ಭಾರತ ದೇಶದಲ್ಲಿ ಹೆಣ್ಣಿಗಿಂತಲೂ ಗಂಡಸಿನ ಸಂಖ್ಯೆ ಅಧಿಕವಾಗಿರುವುದರಿಂದ ಒಬ್ಬ ಹುಡುಗನಿಗೆ ಮದುವೆ ಮಾಡಬೇಕಾದರೆ ಹರಸಾಹಸ ಪಡಲೇಬೇಕು, ಅದರಲ್ಲೂ ಹುಡುಗರದು ಹಲವು ಡಿಮ್ಯಾಂಡ್, ಹುಡುಗಿ ಬೆಳ್ಳಗಿರಬೇಕು ಮತ್ತು ಸಣ್ಣ ಇರಬೇಕು ಎನ್ನುತ್ತಾರೆ, ಅಂತಹ ಹುಡುಗರಿಗೆ...
ಮುಖದ ಚರ್ಮದ ರಂಗಗಳಲ್ಲಿ ಸತ್ತ ಚರ್ಮದ ಕೋಶಗಳು, ಧೂಳು ಮತ್ತು ಪರಿಸರದ ಕಲ್ಮಶಗಳು ತುಂಬಿಕೊಂಡಾಗ, ಮೊಡವೆಗಳು, ಕೆರೆತ ಇತರ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ, ಆದ್ದರಿಂದ ಚರ್ಮದ ರಂಧ್ರಗಳನ್ನು ಶುದ್ಧೀಕರಿಸಲು ಮನೆಯಲ್ಲಿಯೇ ಮಾಡಬಹುದಾದ ಸುಲಭ...
ಶೀತ ಎಂದರೇನು : ಶೀತವು ಸಾಮಾನ್ಯವಾದ ಸಮಸ್ಯೆಗಳಲ್ಲಿ ಒಂದು ಈ ಸೋಂಕು ಮೂಗು, ಧ್ವನಿ ಪೆಟ್ಟಿಗೆ, ಗಂಟಲು ಮತ್ತು ಶ್ವಾಸಕೋಶಗಳು ಸೇರಿದಂತೆ ಮೇಲಿನ ವಾಯುಮಾರ್ಗದ ಮೇಲೆ ಪರಿಣಾಮ ಬೀರುತ್ತದೆ ಶೀತವನ್ನು...
ಸಿಟಿಗಳಲ್ಲಿ ಅಷ್ಟಾಗಿ ಈ ರೀತಿಯಾ ಆಚರಣೆ ಮಾಡದೇ ಇದ್ದರೂ ಆದರೆ ಹಳ್ಳಿಗಳಲ್ಲಿ ಮಾತ್ರ ತಪ್ಪದೆ ಈ ಆಚರಣೆ ನಡೆಯುತ್ತದೆ, ಹೊಸ ಮನೆಯನ್ನು ಕಟ್ಟಿದಾಗ, ಪೂಜೆ-ಪುನಸ್ಕಾರ ಹೋಮ-ಹವನ ಗಳನ್ನು ಹಮ್ಮಿಕೊಳ್ಳುತ್ತೇವೆ, ಹಾಗೂ ಮನೆಯ ಹೊಸಿಲನ್ನು...
ಕಲಿಯುಗದ ಅಜಾತಶತ್ರು ಹಾಗೂ ಚಿರಂಜೀವಿ ಆಂಜನೇಯ ಪ್ರೀತಿಯ ವಾರ ಅದು ಮಂಗಳವಾರ, ಮಂಗಳವಾರ ಹನುಮಂತನ ಪೂಜೆ ಮಾಡುವುದು ಶ್ರೇಷ್ಠ ಕರ ಹಾಗೂ ಪಂಚಾಂಗದ ಪ್ರಕಾರ ಶ್ರಾವಣ ಮಾಸ ವರ್ಷದ 5ನೇ ತಿಂಗಳು ಶಿವ...
ಹೈದರಾಬಾದಿನಲ್ಲಿ ವಾಸವಾಗಿದ್ದ ದಿವ್ಯ 22 ವರ್ಷದ ಹುಡುಗಿ ಬಾವಿಗೆ ಹಾರಿ ಆ'ತ್ಮಹ'ತ್ಯೆ ಮಾಡಿಕೊಂಡಿದ್ದಾಳೆ, ಮೇಲ್ನೋಟಕ್ಕೆ ವರದಕ್ಷಿಣೆ ಕಿರುಕುಳದಿಂದ ಮದುವೆಯಾದ 4 ತಿಂಗಳಿಗೆ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ದಿವ್ಯ ಈ ರೀತಿ ಮಾಡಿಕೊಂಡಿದ್ದಾಳೆ...
ಜೀವನ ದೊಡ್ಡದು, ಅದನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದು ತಾನೇ ಎಲ್ಲರೂ ಇಷ್ಟು ಕಷ್ಟಪಟ್ಟು ಕೆಲಸ ಮಾಡುವುದು ಮುಂದಿನ ಜೀವನದ ಬಗ್ಗೆ ಮುಂಜಾಗ್ರತೆ ವಹಿಸುವುದು, ತಮ್ಮ ಜೀವನಕ್ಕೆ ಸರಿಹೊಂದುವ ಜೋಡಿಯನ್ನು ಆಯ್ಕೆ ಮಾಡಿಕೊಳ್ಳುವುದು, ಇದೇ...
ವಿನೋದ್ ಪ್ರಭಾಕರ್ ಹುಟ್ಟಿದ ಹಬ್ಬವನ್ನು ಬಹಳ ಸಡಗರದಿಂದ ಆಚರಿಸಿಕೊಂಡಿದ್ದಾರೆ. ಇಷ್ಟು ವರ್ಷಕ್ಕಿಂತ ಈ ವರ್ಷ ಅವರು ಬಹಳ ಬಿಜಿಯಾಗಿದ್ದಾರೆ. ಟೈಸನ್ ಯಶಸ್ಸು ಇವರಿಗೆ ಈ ಮಟ್ಟದ ಅವಕಾಶ ಕಲ್ಪಿಸಿರುವುದರ ಜೊತೆಗೆ ದರ್ಶನ್'ರವೃ ಸಪೋರ್ಟ್'ನಿಂದ...
ಭಾವನಾತ್ಮಕತೆ : ಮನುಷ್ಯ ಮೊದಲು ಭಾವನೆಗಳಲ್ಲಿ ಬಂದಿ, ಅನಂತರ ಮಾತ್ರ ಅವನು ವ್ಯವಹಾರ, ಬೇರೆ ವೃತ್ತಿ ಇಂತಹ ಸಂಗತಿಗಳನ್ನು ಆಲೋಚನೆ ಮಾಡ ಬಲ್ಲ, ಒಂದು ಮಾತು ಸತ್ಯ, ಅದೇನೆಂದರೆ ಮನುಷ್ಯನು ಮಣ್ಣಿನಿಂದ ಬಂದು...
ಬೆಂಗಳೂರು: ತೀವ್ರ ಜ್ವರದಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರು ಫ್ಲೈಓವರ್ ಮೇಲೆ ಬಿದ್ದಿದ್ದು, ಪೊಲೀಸರು ಕಾಲ್ ಮಾಡಿದರೂ ಅಂಬುಲೆನ್ಸ್ ಬರದಿರುವ ಪ್ರಸಂಗವೊಂದು ನಡೆದಿದೆ.
ವ್ಯಕ್ತಿ ಜ್ವರದಿಂದ ಬಳಲಿ ತುಮಕೂರು ರಸ್ತೆ ಫ್ಲೇಓವರ್ ಮೇಲೆ ಕುಸಿದು ಬಿದ್ದಿದ್ದಾರೆ. ವ್ಯಕ್ತಿಗೆ...
ಸಧ್ಯದ ಪರಿಸ್ಥಿತಿಯಲ್ಲಿ ದಿನಕ್ಕೆ ಒಮ್ಮೆಯಾದರೂ ಈರುಳ್ಳಿ ಬೆಲೆ ದರದ ಬಗ್ಗೆ ಮಾತನಾಡುತ್ತೇವೆ, ನ್ಯೂಸ್ ಚಾನೆಲ್ ನಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಈರುಳ್ಳಿಯದೇ ಬಿಸಿಬಿಸಿ ಚರ್ಚೆ, ಈರುಳ್ಳಿ ಬೆಲೆ ಏರಿಕೆ ಸಮಸ್ಯೆಯನ್ನು ನಿವಾರಿಸಲು ಸರ್ಕಾರ...
ಸಾಮಾನ್ಯವಾಗಿ ಈಶ್ವರಬಳ್ಳಿ ಹಳ್ಳಿಗರಿಗೆ ಚಿರಪರಿಚತವಾಗಿರುವುದು, ಇದರ ವೈಜ್ಞಾನಿಕ ಹೆಸರು ಅರಿಸ್ಟೋಲೋಚಿಯ ಇಂಡಿಕಾ, ಇದು ಮೂಲಿಕೆ ಮರಕ್ಕೆ ಸುತ್ತಿಕೊಂಡು ಬೆಳೆಯುವ ಕಪ್ಪು ಬಳ್ಳಿ ಎಲೆಗಳು ಉದ್ದವಾಗಿ, ತಳದಲ್ಲಿ ಅಗಲವಾಗಿ, ತುದಿಯಲ್ಲಿ ಮೊನಚಾಗಿ, ಮೃದುವಾಗಿರುತ್ತದೆ. ಇದರ...
ಒಂದಾನೊಂದು ಕಾಲದಲ್ಲಿ ಕಳಿಂಗ ದೇಶದ ಪ್ರಜೆ ರಾಮಚಂದ್ರ ಹಾಗೂ ಅವನ ಮಗಳು ಅವಂತಿಕಾ ಒಂದು ಸಾಧಾರಣ ಗುಡಿಸಲಿನಲ್ಲಿ ವಾಸ ಮಾಡುತಿದ್ದರು ಅವಂತಿಕಾ ರೂಪವತಿ ಹಾಗೂ ಬಹಳ ಬುದ್ದಿವಂತೆ, ಒಂದು ದಿನ...