಣ್ಣಿಗೆ ಹೋಲಿಸಲಾಗುತ್ತದೆ ಹೀಗಾಗಿ ರುದ್ರಾಕ್ಷಿಗೆ ಪೂಜೆ-ಪುನಸ್ಕಾರಗಳಲ್ಲಿ ವಿಶೇಷವಾದ ಸ್ಥಾನವಿದೆ, ಹಿಮಾಲಯ ಮತ್ತು ನೇಪಾಳದ ಪ್ರದೇಶಗಳಲ್ಲಿ ರುದ್ರಾಕ್ಷಿ ಮರಗಳನ್ನು ಹೆಚ್ಚಾಗಿ ಕಾಣಬಹುದಾಗಿದೆ,...
ಅಂದವಾಗಿ ಕಾಣಲು ಮಹಿಳೆಯರು ಮಾತ್ರವಲ್ಲ ಪುರುಷರು ಸಹ ಇಚ್ಚಿಸುತ್ತಾರೆ, ಅಷ್ಟೇ ಯಾಕೆ ಚಿಕ್ಕ ಮಕ್ಕಳಿಂದ ಹಿಡಿದು, ವಯಸ್ಸಾದವರ ವರೆಗೂ ಎಲ್ಲರೂ ಬಯಸುವುದು ಅವರ ಅಂದವನ್ನೇ ಆದರೆ ಇವರೆಲ್ಲರೂ ಹೆಚ್ಚಾಗಿ ತಮ್ಮ ಮುಖದ ಅಂದಕ್ಕೆ...
ಭಾವನಾತ್ಮಕತೆ : ದೇವರು ನಮ್ಮ ಬದುಕಿನ ಸರ್ವಸ್ವ, ಮನೆಯಲ್ಲಿ ನಾವು ಪ್ರತಿನಿತ್ಯ ಅಡುಗೆ ಮಾಡಿ ಊಟ ಮಾಡುತ್ತೇವೆ ಅಲ್ಲವೇ.? ಹಾಗೆ ದೇವರು ನಮ್ಮ ಮನೆಯಲ್ಲಿ ಉಪವಾಸ ಇರಬಾರದು, ಹೀಗೆ ನಮ್ಮ ಭಾವನೆಗಳು ದೇವರ...
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ಸುದ್ದಿ ಭಾರೀ ವೈರಲ್ ಆಗಿತ್ತು.ಅದರಲ್ಲಿ ಒಂದು ರಾಕ್ಷಸ ಮಗು ಜನಿಸಿದೆ.ಹುಟ್ಟಿದ ಮಗುವಿಗೆ ರಾಕ್ಷಸ ಆಕಾರವಿದೆ.ಅದು ಹುಟ್ಟಿದ ಕೆಲವೇ ನಿಮಿಷಗಳಲ್ಲಿ ತನ್ನ ಹೆತ್ತ ತಾಯಿಯನ್ನೇ ಸಾಯಿ ಸಿತು.ಅದೂ ಅಲ್ಲದೇ...
ಜೀವನ ಎಂದರೆ ಏನು, ಜೀವನದ ಮಹತ್ವ ಎಂಥದ್ದು ಎಂದು ಮೊದಲು ನಾವು ಕೊಂಚ ತಿಳಿದುಕೊಳ್ಳಬೇಕಾಗುತ್ತದೆ. ಮದುವೆ ಆಗುವುದು, ಮಕ್ಕಳನ್ನು ಪಡೆಯುವುದು ಇಷ್ಟೆ ಜೀವನ ಅಲ್ಲ. ಜೀವನದ ಉದ್ದೇಶವೇ ಬೇರೆ. ಏನಾದರೂ ಸಾಧನೆ ಮಾಡಬೇಕು....
ಕೆಲವು ಅಧ್ಯಯನಗಳ ಪ್ರಕಾರ ಅತಿಯಾಗಿ ಕೋಪ ಬರುವುದು ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು, ಹೆಚ್ಚಾಗಿ ಅವರು ಎಲ್ಲರನ್ನೂ ಕಂಟ್ರೋಲ್ ಮಾಡಲು ಬಯಸುತ್ತಾರೆ, ಹಾಗೂ ಎಲ್ಲಾ ವಿಚಾರಗಳ ಬಗ್ಗೆಯೂ ಪ್ರಯತ್ನ ಮಾಡುತ್ತಾರೆ ಇದರಿಂದ ಇವರಿಗೆ ಅತಿಯಾದ...
ಬಂಗಾರ ಎಂದರೆ ಯಾರಿಗೆ ಆಸೆ ಇಲ್ಲ ಹೇಳಿ, ಹೊಳೆಯುವ ಚಿನ್ನ ಕಣ್ಣನ್ನು ಪಳಪಳ ಎಂದು ಬಿಟ್ಟು ನೋಡುವಂತೆ ಮಾಡುತ್ತದೆ, ಹೀಗಿರುವಾಗ ಬರೀ ಸಾಮಾನ್ಯ ಜನರು ಮಾತ್ರವಲ್ಲದೆ ದೊಡ್ಡ ದೊಡ್ಡ ದೇಶಗಳು ಬಂಗಾರದ ಕ್ರೋಡೀಕರಣಕ್ಕೆ...
ಮುಖದ ಚರ್ಮದ ರಂಗಗಳಲ್ಲಿ ಸತ್ತ ಚರ್ಮದ ಕೋಶಗಳು, ಧೂಳು ಮತ್ತು ಪರಿಸರದ ಕಲ್ಮಶಗಳು ತುಂಬಿಕೊಂಡಾಗ, ಮೊಡವೆಗಳು, ಕೆರೆತ ಇತರ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ, ಆದ್ದರಿಂದ ಚರ್ಮದ ರಂಧ್ರಗಳನ್ನು ಶುದ್ಧೀಕರಿಸಲು ಮನೆಯಲ್ಲಿಯೇ ಮಾಡಬಹುದಾದ ಸುಲಭ...
ಹೊರಗಡೆಯಿಂದ ದಣಿದು ಮನೆಗೆ ಬಂದಾಗ ಅಥವಾ ಬೇಸಿಗೆ ಸಮಯದಲ್ಲಿ ಹೆಚ್ಚಾಗಿ ತಣ್ಣಗಿನ ನೀರು ಕುಡಿಯುವ ಅಭ್ಯಾಸ ಬಹಳಷ್ಟು ಮಂದಿಯಲ್ಲಿ ನಾವು ನೋಡಿರುತ್ತೇವೆ, ಆ ನೀರನ್ನು ತಂಪು ಮಾಡಲು ಬಾಟಲ್ ಗಳಲ್ಲಿ...
ಡಾಕ್ಟರ್ ವಿಷ್ಣುವರ್ಧನ್ ಅಭಿನಯದ ಪ್ರಖ್ಯಾತ ಚಲನಚಿತ್ರ ಆಪ್ತಮಿತ್ರ'ದ ಗ್ರಾಂಡ್ ಸಕ್ಸಸ್ ನಂತರ ಆಪ್ತರಕ್ಷಕ ಬಿ'ಡುಗಡೆಗೊಂಡಿದ್ದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಆಪ್ತಮಿತ್ರದ ನಾ'ಗವಲ್ಲಿ ಪಾತ್ರ ನಿರ್ವಹಿಸಿದ್ದ ಕನ್ನಡದ ಮಹಾನಟಿ ಎಂದೇ ಖ್ಯಾತವಾಗಿರುವ ಸೌಂದರ್ಯ ರವರ...
2019ರಲ್ಲಿ ಮೊದಲಿಗೆ ಚೀನಾದಲ್ಲಿ ಕಾಣಿಸಿಕೊಂಡ ಕರೋನ ವೈ'ರಸ್ ಈಗ ವಿಶ್ವದಾದ್ಯಂತ ಹರಡಿ ಮ'ರಣ ಮೃದಂಗ ಬಾರಿಸುತ್ತಿದೆ. ವಿಶ್ವದಾದ್ಯಂತ ನೂರಾರು ಫಾರ್ಮಸಿ ಕಂಪನಿಗಳು ಕೋರೋನ ರೋ'ಗಕ್ಕೆ ಔಷಧಿಯನ್ನು ಕಂಡುಹಿಡಿಯುವಲ್ಲಿ ಕೆಲವೊಂದು ಸಫಲ ಕೆಲವೊಂದು ವಿಫಲವಾಗುತ್ತಿದೆ....
ತುಳಸಿ ಎಲೆ ಯೊಂದಿಗೆ ಉಪ್ಪು ಬೆರೆಸಿ ಅದಕ್ಕೆ ಒಂದೆರಡು ಲವಂಗ ಹಾಕಿ ಕೊಂಡು ವೀಳ್ಯದೆಲೆ ಒಳಗೆ ಇಟ್ಟು ಬಾಯಲ್ಲಿ ಇಟ್ಟುಕೊಂಡು ನೋವು ಇರುವ ಹಲ್ಲಿನಿಂದ ಜಗಿದು ರಸವನ್ನು ಆಚೆ ಉಗಿದರೆ ಹಲ್ಲು ನೋವು...